ಕಿಟ್ ವಿತರಣೆಕುಶಾಲನಗರ, ಮೇ 12: ಕುಶಾಲನಗರ ವ್ಯಾಪ್ತಿಯ 30 ಅರ್ಚಕರಿಗೆ ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ಆಹಾರ ಕಿಟ್ ವಿತರಿಸಲಾಯಿತು. ಮಾಧ್ಯಮ ಸ್ಪಂದನ ಕೋರಿಕೆ ಮೇಲೆ ಅರ್ಚಕರಿಗೆ ಕಿಟ್ ವಿತರಿಸಲಾಯಿತು.
ಸವಿತಾ ಸಮಾಜದ ಸದಸ್ಯರಿಗೆ ಸ್ಯಾನಿಟೈಸರ್ ಕಿಟ್ ವಿತರಣೆಸೋಮವಾರಪೇಟೆ, ಮೇ 12: ಇಲ್ಲಿನ ಸವಿತಾ ಸಮಾಜದ ಸದಸ್ಯರಿಗೆ ಗುತ್ತಿಗೆದಾರ ಮಹಾದೇವ್ ಅವರು ಅಗತ್ಯ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್‍ಗಳನ್ನು ವಿತರಿಸಿದರು. ಇಲ್ಲಿನ ಸವಿತಾ ಸಮಾಜದ ಸಭಾಂಗಣದಲ್ಲಿ ಸುಮಾರು 35
ಸವಿತಾ ಸಮಾಜದ ಸದಸ್ಯರಿಗೆ ಸ್ಯಾನಿಟೈಸರ್ ಕಿಟ್ ವಿತರಣೆಸೋಮವಾರಪೇಟೆ, ಮೇ 12: ಇಲ್ಲಿನ ಸವಿತಾ ಸಮಾಜದ ಸದಸ್ಯರಿಗೆ ಗುತ್ತಿಗೆದಾರ ಮಹಾದೇವ್ ಅವರು ಅಗತ್ಯ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್‍ಗಳನ್ನು ವಿತರಿಸಿದರು. ಇಲ್ಲಿನ ಸವಿತಾ ಸಮಾಜದ ಸಭಾಂಗಣದಲ್ಲಿ ಸುಮಾರು 35
ಪರಿಹಾರ ನಿಧಿಗೆ ಚೆಕ್ ಹಸ್ತಾಂತರಕುಶಾಲನಗರ, ಮೇ 12: ಕೋವಿಡ್-19 ವಿರುದ್ಧ ಹೋರಾಡಲು ನೆರವಾಗುವ ನಿಟ್ಟಿನಲ್ಲಿ ಕುಶಾಲನಗರದ ನಿವೃತ್ತ ಸರಕಾರಿ ನೌಕರರ ಸಂಘದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಸಾವಿರ ರೂಪಾಯಿಗಳ
ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಡಿಕೇರಿ, ಮೇ 12 : ವಿಶೇಷಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ (ಎನ್‍ಪಿಆರ್‍ಪಿಡಿ) ತಾಲೂಕಿನಲ್ಲಿ ವಿವಿದೋದ್ದೇಶ ಪುನರ್ವಸತಿ ಕಾರ್ಯರ್ತರ ಒಂದು ಹುದ್ದೆ ಮತ್ತು 2 ಪಟ್ಟಣ ಪಂಚಾಯಿತಿಗಳಲ್ಲಿ ಖಾಲಿ