ಕೊಡಗಿನ ಕಾಫಿ ತೋಟದಲ್ಲಿ ಕಂಡುಬಂದ ನೂರಾರು ಮಿಡತೆಗಳ ದಂಡುಸೋಮವಾರಪೇಟೆ, ಮೇ 29: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕಂಡುಬಂದಿರುವ ಡೆಸರ್ಟ ಲೋಕಸ್ಟ್ ರಕ್ಕಸ ಮಿಡತೆಗಳ ಹಾವಳಿಯಿಂದ ಆ ಭಾಗದ ಕೃಷಿಕರು ಕಂಗಾಲಾಗಿದ್ದರೆ, ದಕ್ಷಿಣ ಭಾರತದಲ್ಲಿರುವ ಕರ್ನಾಟಕದ
ಆಸ್ತಿ ತೆರಿಗೆ ಪಾವತಿಸಲು ಅವಧಿ ವಿಸ್ತರಣೆಮಡಿಕೇರಿ, ಮೇ 29: ಆಸ್ತಿ ತೆರಿಗೆ ಹೆಚ್ಚಳ ಕುರಿತಂತೆ ರಾಜ್ಯ ಸರಕಾರ ತೆರಿಗೆದಾರರಿಗೆ ಸಣ್ಣ ಅನುಕೂಲ ಕಲ್ಪಿಸಿದ್ದು ಶೇ. 5ರ ರಿಯಾಯಿತಿ ಕಾಲಾವಧಿಯನ್ನು ಈ ತಿಂಗಳ ಅಂತ್ಯದ
2020 21ನೇ ಕೊಡಗು ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆಮಡಿಕೇರಿ, ಮೇ 29: ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ 2020-21 ನೇ ಸಾಲಿನ ಕೊಡಗು ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಜಿ.ಪಂ.ಸಿಇಒ ಕೆ.ಲಕ್ಷೀಪ್ರಿಯಾ ಅವರು ಜಿ.ಪಂ.ಸಭಾಂಗಣದಲ್ಲಿ ನಡೆದ ವಿಶೇಷ
ಗಾಂಜಾ ದಂಧೆಗೆ ಜಮಾಅತ್ ಬ್ರೇಕ್...!ಗೋಣಿಕೊಪ್ಪಲು, ಮೇ 29: ಮಾದಕ ಗಾಂಜಾ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಸ್ವಾಸ್ತ್ಯ ಹಾಳು ಮಾಡುವ ಮೂಲಕ ಯುವಕರನ್ನು ಅಡ್ಡ ದಾರಿ ಹಿಡಿಯುವತ್ತ ಪ್ರೋತ್ಸಾಹಿಸುತ್ತಿದ್ದ ಯುವಕರನ್ನು ಗೋಣಿಕೊಪ್ಪಲುವಿನ
21 ಮಂದಿಗೆ ಹುಚ್ಚು ನಾಯಿ ಕಡಿತವೀರಾಜಪೇಟೆ, ಮೇ 29: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆಗಳಲ್ಲಿ ನಿನ್ನೆಯಿಂದ ಹುಚ್ಚು ನಾಯಿಯು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಇಂದು ಅಪರಾಹ್ನದ ತನಕ ಸುಮಾರು 21 ಮಂದಿಗೆ