1897ರ ಕಾಯ್ದೆಯಡಿ ಕೊರೊನಾ ತಡೆಗೆ ಕೇಂದ್ರ ಕ್ರಮಮಡಿಕೇರಿ, ಮಾ. 27: ಕೊಡಗು ಜಿಲ್ಲೆಯೂ ಸೇರಿದಂತೆ ವಿಶ್ವಕ್ಕೆ ಸವಾಲಾಗಿರುವ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವುದರೊಂದಿಗೆ; ದೇಶದ ಜನತೆಯ ರಕ್ಷಣೆಗಾಗಿ ಕೇಂದ್ರ ಸರಕಾರವು ಪ್ರಧಾನಿ ಮೋದಿ ನೇತೃತ್ವದ
ಕೇರಳ ಗಡಿಯಲ್ಲಿ ಕಟೆ ್ಟಚ್ಚರ ವಹಿಸಲು ಜನಪ್ರತಿನಿಧಿಗಳ ಸಲಹೆಮಡಿಕೇರಿ, ಮಾ. 27: ಕೊಡಗಿನ ಗಡಿ ಕೇರಳದ ಚೆಕ್‍ಪೋಸ್ಟ್‍ಗಳ ಮೂಲಕ ಆ ರಾಜ್ಯದ ಮಂದಿ ಸಂಪರ್ಕ ಸಾಧಿಸುವುದರೊಂದಿಗೆ ಕೊರೊನಾ ಹರಡದಂತೆ ಮುಂಜಾಗ್ರತೆ ವಹಿಸುವಂತೆ ಇಲ್ಲಿನ ಜನಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ
ದೇವರ ಉತ್ಸವ ರದ್ದು ವೀರಾಜಪೇಟೆ, ಮಾ. 27: ಕುಂಜಲಗೇರಿ ಗ್ರಾಮದಲ್ಲಿ ತಾ. 28ರಿಂದ ನಡೆಯಬೇಕಾಗಿದ್ದ ಶ್ರೀ ಭಗವತಿ ದೇವಿಯ ಉತ್ಸವ ಹಾಗೂ ಏಪ್ರಿಲ್ 11ರ ಮಡಕೋಡ ಶಾಸ್ತಾವು ದೇವರ ಹಬ್ಬವು ಕೊರೊನಾ
ಸೋಮವಾರಪೇಟೆ; ಪೊಲೀಸ್ ಉಸ್ತುವಾರಿಯಲ್ಲಿ ದಿನಸಿ ತರಕಾರಿ ಖರೀದಿಸೋಮವಾರಪೇಟೆ, ಮಾ.27: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಇಂದು ಬೆಳಿಗ್ಗೆ ಪಟ್ಟಣದಲ್ಲಿ ಪೊಲೀಸ್ ಸಿಬ್ಬಂದಿಗಳ ಉಸ್ತುವಾರಿಯಲ್ಲಿ ಸಾರ್ವಜನಿಕರು ತರಕಾರಿ ಮತ್ತು ದಿನಸಿ ವಸ್ತುಗಳನ್ನು ಖರೀದಿಸಿದರು. ಯಾವ ಅಂಗಡಿಯ ಎದುರೂ ಸಹ
ಕ್ಲಿನಿಕ್ ಮಾಹಿತಿಮಡಿಕೇರಿ, ಮಾ. 27: ಜಿಲ್ಲೆಯ ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿರುವ ಇ.ಸಿ.ಹೆಚ್.ಎಸ್. ಪಾಲಿ ಕ್ಲಿನಿಕ್‍ನಲ್ಲಿ ಕೊರೊನಾ ಹರಡುವುದನ್ನು ತಡೆಗಟ್ಟಲು ಎಲ್ಲಾ ರೀತಿಯ ವೈದ್ಯಕೀಯ ತಪಾಸಣೆ ಮಾಡುವುದನ್ನು ನಿಲ್ಲಿಸಲಾಗಿದೆ. ಜನ