ರಂಗ ಮಂದಿರಕ್ಕೆ ಭೂಮಿಪೂಜೆಕೂಡಿಗೆ, ಜು. 8: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ಬಯಲು ರಂಗಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಿತು. ಕೂಡಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜಳಾ ಸಮಾಲೋಚನಾ ಸಭೆ ಮುಂದೂಡಿಕೆಸೋಮವಾರಪೇಟೆ, ಜು.8: ಕುಶಾಲನಗರ ತಾಲೂಕು ರಚನೆಯ ಬಗ್ಗೆ ಚುನಾಯಿತ ಜನಪ್ರತಿನಿಧಿಗಳು, ತಾಲೂಕು ರಚನೆ ಹೋರಾಟ ಸಮಿತಿ ಪದಾಧಿಕಾರಿಗಳು ಮತ್ತು ಅಧಿಕಾರಿಗಳ ಸಮಾಲೋಚನಾ ಸಭೆಯನ್ನು ತಾ. 9ರ ಮಂಗಳವಾರ ಟೀಂ ಕೂರ್ಗ್ ಸಂಸ್ಥೆಯಿಂದ ಸ್ಟಿಕ್ಕರ್ ಅನಾವರಣಮಡಿಕೇರಿ, ಜು.8: ‘ವಿ ನೀಡ್ ಎರ್ಮೆಜೆನ್ಸಿ ಹಾಸ್ಪಿಟಲ್ ಇನ್ ಕೊಡಗು’ (ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು) ಅಭಿಯಾನವನ್ನು ಬೆಂಬಲಿಸಿ ಟೀಂ ಕೂರ್ಗ್ ಸಂಸ್ಥೆ ಹೊರ ತಂದಿರುವ ರೆಡ್ಕ್ರಾಸ್ ರಾಜ್ಯಾಧ್ಯಕ್ಷರಿಂದ ಡಿ.ಸಿ. ಭೇಟಿಮಡಿಕೇರಿ, ಜು. 8: ರೆಡ್‍ಕ್ರಾಸ್ ರಾಜ್ಯಾಧ್ಯಕ್ಷರಾಗಿರುವ ಎಸ್.ನಾಗಣ್ಣ ಮಡಿಕೇರಿ ಬಳಿಯ ಕಾಟಕೇರಿಗೆ ಭೇಟಿ ನೀಡಿ ಹೆದ್ದಾರಿ ಕುಸಿದಿರುವ ಸ್ಥಳ ಪರಿಶೀಲನೆ ನಡೆಸಿದರು. ಹೆದ್ದಾರಿ ಸೇರಿದಂತೆ ಪ್ರಕೃತಿ ವಿಕೋಪ ಸಂಭವಿಸಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆಕೊಡ್ಲಿಪೇಟೆ, ಜು. 8: ಶರಣ ಸಾಹಿತ್ಯ ಪರಿಷತ್ತಿಗೆ ಸದಸ್ಯತ್ವ ಅಭಿಯಾನವನ್ನು ಕೊಡ್ಲಿಪೇಟೆ ನಿಲುವಾಗಿಲು ಬಾಲತ್ರಿಪುರ ಸುಂದರಿ ದೇವಾಲಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಸದಸ್ಯತ್ವ ಅಭಿಯಾನಕ್ಕೆ ಸದಸ್ಯರಾಗುವ ಮೂಲಕ ಮುದ್ದಿನಕಟ್ಟೆ
ರಂಗ ಮಂದಿರಕ್ಕೆ ಭೂಮಿಪೂಜೆಕೂಡಿಗೆ, ಜು. 8: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ಬಯಲು ರಂಗಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಿತು. ಕೂಡಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜಳಾ
ಸಮಾಲೋಚನಾ ಸಭೆ ಮುಂದೂಡಿಕೆಸೋಮವಾರಪೇಟೆ, ಜು.8: ಕುಶಾಲನಗರ ತಾಲೂಕು ರಚನೆಯ ಬಗ್ಗೆ ಚುನಾಯಿತ ಜನಪ್ರತಿನಿಧಿಗಳು, ತಾಲೂಕು ರಚನೆ ಹೋರಾಟ ಸಮಿತಿ ಪದಾಧಿಕಾರಿಗಳು ಮತ್ತು ಅಧಿಕಾರಿಗಳ ಸಮಾಲೋಚನಾ ಸಭೆಯನ್ನು ತಾ. 9ರ ಮಂಗಳವಾರ
ಟೀಂ ಕೂರ್ಗ್ ಸಂಸ್ಥೆಯಿಂದ ಸ್ಟಿಕ್ಕರ್ ಅನಾವರಣಮಡಿಕೇರಿ, ಜು.8: ‘ವಿ ನೀಡ್ ಎರ್ಮೆಜೆನ್ಸಿ ಹಾಸ್ಪಿಟಲ್ ಇನ್ ಕೊಡಗು’ (ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು) ಅಭಿಯಾನವನ್ನು ಬೆಂಬಲಿಸಿ ಟೀಂ ಕೂರ್ಗ್ ಸಂಸ್ಥೆ ಹೊರ ತಂದಿರುವ
ರೆಡ್ಕ್ರಾಸ್ ರಾಜ್ಯಾಧ್ಯಕ್ಷರಿಂದ ಡಿ.ಸಿ. ಭೇಟಿಮಡಿಕೇರಿ, ಜು. 8: ರೆಡ್‍ಕ್ರಾಸ್ ರಾಜ್ಯಾಧ್ಯಕ್ಷರಾಗಿರುವ ಎಸ್.ನಾಗಣ್ಣ ಮಡಿಕೇರಿ ಬಳಿಯ ಕಾಟಕೇರಿಗೆ ಭೇಟಿ ನೀಡಿ ಹೆದ್ದಾರಿ ಕುಸಿದಿರುವ ಸ್ಥಳ ಪರಿಶೀಲನೆ ನಡೆಸಿದರು. ಹೆದ್ದಾರಿ ಸೇರಿದಂತೆ ಪ್ರಕೃತಿ ವಿಕೋಪ ಸಂಭವಿಸಿದ್ದ
ಸದಸ್ಯತ್ವ ಅಭಿಯಾನಕ್ಕೆ ಚಾಲನೆಕೊಡ್ಲಿಪೇಟೆ, ಜು. 8: ಶರಣ ಸಾಹಿತ್ಯ ಪರಿಷತ್ತಿಗೆ ಸದಸ್ಯತ್ವ ಅಭಿಯಾನವನ್ನು ಕೊಡ್ಲಿಪೇಟೆ ನಿಲುವಾಗಿಲು ಬಾಲತ್ರಿಪುರ ಸುಂದರಿ ದೇವಾಲಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಸದಸ್ಯತ್ವ ಅಭಿಯಾನಕ್ಕೆ ಸದಸ್ಯರಾಗುವ ಮೂಲಕ ಮುದ್ದಿನಕಟ್ಟೆ