ಸೂರ್ಲಬ್ಬಿ ಜಲಧಾರೆಸೂರ್ಲಬ್ಬಿ, ಜೂ. 18: ಮುಂಗಾರು ಮಳೆಯ ಸಿಂಚನ ಆರಂಭಗೊಂಡಂತೆ ಮಾದಾಪುರದಿಂದ ಗರ್ವಾಲೆ ಮಾರ್ಗವಾಗಿ ಸೂರ್ಲಬ್ಬಿಗೆ ತೆರಳುವ ಮಾರ್ಗಮಧ್ಯೆ ಎಡಪಾಶ್ರ್ವದಲ್ಲಿ ಸೂರ್ಲಬ್ಬಿಯ ಮೇದುರ ಜಲಪಾತವಿದೆ. ಪಶ್ಚಿಮಘಟ್ಟದ ಗಿರಿಧಾಮದ ಸಾಲಿನಲ್ಲಿ
ವ್ಯಕ್ತಿ ಆತ್ಮಹತ್ಯೆಕುಶಾಲನಗರ, ಜೂ. 18: ನಿರ್ಮಾಣ ಹಂತದ ಮನೆಯೊಳಗೆ ಕಾರ್ಮಿಕ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಕುಶಾಲನಗರದ ಬಡಾವಣೆಯೊಂದರಲ್ಲಿ ನಡೆದಿದೆ. ಗೊಂದಿಬಸವನಹಳ್ಳಿಯ ರಾಜು ಎಂಬವರ ಪುತ್ರ ಕಟ್ಟಡ ಕಾರ್ಮಿಕ ನಂದೀಶ್
ಎಸ್.ಎಸ್. ಎಲ್.ಸಿ. ಪರೀಕ್ಷೆ ಬರೆಯಲು ಪೂರ್ವ ಸಿದ್ಧತಾ ಸಭೆವೀರಾಜಪೇಟೆ, ಜೂ. 18: ಪೂರ್ವ ಯೋಜಿತ ನಿಗದಿಯಂತೆ ಎಲ್ಲ ರೀತಿಯಿಂದಲೂ ವಿದ್ಯಾರ್ಥಿಗಳ ಆರೋಗ್ಯ ಕಾಪಾಡಿಕೊಂಡು ಜೂನ್ 25 ರಿಂದ ಜುಲೈ 4 ರವರೆಗೆ ತಾಲೂಕಿನ ಒಟ್ಟು 2173
ಕ್ರಿಮಿನಾಶಕ ಸಿಂಪಡಣೆಸುಂಟಿಕೊಪ್ಪ, ಜೂ. 18: ಸುಂಟಿಕೊಪ್ಪದ ವಿವಿಧ ಬಡಾವಣೆಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ದಿಸೆಯಲ್ಲಿ ಕ್ರಿಮಿನಾಶಕಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಸಿಂಪಡಿಸಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಬಡಾವಣೆಗಳಲ್ಲಿ
ನಗರ ಬಿಜೆಪಿ ಪದಾಧಿಕಾರಿಗಳ ನೇಮಕಮಡಿಕೇರಿ, ಜೂ. 18: ನಗರ ಬಿಜೆಪಿ ಪದಾಧಿಕಾರಿಗಳನ್ನು ನೇಮಿಸಿ, ಅಧ್ಯಕ್ಷ ಮನು ಮಂಜುನಾಥ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಉಪಾಧ್ಯಕ್ಷರಾಗಿ ಅರುಣ್‍ಶೆಟ್ಟಿ, ರಜೀ ಗೌರಮ್ಮ, ಪ್ರೇಮಾರಾಘವಯ್ಯ, ಪಿ.ಜಿ. ಸುಕುಮಾರ್, ಸಿ.