ಟಾರ್ಪಲ್ ವಿತರಣೆ*ಗೋಣಿಕೊಪ್ಪಲು, ಜೂ. 30: ಕುಂದ ಗ್ರಾಮದ ಬಸವೇಶ್ವರ ಬಡಾವಣೆಯ ನಿವಾಸಿಗಳಿಗೆ ಹಾತೂರು ಗ್ರಾ.ಪಂ. ವತಿಯಿಂದ ಟಾರ್ಪಲ್‍ಗಳನ್ನು ವಿತರಿಸಲಾಯಿತು. ಹಾತೂರು ಗ್ರಾ.ಪಂ. ವ್ಯಾಪ್ತಿಗೊಳಪಡುವ ಕುಂದ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಜನಾಂಗದ ಆರೋಗ್ಯ ಮಾಹಿತಿ ಕಾರ್ಯಕ್ರಮ ಕರಿಕೆ, ಜೂ. 30: ಮಾರಕ ರೋಗಗಳಾದ ಮಲೇರಿಯ, ಡೆಂಗಿ, ನಿಫಾ ನಿಯಂತ್ರಣ ಕುರಿತಾಗಿ ಸಾರ್ವಜನಿಕ ಜಾಥಾವನ್ನು ಇತ್ತೀಚೆಗೆ ಕರಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸರಕಾರಿ ಪ್ರೌಢಶಾಲಾ ಆವರಣದಿಂದ ವಿದ್ಯಾರ್ಥಿಗಳು ಸುಮಾರು ವಿವಿಧೆಡೆ ವನಮಹೋತ್ಸವ ವೀರಾಜಪೇಟೆ: ಶಾಲಾ-ಕಾಲೇಜು ಅವರಣದಲ್ಲಿ ವಿವಿಧ ಜಾತಿ ಪಲ ನೀಡುವ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವೀರಾಜಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಅವರಣದಲ್ಲಿ ಕಾಲೇಜಿನ ಎನ್.ಎಸ್.ಎಸ್. ಘಟಕ ಕೊಡಗಿನ ರ್ಯಾಲಿಪಟುಗಳ ಸಾಧನೆಮಡಿಕೇರಿ, ಜೂ. 30: ಪ್ರಜ್ವಲ್ ರೇವಣ್ಣ ಸೇವಾ ಸಂಸ್ಥೆ ವತಿಯಿಂದ ಹಾಸನದಲ್ಲಿ ನಡೆದ 2ನೇ ವರ್ಷದ ರಾಜ್ಯ ಮಟ್ಟದ ಆಟೋ ಕ್ರಾಸ್ ರ್ಯಾಲಿಯಲ್ಲಿ ಕೊಡಗಿನ ಯುವ ರ್ಯಾಲಿಪಟುಗಳು ಮಹಿಳಾ ಶರೀಅತ್ ಕಾಲೇಜುಚೆಟ್ಟಳ್ಳಿ, ಜೂ. 30: ನೆಲ್ಲಿಹುದಿಕೇರಿಯ ದಾರುನ್ನಜಾತ್ ಎಜುಕೇಶನಲ್ ಅಕಾಡೆಮಿ ಇದರ ನೂತನ ಮಹಿಳಾ ಶರೀಅತ್ ಕಾಲೇಜಿನ ಉದ್ಘಾಟನೆ ಯನ್ನು ಸೈಯದ್ ವಿ.ಪಿ.ಎಸ್. ಮುತ್ತುಕೋಯ ತಂಙ್ಞಳ್ ಅಲ್ ಬುಖಾರಿ
ಟಾರ್ಪಲ್ ವಿತರಣೆ*ಗೋಣಿಕೊಪ್ಪಲು, ಜೂ. 30: ಕುಂದ ಗ್ರಾಮದ ಬಸವೇಶ್ವರ ಬಡಾವಣೆಯ ನಿವಾಸಿಗಳಿಗೆ ಹಾತೂರು ಗ್ರಾ.ಪಂ. ವತಿಯಿಂದ ಟಾರ್ಪಲ್‍ಗಳನ್ನು ವಿತರಿಸಲಾಯಿತು. ಹಾತೂರು ಗ್ರಾ.ಪಂ. ವ್ಯಾಪ್ತಿಗೊಳಪಡುವ ಕುಂದ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಜನಾಂಗದ
ಆರೋಗ್ಯ ಮಾಹಿತಿ ಕಾರ್ಯಕ್ರಮ ಕರಿಕೆ, ಜೂ. 30: ಮಾರಕ ರೋಗಗಳಾದ ಮಲೇರಿಯ, ಡೆಂಗಿ, ನಿಫಾ ನಿಯಂತ್ರಣ ಕುರಿತಾಗಿ ಸಾರ್ವಜನಿಕ ಜಾಥಾವನ್ನು ಇತ್ತೀಚೆಗೆ ಕರಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸರಕಾರಿ ಪ್ರೌಢಶಾಲಾ ಆವರಣದಿಂದ ವಿದ್ಯಾರ್ಥಿಗಳು ಸುಮಾರು
ವಿವಿಧೆಡೆ ವನಮಹೋತ್ಸವ ವೀರಾಜಪೇಟೆ: ಶಾಲಾ-ಕಾಲೇಜು ಅವರಣದಲ್ಲಿ ವಿವಿಧ ಜಾತಿ ಪಲ ನೀಡುವ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವೀರಾಜಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಅವರಣದಲ್ಲಿ ಕಾಲೇಜಿನ ಎನ್.ಎಸ್.ಎಸ್. ಘಟಕ
ಕೊಡಗಿನ ರ್ಯಾಲಿಪಟುಗಳ ಸಾಧನೆಮಡಿಕೇರಿ, ಜೂ. 30: ಪ್ರಜ್ವಲ್ ರೇವಣ್ಣ ಸೇವಾ ಸಂಸ್ಥೆ ವತಿಯಿಂದ ಹಾಸನದಲ್ಲಿ ನಡೆದ 2ನೇ ವರ್ಷದ ರಾಜ್ಯ ಮಟ್ಟದ ಆಟೋ ಕ್ರಾಸ್ ರ್ಯಾಲಿಯಲ್ಲಿ ಕೊಡಗಿನ ಯುವ ರ್ಯಾಲಿಪಟುಗಳು
ಮಹಿಳಾ ಶರೀಅತ್ ಕಾಲೇಜುಚೆಟ್ಟಳ್ಳಿ, ಜೂ. 30: ನೆಲ್ಲಿಹುದಿಕೇರಿಯ ದಾರುನ್ನಜಾತ್ ಎಜುಕೇಶನಲ್ ಅಕಾಡೆಮಿ ಇದರ ನೂತನ ಮಹಿಳಾ ಶರೀಅತ್ ಕಾಲೇಜಿನ ಉದ್ಘಾಟನೆ ಯನ್ನು ಸೈಯದ್ ವಿ.ಪಿ.ಎಸ್. ಮುತ್ತುಕೋಯ ತಂಙ್ಞಳ್ ಅಲ್ ಬುಖಾರಿ