ಕೊರೊನಾ ನಿಗ್ರಹದಳ ಸಮಿತಿ ರಚನೆಸಿದ್ದಾಪುರ, ಏ. 11: ಸರ್ಕಾರದ ಸುತ್ತೋಲೆ ಅನ್ವಯ ಗ್ರಾಮ ಮಟ್ಟದಲ್ಲಿ ಕೊರೊನಾ ನಿಗ್ರಹ ದಳ ಹಾಗೂ ಪ್ರತಿ ವಾರ್ಡ್‍ಗೆ ಒಂದರಂತೆ ವಾರ್ಡ್ ಮಟ್ಟದ ಕೊರೊನಾ ನಿಗ್ರಹ ದಳದ
ಚಿಕ್ಕತ್ತೂರು ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಗೆ ನಷ್ಟಕೂಡಿಗೆ, ಏ 11: ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸರಹದ್ದಿನ ಚಿಕ್ಕತ್ತೂರು ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆ ಗಾಳಿಗೆ ಮನೆಯ ಮೇಲ್ಛಾವಣಿಯ ಸಿಮೆಂಟ್ ಶೀಟ್‍ಗಳು
ಅನಗತ್ಯ ಸುತ್ತಾಟಕ್ಕೆ ಲಾಠಿ ರುಚಿ...!ಸಿದ್ದಾಪುರ, ಏ. 11: ಲಾಕ್ ಡೌನ್ ಹಿನ್ನೆಲೆಯಲ್ಲಿ ಅನಗತ್ಯವಾಗಿ ಸುತ್ತಾಡುತ್ತಿದ್ದ ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಸಿದ್ದಾಪುರ ಪೊಲೀಸರು ಬಿಸಿ ಮುಟ್ಟಿಸಿದರು. ಮಡಿಕೇರಿ ವಿಭಾಗದ ಡಿ.ವೈ.ಎಸ್.ಪಿ. ಬಾರಿಕೆ
ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತ್ತು ಶನಿವಾರಸಂತೆ, ಏ. 11: ಪಟ್ಟಣದ ದಾಕ್ಷಾಯಿಣಿ ನ್ಯಾಯಬೆಲೆ ಅಂಗಡಿಯಲ್ಲಿ ಕರ್ನಾಟಕ ಅವಶ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ ಆದೇಶದನ್ವಯ ಪ್ರಾಧೀಕರಣದ ಷರತ್ತು ಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಆ
ಪತ್ರಕರ್ತರಿಗೆ ಕಿಟ್ ವಿತರಣೆಮಡಿಕೇರಿ, ಏ. 11: ಮೋಬಿಯಸ್ ಫೌಂಡೇಷನ್ ವತಿಯಿಂದ ಕೊಡಗು ಜಿಲ್ಲಾ ಪತ್ರಕರ್ತರ ಸಂಘಕ್ಕೆ ನೀಡಲಾದ ಆಹಾರ ಕಿಟ್‍ಗಳನ್ನು ಪತ್ರಿಕಾ ಭವನದಲ್ಲಿ ಸಂಘದ ಸದಸ್ಯರಿಗೆ ವಿತರಣೆ ಮಾಡಲಾಯಿತು. ಈ