ವಾರ್ಷಿಕ ಮಹಾಪೂಜೆನಾಪೋಕ್ಲು, ಡಿ.13: ಚೋನಕೆರೆಯ ಮಲ್ಲಂಗೋಟು ಅಯ್ಯಪ್ಪ ಶಾಸ್ತಾವು ದೇವರ ವಾರ್ಷಿಕ ಮಹಾಪೂಜೆ ಹಾಗೂ ಮಹಾಸಭೆ ತಾ. 16ರಂದು 11ಗಂಟೆಗೆ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ಕೋರಿದೆ.
ಹದಿನೈದರಲ್ಲಿ ಹನ್ನೆರಡು ಬಿಜೆಪಿಗೆ...ಬೆಂಗಳೂರು, ಡಿ.9: ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ಅಸ್ತಿತ್ವವನ್ನು ಮತ್ತು ಅನರ್ಹ ಶಾಸಕರ ಭವಿಷ್ಯವನ್ನು ನಿರ್ಧರಿಸಬಲ್ಲ ಚುನಾವಣೆ ಎಂದೇ ಹೇಳಲಾಗುತ್ತಿದ್ದ ಉಪಚುನಾವಣಾ
ಮಂಜಿನ ನಗರಿ ಮಡಿಕೇರಿಯಲ್ಲಿ ಕಳೆದ ರಾತ್ರಿ ಎರಡು ಕಳ್ಳತನ ಪ್ರಕರಣಗಳು ಮಡಿಕೇರಿ, ಡಿ. 9: ಮಂಜಿನ ನಗರಿ ಮಡಿಕೇರಿಯಲ್ಲಿ ಕಳೆದ ರಾತ್ರಿ ಎರಡು ಕಳ್ಳತನ ಪ್ರಕರಣಗಳು ನಡೆದಿವೆ. ಒಂದೆಡೆ ದೇವಾಲಯಕ್ಕೆ ಕನ್ನ ಹಾಕಿ ನಗ ನಾಣ್ಯಗಳನ್ನು ದೋಚಿದ್ದರೆ ಮತ್ತೊಂದೆಡೆ
3.64 ಲಕ್ಷ ಮಂದಿಗೆ ಎಬಿ ಎಆರ್ಕೆ ಕಾರ್ಡ್ ವಿತರಣೆಮಡಿಕೇರಿ, ಡಿ.9: ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ (ಎಬಿ-ಎಆರ್‍ಕೆ) ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 3.64
ಪೌರತ್ವ ತಿದ್ದುಪಡಿ ಮಸೂದೆ ಮಂಡನೆನವದೆಹಲಿ ಡಿ.9 : ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶದೊಂದಿಗೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ ಎಂದು ಕೇಂದ್ರ