ಆರ್ಥಿಕ ನೆರವುಕುಶಾಲನಗರ, ಏ. 7: ಸೋಮವಾರಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಆರ್ಥಿಕ ನೆರವು ನೀಡಲಾಯಿತು. ಕೃಷಿ ಮಾರಾಟ ಇಲಾಖೆ ರಾಜ್ಯ ನಿರ್ದೇಶಕರ
ವಿದ್ಯುತ್ ಸಮಸ್ಯೆ; ಕತ್ತಲೆಯಲ್ಲಿ ಕೋಕೇರಿ ಗ್ರಾಮನಾಪೆÇೀಕ್ಲು, ಏ. 7: ನಿರಂತರ ವಿದ್ಯುತ್ ಸಮಸ್ಯೆಯಿಂದ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೇರಿ ಗ್ರಾಮ ಕತ್ತಲೆಯಿಂದ ಆವರಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೋಕೇರಿ ಗ್ರಾಮ ಸೇರಿದಂತೆ
ಕೊಡಗಿನ ಮಕ್ಕಳು ಮಾದರಿ ಸಚಿವ ಸುರೇಶ್ಕುಮಾರ್ ಮಡಿಕೇರಿ, ಏ. 7 : ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಕೊರೊನಾ ಭಯದಿಂದ ಶೈಕ್ಷಣಿಕ ಸಂಸ್ಥೆಗಳು, ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ತಮಗೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ಕೊಡಗು
ಕಿಟ್ ವಿತರಣೆ ಸಿದ್ದಾಪುರ, ಏ. 7: ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರ ಚೀಟಿ ಇಲ್ಲದ ಅರ್ಹ ಬಡ ಕುಟುಂಬಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಅಗತ್ಯ ವಸ್ತುಗಳ ಕಿಟ್‍ಗಳನ್ನು
ಕಡಿಮೆ ದರದಲ್ಲಿ ತರಕಾರಿ ಮಾರಾಟಗೋಣಿಕೊಪ್ಪ ವರದಿ, ಏ. 7: ಪುತ್ತರಿ ರೈತ ಉತ್ಪಾದಕರ ಕಂಪೆನಿ ವತಿಯಿಂದ ಜನರಿಗೆ ಕಡಿಮೆ ದರದಲ್ಲಿ ತರಕಾರಿ ನೀಡಲು ಮುಂದಾಗಿದ್ದು, ಗ್ರಾಹಕರಿಗೆ ಸೊಪ್ಪು ಹಸ್ತಾಂತರ ಮಾಡುವ ಮೂಲಕ