ಭಾಗಮಂಡಲ ವಸತಿ ಶಾಲೆ ಕಾಮಗಾರಿ ಕಳಪೆ ಆರೋಪಮಡಿಕೇರಿ, ಮೇ 17: ಬಹಳಷ್ಟು ಆಶಯದೊಂದಿಗೆ ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳ ಶಿಕ್ಷಣ ವ್ಯವಸ್ಥೆಗಾಗಿ, ವಿಶಾಲ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಕಟ್ಟಡ
ಪೆರಾಜೆಯಲ್ಲಿ ಸ್ಮಶಾನವಿಲ್ಲದೆ ಪರದಾಟ ಸುಳ್ಯದಲ್ಲಿ ಅಂತ್ಯಕ್ರಿಯೆಪೆರಾಜೆ, ಮೇ 17: ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು. ಸತ್ತ ಮನುಷ್ಯನನ್ನು ಹೂಳಲು ಸ್ಮಶಾನ ಬೇಕು. ಆದರೆ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದ ಕಾರಣ, ಶವವನ್ನು ಅಂತ್ಯಸಂಸ್ಕಾರ ಮಾಡಲು
ಕೊಡಗಿನ ಗಡಿಯಾಚೆಓರ್ವ ಉಗ್ರ ಬಲಿ: ಯೋಧ ಹುತಾತ್ಮ ಜಮ್ಮು, ಮೇ 17: ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಭಾರತೀಯ ಸೇನಾಪಡೆ ಎನ್‍ಕೌಂಟರ್ ನಡೆಸಿದ್ದು, ಓರ್ವ ಉಗ್ರನನ್ನು ಹೊಡೆದುರುಳಿಸಿದ್ದು, ಕಾರ್ಯಾಚರಣೆ ವೇಳೆ
ನರಹಂತಕ ವ್ಯಾಘ್ರನಿಗೆ ಗುಂಡಿಕ್ಕುವ ಮೂಲಕ ಕೊಡಗಿನ ಕೊನೆಯ ‘ನರಿಮಂಗಲ’ ಮಡಿಕೇರಿ, ಮೆ 17: ಕೊಡಗಿನ ಐತಿಹ್ಯಗಳಲ್ಲಿ ಇಂತಹದ್ದೂ ಒಂದಿತ್ತು ಎನ್ನುವದು ಇದೀಗ ಇತಿಹಾಸದ ಪುಟದಲ್ಲಿ ಮಾತ್ರ ಇದೆ. ಒಂದಾನೊಂದು ಕಾಲದಲ್ಲಿ ಜಿಲ್ಲೆ ಬಹುತೇಕ ದಟ್ಟವಾದ ಅರಣ್ಯದಿಂದ ಕೂಡಿದ್ದ
ಕೊಳ್ಳುವರಿಲ್ಲದೇ ಬೆಳೆಗಾರನಿಗೆ ಕಹಿಯಾದ ಸ್ವಾದಿಷ್ಟ ಹಣ್ಣುಗಳು...!ಸಾಮಾನ್ಯವಾಗಿ ಅತಿವೃಷ್ಟಿ, ಅನಾವೃಷ್ಟಿ ಯಿಂದಾಗಿ ಹಣ್ಣಿನ ಬೆಳೆಗಳು ಹಾಳಾಗುತ್ತಿದ್ದ ಅನೇಕ ಉದಾಹರಣೆ ಗಳಿದೆ. ಆದರೆ ಇದೇ ಮೊದಲ ಬಾರಿಗೆ ಅತ್ಯುತ್ತಮ ಫಸಲಿದ್ದರೂ ನೈಸರ್ಗಿಕ ವಿಕೋಪವಿಲ್ಲದಿದ್ದರೂ ಫಸಲು ನಾಶದಿಂದ