ಕೊರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ನ್ಯಾಯಾಧೀಶರಿಂದ ಪರಿಶೀಲನೆಸೋಮವಾರಪೇಟೆ, ಮಾ.8: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ತಡೆಗೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ನ್ಯಾಯಾಧೀಶರುಗಳು ಮಾಹಿತಿ ಸಂಗ್ರಹಿಸಿದರು. ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ತಾಲೂಕು
ಕೊರೊನಾ ವೈರಸ್ ಭೀತಿ: ಕೊಂಡಂಗೇರಿಯಲ್ಲೂ ಲಾಕ್ಡೌನ್ ಜಾರಿ ವೀರಾಜಪೇm,É ಏ. 8: ಬಫರ್‍ಜೋನ್ ಆಗಿ ಮಾರ್ಪಾಡಾಗಿದ್ದ ಕೊಂಡಂಗೇರಿ ಇದೀಗ ಅದರಿಂದ ಮುಕ್ತವಾಗಿದ್ದು, ಸರಕಾರದ ಲಾಕ್‍ಡೌನ್ ನಿರ್ಬಂಧಗಳನ್ನು ಪಾಲಿಸುವಂತೆ ಅಲ್ಲಿನ ನಿವಾಸಿಗಳಿಗೆ ಆದೇಶಿಸಲಾಗಿದೆ. ಮಡಿಕೇರಿ ಆಸ್ಪತ್ರೆಯಿಂದ ಬಂದ
ಅಗತ್ಯ ವಸ್ತುಗಳ ವಿತರಣೆಕುಶಾಲನಗರ, ಏ. 8: ಕುಶಾಲನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಮತ್ತು ಪತ್ರಿಕಾ ವಿತರಕರಿಗೆ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದರು. ಸ್ಥಳೀಯ ಪ್ರವಾಸಿ ಮಂದಿರ
ಶಾಸಕರಿಂದ ಪತ್ರಕರ್ತರು, ಪತ್ರಿಕಾ ಸಿಬ್ಬಂದಿಗಳಿಗೆ ಕಿಟ್ ವಿತರಣೆ ಮಡಿಕೇರಿ, ಏ. 8: ಲಾಕ್‍ಡೌನ್ ನಡುವೆಯೂ ಪ್ರತಿನಿತ್ಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಮಡಿಕೇರಿ ನಗರ ವ್ಯಾಪ್ತಿಯ ಪತ್ರಕರ್ತರು, ಮಾಧ್ಯಮದವರು ಹಾಗೂ ಕಚೇರಿ ಸಿಬ್ಬಂದಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ
ಮಾಸ್ಕ್ ವಿತರಣೆಕುಶಾಲನಗರ, ಏ. 8: ಮೈಸೂರು ಭಾಗದಿಂದ ಕೊಡಗು ಜಿಲ್ಲೆಗೆ ದಿನನಿತ್ಯ ದಿನಪತ್ರಿಕೆಗಳ ಸರಬರಾಜು ಮಾಡುವ ವಾಹನಗಳ ಚಾಲಕರು, ಮಾಲೀಕರು ಕೊಡಗು ಮೈಸೂರು ಜಿಲ್ಲಾ ಕುಶಾಲನಗರ, ಏ. 8: