ಕೊಡಗಿನ ಗಡಿಯಾಚೆ11 ದಶಲಕ್ಷ ಜನಕ್ಕೆ ಬಡತನ ನವದೆಹಲಿ, ಮಾ. 31: ಪೂರ್ವ ಏಷ್ಯಾ ಪೆಸಿಫಿಕ್ ದೇಶಗಳ 11 ದಶಲಕ್ಷ ಜನ ಬಡತನ ಅನುಭವಿಸಬಹುದು. ಕಡಿಮೆ ವೇತನದ ಕಾರಣ ಅಸಂಘಟಿತ ಕಾರ್ಮಿಕರು
ವಿಶ್ವದ ಸ್ಥಿತಿಗೆ ಏನೆನ್ನಲಿ...?ರಂಗು ರಂಗಿನ ಧಿರಿಸುಗಳ ಆಡಂಬರವು ಸಪ್ಪೆಯೆನಿಸಿದೆ ಬಂಧುಬಳಗ ಸಂಕಷ್ಟದಡಿ ಸಿಲುಕಿದೆ ನರಳುತ ಕೂಗಿ ಅಳುತಿಹರು ಏನೆಂದು ಹೇಳಲಿ...? ಅಳುವಾಗಲೂ ಸಾಲಾಗಿ ನಿಲ್ಲುವ ನಿನ್ನ ನೆನಪುಗಳು ಮುತ್ತಿಗೆ ಹಾಕಿ ಏಕಳುವೆ ಜಾಣೆ ಎನ್ನುವ ಕಂಗಳು ಏತಕ್ಕಾಗಿ
ಆಹಾರ ಪೂರೈಸಿದ ಯುವಕರುಮಡಿಕೇರಿ, ಮಾ. 31: ನೊಂದವರಿಗೆ ಮಿಡಿದ ಗೋಣಿಕೊಪ್ಪದ ಅನುಗ್ರಹ ಯುವಕ ಸಂಘದ ಉತ್ಸಾಹಿ ಯುವಕರು; ಪೊಲೀಸರಿಗೆ ಮತ್ತು ಗೋಣಿಕೊಪ್ಪ ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಮತ್ತು ಆಸ್ಪತ್ರೆಗೆ
ಬೀಡಾಡಿ ಹಸುಗಳನ್ನು ಗೋಶಾಲೆಯಲ್ಲಿ ಬಿಡಲು ಮನವಿ ಮಡಿಕೇರಿ, ಮಾ. 31 : ಕೊರೊನಾ ಸೋಂಕು ಹರಡದಂತೆ ತಡೆಯಲು ಲಾಕ್‍ಡೌನ್ ಆದೇಶ ಜಾರಿಯಲ್ಲಿರುವುದರಿಂದ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಬೀಡಾಡಿ ದನಗಳು ಕಷ್ಟವನ್ನು ಎದುರಿಸುತ್ತಿವೆ. ಆಹಾರದ ಕೊರತೆಯಿಂದ
ರೋಟರಿಯಿಂದ ಪ್ರಯೋಗಾಲಯಕ್ಕೆ ಕಾಯಕಲ್ಪಮಡಿಕೇರಿ, ಮಾ. 31: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಕಂಪ್ಯೂಟರ್ ಪ್ರಯೋಗಾಲಯಕ್ಕೆ ಕಾಯಕಲ್ಪ ನೀಡಲಾಯಿತು. ಜೂನಿಯರ್ ಕಾಲೇಜಿನ ಕಂಪ್ಯೂಟರ್ ಪ್ರಯೋಗಾಲಯಕ್ಕೆ ಕಂಪ್ಯೂಟರ್ ಟೇಬಲ್,