ಆಸ್ಪತ್ರೆ ಸಿಬ್ಬಂದಿಗಳಿಗೆ ಮಾಸ್ಕ್ ಸ್ಯಾನಿಟೈಸರ್ ವಿತರಣೆಸೋಮವಾರಪೇಟೆ,ಮೇ 19: ಪಟ್ಟಣದ 1ನೇ ಕುಸುಬೂರು ಕಾಫಿ ತೋಟದ ಮಾಲೀಕರಾದ ಡಿ.ಪ್ರೀತಂ ಬಸಪ್ಪ ಅವರು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಎನ್-95 ಮಾಸ್ಕ್ ಹಾಗೂ ಸ್ಯಾನಿಟೈಸರ್ ಒದಗಿಸಿದ್ದು,
ಹಾಸನ ವೃತ್ತಕ್ಕೆ ಪಿಡಬ್ಲ್ಯುಡಿ ಮಾರ್ಪಾಡು ಮಡಿಕೇರಿ, ಮೇ 19: ಇದುವರೆಗೆ ಮಂಗಳೂರು ವೃತ್ತದೊಳಗೆ ಕಾರ್ಯನಿರ್ವಹಣೆಯಲ್ಲಿದ್ದ ಕೊಡಗು ಲೋಕೋಪಯೋಗಿ ಇಲಾಖೆಯನ್ನು ಹಾಸನ ವೃತ್ತಕ್ಕೆ ಮಾರ್ಪಾಡುಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇದುವರೆಗೆ ಮಂಗಳೂರು ವೃತ್ತದ ಅಧೀಕ್ಷಕ
ಕಾಂಗ್ರೆಸ್ನಿಂದ ಡಿ.ಕೆ. ಶಿವಕುಮಾರ್ ಜನ್ಮದಿನಾಚರಣೆ ಮಡಿಕೇರಿ, ಮೇ 19: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಖಜಾಂಚಿ ಹೆಚ್.ಎಂ. ನಂದಕುಮಾರ್
ಪರಿಸರ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಕ್ರಮಪೆರಾಜೆ, ಮೇ 19: ಪರಿಸರ ದಿನದಂದು ಮಾತ್ರವೇ ಸಸಿಗಳನ್ನು ನೆಟ್ಟರೆ ಸಾಲದು. ಸಸಿಗಳ ಮೇಲಿನ ಕಾಳಜಿ ಮತ್ತು ಪೆÇೀಷಣೆ ಅಭಿಯಾನದ ಸ್ವರೂಪ ಪಡೆಯಬೇಕು ಇದಕ್ಕೆ ಪೂರಕವಾಗುವಂತೆ ಜಿಲ್ಲೆಯಾದ್ಯಂತ
ಗಾಲಿ ಕುರ್ಚಿ ವಿತರಣೆಶನಿವಾರಸಂತೆ, ಮೇ 19 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಶನಿವಾರಸಂತೆಯ ಬಿ ಒಕ್ಕೂಟದ ವತಿಯಿಂದ ಪಟ್ಟಣದ ಕರೇಗೌಡ-ಗಿಡ್ಡಮ್ಮ ದಂಪತಿಯ ಪುತ್ರಿ ವಿಶೇಷಚೇತನ ಅವಿವಾಹಿತ ಮಹಿಳೆ