ತೆರಿಗೆ ಏರಿಕೆಗೆ ಅಸಮಾಧಾನಕುಶಾಲನಗರ, ಮೇ 17: ಮನೆ ಕಂದಾಯ ಹಾಗೂ ವಾಣಿಜ್ಯ ತೆರಿಗೆ ಏರಿಕೆ ಮಾಡಿರುವ ಬಗ್ಗೆ ಸ್ಥಳೀಯ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಈ ಸಾಲಿನ ಏಪ್ರಿಲ್ ತಿಂಗಳಿಂದ ಪಟ್ಟಣದ ಮನೆ
ಬೆಸೂರಿನಲ್ಲಿ ಹಗಲಲ್ಲೇ ಗಜಪಯಣ: ಗ್ರಾಮಸ್ಥರು ಹೈರಾಣ*ಕೊಡ್ಲಿಪೇಟೆ, ಮೇ 17: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹಲವಷ್ಟು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಹೇಮಾವತಿ ಹಿನ್ನೀರು ಪ್ರದೇಶಕ್ಕೆ ಒತ್ತಿಕೊಂಡಂತಿರುವ ಕೊಡ್ಲಿಪೇಟೆಯಲ್ಲಿ ವನ್ಯಪ್ರಾಣಿಗಳ
ಅಪಾಯದಂಚಿನಲ್ಲಿ ಚೆಟ್ಟಳ್ಳಿ ಮಡಿಕೇರಿ ರಸ್ತೆಚೆಟ್ಟಳ್ಳಿ, ಮೇ 17: ಚೆಟ್ಟಳ್ಳಿ ಮಡಿಕೇರಿ ರಸ್ತೆಯಲ್ಲಿ ಕಳೆದ ನಾಲ್ಕೈದು ತಿಂಗಳ ಹಿಂದೆ ಪ್ರತಿಷ್ಠಿತ ಖಾಸಗಿ ಮೊಬೈಲ್‍ನೆಟ್‍ವರ್ಕ್ ಕಂಪನಿಯೊಂದು ರಸ್ತೆಬದಿಯಲ್ಲಿ ಯಂತ್ರದ ಮೂಲಕ ನೆಲವನ್ನು ಕೊರೆದು ಕೇಬಲನ್ನು
ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ಮರುಜೀವ ಸೋಮವಾರಪೇಟೆ, ಮೇ 17: ಕೊರೊನಾ ವೈರಸ್-ಲಾಕ್‍ಡೌನ್‍ನಿಂದಾಗಿ ಸ್ಥಗಿತಗೊಂಡಿದ್ದ ಹಲವಷ್ಟು ಕಾಮಗಾರಿಗಳಿಗೆ ಇದೀಗ ಮರುಜೀವ ದೊರೆಯುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಮೂಲಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಪ್ರಗತಿಯಲ್ಲಿದ್ದ ಹಲವಷ್ಟು
ನಿವೇಶನ ನೀಡಲು ಗ್ರಾಮಸ್ಥರ ಒತ್ತಾಯ ಕೂಡಿಗೆ, ಮೇ 17 ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಈಗಾಗಲೇ ಕಾದಿರಿಸಿದ ಎರಡು ಎಕರೆ ಪ್ರದೇಶದಲ್ಲಿ ನಿವೇಶನ ರಹಿತರಿಗೆ ಜಾಗವನ್ನು ನೀಡುವಂತೆ ಗ್ರಾಮ ಪಂಚಾಯಿತಿ