ಚೆರಿಯಪರಂಬುವಿಗೆ ಜಿಲ್ಲಾಧಿಕಾರಿ ಭೇಟಿನಾಪೋಕ್ಲು, ಅ.28: ಮಳೆಗಾಲದಲ್ಲಿ ಕಾವೇರಿ ನದಿ ಪ್ರವಾಹಕ್ಕೆ ತುತ್ತಾಗುವ ಚೆರಿಯಪರಂಬು ಪೈಸಾರಿ ಜಾಗಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೆರಿಯಪರಂಬುವಿನ ಪೈಸಾರಿಯಲ್ಲಿ ಆತಂಕ ಸೃಷ್ಟಿಸಿದ ಹಾವುಸಿದ್ದಾಪುರ, ಅ. 28: ವಿಷಪೂರಿತ ಹಾವೊಂದು ಕಾರಿನಲ್ಲಿ ಸೇರಿಕೊಂಡು ಆತಂಕ ಸೃಷ್ಠಿಸಿದ ಪ್ರಸಂಗ ಸೋಮವಾರ ನಡೆದಿದೆ. ಅಭ್ಯತ್ ಮಂಗಲ ಗ್ರಾಮದ ಮಡ್ತೆಲೆ ರಾಮಚಂದ್ರ ಎಂಬವರು ತಮ್ಮ ಮನೆಯಿಂದ ಕಾರಿನಲ್ಲಿ ಅಧಿಕಾರ ಸ್ವೀಕಾರನಾಪೋಕ್ಲು, ಅ. 28: ವಿದ್ಯಾರ್ಥಿಗಳು ಶಿಸ್ತು ಮತ್ತು ಕರ್ತವ್ಯ ಪಾಲನೆ ಮಾಡುವದರ ಮೂಲಕ ಉತ್ತಮ ಶಿಕ್ಷಣ ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದು ರಾಫೆಲ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪೌರ ಕಾರ್ಮಿಕರ ಪ್ರತಿಭಟನೆಸಿದ್ದಾಪುರ, ಅ. 28: ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರನ್ನು ಆಗಿಂದಾಗ್ಗೆ ಕೆಲಸದಿಂದ ಬದಲಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಪೌರ ಕಾರ್ಮಿಕರು ಕಸಗಳನ್ನು ಗುಡಿಸದೇ ವಿಲೇವಾರಿ ಮಾಡದೇ ಪ್ರತಿಭಟಿಸಿದ ಪೊಲೀಸರ ಮೇಲೆ ಹಲ್ಲೆ : ನಾಲ್ವರ ಬಂಧನಶನಿವಾರಸಂತೆ, ಅ. 28: ಕೊಡ್ಲಿಪೇಟೆಯ ಬಸ್ ನಿಲ್ದಾಣ ಬಳಿ ನಿನ್ನೆ ರಾತ್ರಿ ಪಟಾಕಿ ಸಿಡಿಸಿದ್ದಲ್ಲದೆ; ಪರಸ್ಪರ ಗಲಾಟೆ ಮಾಡುತ್ತಿದ್ದ ವೇಳೆ ಸಮಾಧಾನಗೊಳಿಸಲು ಮುಂದಾದ ಪೊಲೀಸ್ ಸಿಬ್ಬಂದಿ ಮೇಲೆ
ಚೆರಿಯಪರಂಬುವಿಗೆ ಜಿಲ್ಲಾಧಿಕಾರಿ ಭೇಟಿನಾಪೋಕ್ಲು, ಅ.28: ಮಳೆಗಾಲದಲ್ಲಿ ಕಾವೇರಿ ನದಿ ಪ್ರವಾಹಕ್ಕೆ ತುತ್ತಾಗುವ ಚೆರಿಯಪರಂಬು ಪೈಸಾರಿ ಜಾಗಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೆರಿಯಪರಂಬುವಿನ ಪೈಸಾರಿಯಲ್ಲಿ
ಆತಂಕ ಸೃಷ್ಟಿಸಿದ ಹಾವುಸಿದ್ದಾಪುರ, ಅ. 28: ವಿಷಪೂರಿತ ಹಾವೊಂದು ಕಾರಿನಲ್ಲಿ ಸೇರಿಕೊಂಡು ಆತಂಕ ಸೃಷ್ಠಿಸಿದ ಪ್ರಸಂಗ ಸೋಮವಾರ ನಡೆದಿದೆ. ಅಭ್ಯತ್ ಮಂಗಲ ಗ್ರಾಮದ ಮಡ್ತೆಲೆ ರಾಮಚಂದ್ರ ಎಂಬವರು ತಮ್ಮ ಮನೆಯಿಂದ ಕಾರಿನಲ್ಲಿ
ಅಧಿಕಾರ ಸ್ವೀಕಾರನಾಪೋಕ್ಲು, ಅ. 28: ವಿದ್ಯಾರ್ಥಿಗಳು ಶಿಸ್ತು ಮತ್ತು ಕರ್ತವ್ಯ ಪಾಲನೆ ಮಾಡುವದರ ಮೂಲಕ ಉತ್ತಮ ಶಿಕ್ಷಣ ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದು ರಾಫೆಲ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ
ಪೌರ ಕಾರ್ಮಿಕರ ಪ್ರತಿಭಟನೆಸಿದ್ದಾಪುರ, ಅ. 28: ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರನ್ನು ಆಗಿಂದಾಗ್ಗೆ ಕೆಲಸದಿಂದ ಬದಲಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಪೌರ ಕಾರ್ಮಿಕರು ಕಸಗಳನ್ನು ಗುಡಿಸದೇ ವಿಲೇವಾರಿ ಮಾಡದೇ ಪ್ರತಿಭಟಿಸಿದ
ಪೊಲೀಸರ ಮೇಲೆ ಹಲ್ಲೆ : ನಾಲ್ವರ ಬಂಧನಶನಿವಾರಸಂತೆ, ಅ. 28: ಕೊಡ್ಲಿಪೇಟೆಯ ಬಸ್ ನಿಲ್ದಾಣ ಬಳಿ ನಿನ್ನೆ ರಾತ್ರಿ ಪಟಾಕಿ ಸಿಡಿಸಿದ್ದಲ್ಲದೆ; ಪರಸ್ಪರ ಗಲಾಟೆ ಮಾಡುತ್ತಿದ್ದ ವೇಳೆ ಸಮಾಧಾನಗೊಳಿಸಲು ಮುಂದಾದ ಪೊಲೀಸ್ ಸಿಬ್ಬಂದಿ ಮೇಲೆ