ಕನ್ನಡೇತರ ನಾಮಫಲಕÀ ತೆರವು: ಕಸಾಪ ಸ್ಪಷ್ಟನೆ ಮಡಿಕೇರಿ, ಜು. 8 : ಜಿಲ್ಲೆಯಲ್ಲಿ ನಡೆಯುತ್ತಿರುವ ಕನ್ನಡೇತರ ನಾಮಫಲಕಗಳ ತೆರವು ಕಾರ್ಯಾಚರಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರವೇನೂ ಇಲ್ಲ. ಇದು ಸರಕಾರದ ಆದೇಶಕ್ಕೆ ಅನುಗುಣವಾಗಿ ಸರಕಾರಿ ಬಿದ್ದು ಸಿಕ್ಕಿದ ಚಿನ್ನ ಮರಳಿಸಿದ ಮಾನವೀಯ...ಮಡಿಕೇರಿ, ಜು. 8: ದಾರಿಯಲ್ಲಿ ಬಿದ್ದು ಸಿಕ್ಕಿದ ಚಿನ್ನಾಭರಣವನ್ನು ಕಳೆದುಕೊಂಡವರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಪ್ರಸಂಗ ಇಂದಿಲ್ಲಿ ಎದುರಾಗಿದೆ. ಮಡಿಕೇರಿಯ ತ್ಯಾಗರಾಜಕಾಲೋನಿ ನಿವಾಸಿ ಖಲೀಲ್ ಎಂಬವರು ಮನೆ ಕಟ್ಟುವ ಅಪಘಾತ : ಯುವಕ ಸಾವು, ಮತ್ತೋರ್ವ ಗಂಭೀರ ಶ್ರೀಮಂಗಲ, ಜು. 8 : ಶ್ರೀಮಂಗಲ ಸಮೀಪ ಇರ್ಪು ಜಂಕ್ಷನ್‍ನಲ್ಲಿ ಭಾನುವಾರ ಸಂಜೆ ನಡೆದ ಅಪಘಾತದಲ್ಲಿ ಯುವಕ ನೊರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊರ್ವ ಯುವಕ ಗಂಭೀರ ಗಾಯಗೊಂಡಿದ್ದಾನೆ. ಟಿ.ಶೆಟ್ಟಿಗೇರಿಯ ಅಪಘಾತ : ಇಬ್ಬರು ದುರ್ಮರಣಕುಶಾಲನಗರ, ಜು. 8: ಬೈಲುಕೊಪ್ಪೆ ಟಿಬೇಟಿಯನ್ ಶಿಬಿರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರೊಂದು (ಕೆಎ.41.ಬಿ.1060) ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು ಇನ್ನಿಬ್ಬರಿಗೆ ತೀವ್ರ ಗಾಯಗಳುಂಟಾದ ಘಟನೆ ಸೋಮವಾರ ಮಾನಭಂಗಕ್ಕೆ ಯತ್ನ ಬಂಧನಸುಂಟಿಕೊಪ್ಪ, ಜು. 8: ಉಪ್ಪುತ್ತೋಡು ಗ್ರಾಮದ ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನಿಸಿದ ಯುವಕನನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಸುಂಟಿಕೊಪ್ಪ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತೊಂಡೂರುವಿನ ನಿವಾಸಿ ಉಮ್ಮರ್ ಎಂಬವರ ಪುತ್ರ
ಕನ್ನಡೇತರ ನಾಮಫಲಕÀ ತೆರವು: ಕಸಾಪ ಸ್ಪಷ್ಟನೆ ಮಡಿಕೇರಿ, ಜು. 8 : ಜಿಲ್ಲೆಯಲ್ಲಿ ನಡೆಯುತ್ತಿರುವ ಕನ್ನಡೇತರ ನಾಮಫಲಕಗಳ ತೆರವು ಕಾರ್ಯಾಚರಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರವೇನೂ ಇಲ್ಲ. ಇದು ಸರಕಾರದ ಆದೇಶಕ್ಕೆ ಅನುಗುಣವಾಗಿ ಸರಕಾರಿ
ಬಿದ್ದು ಸಿಕ್ಕಿದ ಚಿನ್ನ ಮರಳಿಸಿದ ಮಾನವೀಯ...ಮಡಿಕೇರಿ, ಜು. 8: ದಾರಿಯಲ್ಲಿ ಬಿದ್ದು ಸಿಕ್ಕಿದ ಚಿನ್ನಾಭರಣವನ್ನು ಕಳೆದುಕೊಂಡವರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಪ್ರಸಂಗ ಇಂದಿಲ್ಲಿ ಎದುರಾಗಿದೆ. ಮಡಿಕೇರಿಯ ತ್ಯಾಗರಾಜಕಾಲೋನಿ ನಿವಾಸಿ ಖಲೀಲ್ ಎಂಬವರು ಮನೆ ಕಟ್ಟುವ
ಅಪಘಾತ : ಯುವಕ ಸಾವು, ಮತ್ತೋರ್ವ ಗಂಭೀರ ಶ್ರೀಮಂಗಲ, ಜು. 8 : ಶ್ರೀಮಂಗಲ ಸಮೀಪ ಇರ್ಪು ಜಂಕ್ಷನ್‍ನಲ್ಲಿ ಭಾನುವಾರ ಸಂಜೆ ನಡೆದ ಅಪಘಾತದಲ್ಲಿ ಯುವಕ ನೊರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊರ್ವ ಯುವಕ ಗಂಭೀರ ಗಾಯಗೊಂಡಿದ್ದಾನೆ. ಟಿ.ಶೆಟ್ಟಿಗೇರಿಯ
ಅಪಘಾತ : ಇಬ್ಬರು ದುರ್ಮರಣಕುಶಾಲನಗರ, ಜು. 8: ಬೈಲುಕೊಪ್ಪೆ ಟಿಬೇಟಿಯನ್ ಶಿಬಿರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರೊಂದು (ಕೆಎ.41.ಬಿ.1060) ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು ಇನ್ನಿಬ್ಬರಿಗೆ ತೀವ್ರ ಗಾಯಗಳುಂಟಾದ ಘಟನೆ ಸೋಮವಾರ
ಮಾನಭಂಗಕ್ಕೆ ಯತ್ನ ಬಂಧನಸುಂಟಿಕೊಪ್ಪ, ಜು. 8: ಉಪ್ಪುತ್ತೋಡು ಗ್ರಾಮದ ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನಿಸಿದ ಯುವಕನನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಸುಂಟಿಕೊಪ್ಪ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತೊಂಡೂರುವಿನ ನಿವಾಸಿ ಉಮ್ಮರ್ ಎಂಬವರ ಪುತ್ರ