ನಮ್ಮ ಆರೋಗ್ಯ ರಕ್ಷಕರಿಗೆ ನಾವೆಲ್ಲಾ ನಮಿಸೋಣಅಂಚೆ ಕಾರ್ಡಿನಲ್ಲಿ ಕೃತಜ್ಞತೆ ಸಲ್ಲಿಸಿ ವಿಶ್ವದ ಪ್ರಬಲ ರಾಷ್ಟ್ರಗಳೇ ಕೊರೊನಾಕ್ಕೆ ನಲುಗಿ ಹೋಗಿರುವಾಗ, 130 ಕೋಟಿ ಜನಸಂಖ್ಯೆಯ ಭಾರತದಲ್ಲಿ ಸರ್ಕಾರಗಳು ಅದರ ಪ್ರಮಾಣವನ್ನು ತಗ್ಗಿಸಲು ಶತಾಯಗತಾಯ ಪ್ರಯತ್ನಿಸುತ್ತಿವೆ.ಪ್ರಜಾಪ್ರಭುತ್ವದ
ಅಕ್ರಮ ವಧೆಗೆ ಎರಡು ಹಸುಗಳ ಸಾಗಾಟವೀರಾಜಪೇಟೆ, ಏ. 8: ಅಮ್ಮತ್ತಿಯಿಂದ ಅಕ್ರಮವಾಗಿ ವಧೆ ಮಾಡಲು ಎಂಜಿಲಗೆರೆ ಗ್ರಾಮಕ್ಕೆ ಸಾಗಿಸುತ್ತಿದ್ದ ಎರಡು ಹಸುಗಳನ್ನು ಅದರ ಜೊತೆಯಲ್ಲಿಯೇ ಹಿಂಬಾಲಿಸುತ್ತಿದ್ದ ಎರಡು ಬೈಕ್‍ಗಳನ್ನು ಅಮ್ಮತ್ತಿಯ ಸಿದ್ದಾಪುರ ರಸ್ತೆಯಲ್ಲಿ
ಬೆಳೆಗಾರರಿಗೆ ಸ್ಪಂದನ : ಕಾಫಿ ದಾಸ್ತಾನು ಯೋಜನೆ ಆರಂಭಮಡಿಕೇರಿ, ಏ.8 : ಜಿಲ್ಲೆಯ ಬೆಳೆಗಾರರು ತಾವು ಬೆಳೆದಿರುವ ಕಾಫಿಯನ್ನು ಮಾರಾಟ ಮಾಡಲಾಗದೆ ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ ನೆರವಾಗುವ ಉದ್ದೇಶದಿಂದ ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ
ಆಸ್ತಿ ತೆರಿಗೆ: ರಿಯಾಯಿತಿ ಅವಧಿ ವಿಸ್ತರಣೆಮಡಿಕೇರಿ, ಏ. 8: ಪ್ರಸ್ತುತದ ಕೊರೊನಾ ಆತಂಕ... ಲಾಕ್‍ಡೌನ್ ಪರಿಸ್ಥಿತಿಯಿಂದಾಗಿ ನಗರ ಸ್ಥಳೀಯ ಸಂಸ್ಥೆಗಳು ವಿಧಿಸುವ ಆಸ್ತಿ ತೆರಿಗೆ ಮೇಲಿನ ಶೇ. 5ರ ರಿಯಾಯಿತಿಯ ಕಾಲಾವಧಿಯನ್ನು ಇದೀಗ
ಮೊಬಿಯಸ್ ಫೌಂಡೇಶನ್ನಿಂದ ಕೊಡುಗೆಮಡಿಕೇರಿ, ಏ. 8: ಕೊರೊನಾ ಸೋಂಕು ದೇಶದಾದ್ಯಂತ ಹರಡುತ್ತಿರುವ ಹಿನ್ನೆಲೆ, ವೈದ್ಯಕೀಯ ಹಾಗೂ ಆಹಾರ ಸಾಮಗ್ರಿಗಳ ಪ್ರಾಮುಖ್ಯತೆಯನ್ನು ಅರಿತು ಮೊಬಿಯಸ್ ಫೌಂಡೇಶನ್ ವತಿಯಿಂದ ಜಿಲ್ಲಾಡಳಿತಕ್ಕೆ ರೂ. 6