ಹಿರಿಯರ ಆರೋಗ್ಯ ಮಾಹಿತಿಗೋಣಿಕೊಪ್ಪ ವರದಿ, ಮೇ 22: ಕೊರೊನಾದಿಂದ ಗ್ರಾಮ ಮಟ್ಟದಲ್ಲಿ ಹಿರಿಯರ ಆರೋಗ್ಯ ಸ್ಥಿತಿ ಅರಿಯಲು ಮಾಯಮುಡಿ ಗ್ರಾಮದಲ್ಲಿ ಹಿರಿಯರ ಆರೋಗ್ಯ ಮಾಹಿತಿ ಅಭಿಯಾನ ನಡೆಯುತ್ತಿದೆ. ಬಿಎಲ್‍ಒ ಉಮಾದೇವಿ
ಕಳಪೆ ಕಾಮಗಾರಿ ಆರೋಪ: ಆರೋಪಿಸಿದವರ ವಿರುದ್ಧವೇ ಸಚಿವರು ಗರಂ!ಸೋಮವಾರಪೇಟೆ, ಮೇ 22: ಮಾದಾಪುರ ಸಮೀಪದ ಜಂಬೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಂತ್ರಸ್ತರ ಪುನರ್ವಸತಿ ಕಾಮಗಾರಿಯಲ್ಲಿ ಕೆಲವೊಂದು ಮನೆಗಳ ನಿರ್ಮಾಣ ಕಳಪೆಯಾಗಿದೆ ಎಂದು ಛಾಯಾಚಿತ್ರ ಸಹಿತ ಆರೋಪ ಮಾಡಿದ್ದ
ಕಂದಾಯ ವಸೂಲಿ ಖಂಡಿಸಿ ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಮುತ್ತಿಗೆನಾಪೋಕ್ಲು, ಮೇ 22: ಗ್ರಾಮ ಪಂಚಾಯಿತಿಯಿಂದ ಕಂದಾಯ ವಸೂಲಿ ಕ್ರಮ ಖಂಡಿಸಿ ಗ್ರಾಮಸ್ಥರು ಮತ್ತು ಅಂಗಡಿ ಮಾಲೀಕರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪಂಚಾಯಿತಿ ವಿರುದ್ಧ ಘೋಷಣೆಗಳನ್ನು
ಪ್ರವಾಹ ಮುನ್ನೆಚ್ಚರಿಕಾ ಪೂರ್ವಾಭ್ಯಾಸಮಡಿಕೇರಿ, ಮೇ 22: ಮುಂಗಾರು ಸಂದರ್ಭದಲ್ಲಿ ಪ್ರವಾಹ ಸಂಭವಿಸಿದಾಗ ಎದುರಿಸುವಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಕೊಡಗು ಜಿಲ್ಲಾ ಅಗ್ನಿಶಾಮಕ ಇಲಾಖೆ ವತಿಯಿಂದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ
ಹೋಂಸ್ಟೇ ಸಂಘದಿಂದ ಮನವಿಮಡಿಕೇರಿ, ಮೇ 22: ಲಾಕ್‍ಡೌನ್‍ನಿಂದಾಗಿ ಜಿಲ್ಲೆಯ ಹೋಂಸ್ಟೇಗಳಿಗೆ ಆರ್ಥಿಕ ನಷ್ಟ ಉಂಟಾಗಿದ್ದು, ನೋಂದಾಯಿತ ಹೋಂಸ್ಟೇಗಳಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಹೋಂಸ್ಟೇ ಸಂಘದ