ಮನೆಯ ಗೋಡೆ ಕುಸಿತಕೂಡಿಗೆ, ಏ. 1: ತೂರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಗಾಳಿ ಮಳೆಗೆ ಮನೆಯ ಗೋಡೆ ಕುಸಿದಿದೆ. ತೂರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಮ್ಮ ಎಂಬವರ ಮನೆಯ
ಸ್ವಯಂ ಸೇವಕರ ನೋಂದಣಿಗೆ ಅವಕಾಶಮಡಿಕೇರಿ, ಏ. 1: ಕೋವಿಡ್-19ರ ಸಂಬಂಧ ಕರ್ತವ್ಯ ನಿರ್ವಹಿಸಲು ಸ್ವಯಂ ಸೇವಕರ ಅಗತ್ಯವಿದ್ದು, ಇದಕ್ಕಾಗಿ ಸ್ವಯಂ ಸೇವಕರು ನೋಂದಾಯಿಸಿಕೊಳ್ಳಲು ಕೊಡಗು ಜಿಲ್ಲಾ ವೆಬ್‍ಸೈಟ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ. hಣಣಠಿs://ಞoಜಚಿgu.ಟಿiಛಿ.iಟಿ/eಟಿ/ಛಿoviಜ-19ಕ್ಕೆ
ಅಂಗಡಿ ಬಾಡಿಗೆ ಕಡಿತಗೊಳಿಸಲು ಮನವಿನಾಪೆÇೀಕ್ಲು, ಏ. 1: ಕೊರೊನಾ ವೈರಸ್ ಹಿನ್ನೆಲೆ ಸರಕಾರ ಲಾಕ್‍ಡೌನ್‍ಗೆ ಆದೇಶಿಸಿರುವದರಿಂದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಆದುದರಿಂದ ನಾಪೆÇೀಕ್ಲು ವ್ಯಾಪ್ತಿಯ ಎಲ್ಲಾ
ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಹರಿಸಿದ ಗ್ರಾ.ಪಂ.ಕೂಡಿಗೆ, ಏ. 1: ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿಗಳು ಅವಳಿ ಗ್ರಾಮ ಪಂಚಾಯಿತಿಗಳಾಗಿದ್ದು; ಈ ಎರಡು ಪಂಚಾಯತಿಯ ಸಿಬ್ಬಂದಿಗಳು ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಹರಿಸಿರುವುದು
ಆಹಾರ ಕಿಟ್ ವಿತರಣೆಸುಂಟಿಕೊಪ್ಪ, ಏ. 1: ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲಿಯೇ ಬಂಧಿಯಾಗಿದ್ದ ಬಡವರು, ವಯೋವೃದ್ಧರಿಗೆ ಸಮಾಜ ಸೇವಕರಾದ ಇಬ್ರಾಹಿಂ ಬಾಪ್ಪುಟ್ಟಿ ಅವರು ಆಹಾರ ಕಿಟ್‍ಗಳನ್ನು ತಂದು ಠಾಣಾಧಿಕಾರಿ ಬಿ.ತಿಮ್ಮಪ್ಪ ಗ್ರಾ.ಪಂ.