ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಶಿಕ್ಷಣ ಇಲಾಖೆಯಿಂದ ಪೂರ್ವ ಸಿದ್ಧತೆಮಡಿಕೇರಿ, ಮೇ 21: ರಾಜ್ಯದಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆಯ ಬೇಕಾಗಿದ್ದ ಪ್ರಸಕ್ತ ಸಾಲಿನ ಎಸ್.ಎಸ್. ಎಲ್.ಸಿ. ಪರೀಕ್ಷೆ ಕೊರೊನಾ ಆತಂಕ ಹಾಗೂ ಲಾಕ್‍ಡೌನ್‍ನ ಕಾರಣ ದಿಂದಾಗಿ ಮುಂದೂಡಲ್ಪಟ್ಟಿದ್ದು,
ಮೌಲ್ಯಮಾಪನ ಕೇಂದ್ರವನ್ನು ಜಿಲ್ಲೆಯಲ್ಲಿ ತೆರೆಯಲು ಮನವಿಮಡಿಕೇರಿ, ಮೇ 21: ಕೊಡಗು ಜಿಲ್ಲೆಯಲ್ಲಿ ಪ್ರಾಧ್ಯಾಪಕರುಗಳಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಪಿಯುಸಿ ಪರೀಕ್ಷಾ ಮೌಲ್ಯಮಾಪನಕ್ಕಾಗಿ ಮೈಸೂರು ಮತ್ತು ಮಂಗಳೂರಿಗೆ ನೇಮಿಸುತ್ತಿರುವುದಾಗಿ ತಿಳಿದು ಬಂದಿದೆ. ಆದರೆ, ಈ ವರ್ಷ ಕೊರೊನಾ
ಕರ್ನಾಟಕದಲ್ಲಿ ಚೆಕ್ ಪೋಸ್ಟ್ ಇಲ್ಲಮಡಿಕೇರಿ, ಮೇ 21: ಇದೀಗ ಲಾಕ್‍ಡೌನ್-4 ಜಾರಿಯಾಗಿರು ವುದರಿಂದ ಲಾಕ್‍ಡೌನ್-3ರ ನಿಯಮಾವಳಿಗಳನ್ನು ಹಿಂಪಡೆಯಲಾಗಿದ್ದು, ಇನ್ನು ಮುಂದಕ್ಕೆ ರಾಜ್ಯಾದ್ಯಂತ ಅಂತರ ಜಿಲ್ಲಾ ಕೋವಿಡ್ ಚೆಕ್‍ಪೋಸ್ಟ್ ಗಳನ್ನು ತೆರವುಗೊಳಿಸಿ ಆರೋಗ್ಯ
ಬಂದ್ ಇಲ್ಲಮಡಿಕೇರಿ, ಮೇ 21: ಕೊಡಗು ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಮಾಡಲು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ನಿರ್ಧರಿಸಲಾಗಿದೆ
ಕೊಡಗಿನ ಗಡಿಯಾಚೆ ಕಸ್ತೂರಿ ರಂಗನ್ ವರದಿ ಏಕರೂಪ ಜಾರಿಗೆ ಸಿ.ಎಂ. ಅಸಮ್ಮತಿ ಬೆಂಗಳೂರು, ಮೇ 21: ಪ್ರತಿ ರಾಜ್ಯದ ಸಮಸ್ಯೆಗಳು, ಸವಾಲುಗಳು ಭಿನ್ನವಾಗಿರುವುದರಿಂದ ಭಾರತ ಸರ್ಕಾರವು ಕಸ್ತೂರಿ ರಂಗನ್ ವರದಿ ಜಾರಿಗೆ