ಮನೆಯೊಳಗಿನ ಶೌಚಾಲಯದಲ್ಲಿ ಕುಸಿದು ಬಿದ್ದು ವ್ಯಕ್ತಿ ದುರ್ಮರಣಸೋಮವಾರಪೇಟೆ, ಮಾ. 31: ಕಳೆದ ತಾ. 20ರಂದು ಮಂಗಳೂರಿನಿಂದ ಸೋಮವಾರಪೇಟೆಗೆ ಆಗಮಿಸಿದ್ದ ವ್ಯಕ್ತಿಯೋರ್ವರು ಮನೆಯೊಳಗಿನ ಶೌಚಗೃಹದಲ್ಲಿ ಆಯತಪ್ಪಿ ಕೆಳಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಗಣಗೂರು ಗ್ರಾ.ಪಂ.
ಸಂಕಷ್ಟದ ನಡುವೆಯೂ ಆದರ್ಶ ಸೇನಾನಿಗೆ ಸಂದ ಗೌರವಮಡಿಕೇರಿ, ಮಾ. 31: ದೇಶದಲ್ಲಿ ಯಾರಾದರೂ ಅತ್ಯುತ್ತಮ ರೀತಿಯಲ್ಲಿ ಸಾಧನೆ ಮಾಡಿದಲ್ಲಿ, ವೃತ್ತಿಪರತೆಯನ್ನು ಎತ್ತಿ ಹಿಡಿದಲ್ಲಿ ಅಂತಹ ಮೇರು ವ್ಯಕ್ತಿತ್ವದ ಸಾಧಕರನ್ನು ಜನತೆ ಯಾವದೇ ಸಂದರ್ಭದಲ್ಲೂ ಸ್ಮರಿಸಿಕೊಳ್ಳುತ್ತಾರೆ,
ಕೇರಳ ರಾಜ್ಯದಿಂದ ಕರ್ನಾಟಕದ ವಲಸೆ ಕಾರ್ಮಿಕರಿಗೆ ಗೇಟ್ ಪಾಸ್ವೀರಾಜಪೇಟೆ, ಮಾ. 31: ಅನೇಕ ತಿಂಗಳುಗಳ ಹಿಂದೆ ಕರ್ನಾಟಕದಿಂದ ಕೂಲಿ ಕೆಲಸವನ್ನು ಅರಸಿ ಕೇರಳಕ್ಕೆ ವಲಸೆ ಹೋಗಿದ್ದ ಕರ್ನಾಟಕದ ಕಾರ್ಮಿಕರನ್ನು ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲ
ಆನೆಕಾಡು ರಸ್ತೆಯಲ್ಲಿ ಆನೆಗಳದ್ದೇ ಕಾರುಬಾರುಮಡಿಕೇರಿ, ಮಾ.31 : ದೇಶದಾದ್ಯಂತ ಲಾಕ್‍ಡೌನ್ ಹಿನ್ನೆಲೆ ರಸ್ತೆಗಳೆಲ್ಲ ಮುಖ್ಯವಾಗಿ ಹೆದ್ದಾರಿಗಳು, ವಾಹನ ಸಂಚಾರವಿಲ್ಲದೆ ಖಾಲಿ-ಖಾಲಿಯಾಗಿವೆ. ಇದರ ಸದುಪಯೋಗವನ್ನು ಕೆಲವು ಕಾಡುಪ್ರಾಣಿಗಳು ಪಡೆದು ವಿಶಾಲವಾಗಿ ಯಾವುದೇ ಭಯವಿಲ್ಲದೆ
ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ. 10 ಲಕ್ಷ ದೇಣಿಗೆಮಡಿಕೇರಿ, ಮಾ. 31: ಕೊಡಗು ಡಿಸಿಸಿ ಬ್ಯಾಂಕ್‍ನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ. 10 ಲಕ್ಷ ದೇಣಿಗೆಯ ಚೆಕ್‍ನ್ನು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ಮೂಲಕ