ಅ. 2 ರಂದು ರಸ್ತೆ ಓಟ ಸ್ಪರ್ಧೆಗೋಣಿಕೊಪ್ಪ ವರದಿ, ಸೆ. 25: ಅ. 2 ರಂದು ನಡೆಯುವ ಗಾಂಧಿ ಜಯಂತಿಯಂದು ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಸ್ಪಿರಿಟ್ ಆಫ್ ಫ್ರೀಡಂ ರನ್ ರಸ್ತೆ ಓಟ 22 ವರ್ಷಗಳ ಹಿಂದಿನ ಕೊಲೆ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿ ಬಂಧನವೀರಾಜಪೇಟೆ, ಸೆ. 25: 1997ರಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ತಲೆಮರೆಸಿ ಕೊಂಡಿದ್ದ ಕೇರಳ ಮೂಲದ ಆರೋಪಿ ಜಾರ್ಜ್‍ಕುಟ್ಟಿ (54)ಯನ್ನು ಗ್ರಾಮಸಭೆಮಡಿಕೇರಿ, ಸೆ. 25: 2019-20ನೇ ಸಾಲಿನ ಕೆ. ನಿಡುಗಣೆ ಗ್ರಾಮ ಪಂಚಾಯಿತಿಗೆ ಒಳಪಡುವ ಕೆ. ನಿಡುಗಣೆ, ಕೆ. ಬಾಡಗ, ಹೆಬ್ಬೆಟ್ಟಗೇರಿ ಮತ್ತು ಕರ್ಣಂಗೇರಿ ಗ್ರಾಮಗಳ ಗ್ರಾಮಸಭೆ ತಾ. ವೈದ್ಯರು ಅಲಭ್ಯಮಡಿಕೇರಿ, ಸೆ. 25: ವೀರಾಜಪೇಟೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಎಚ್.ಎಸ್. ಪಾಲಿ ಕ್ಲೀನಿಕ್‍ನ ವೈದ್ಯರು ತಾ. 26 ರಂದು (ಇಂದು) ಲಭ್ಯವಿರುವದಿಲ್ಲ ಎಂದು ಪಾಲಿಕ್ಲೀನಿಕ್‍ನ ಅಧಿಕಾರಿಗಳು ಜಮಾಬಂದಿ ಸಭೆಮಡಿಕೇರಿ, ಸೆ. 25: ಮರಗೋಡು ಗ್ರಾಮ ಪಂಚಾಯಿತಿಯ 2018-19 ನೇ ಸಾಲಿನ ಜಮಾಬಂದಿ ಮತ್ತು ಎರಡನೇ ಹಂತದ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯನ್ನು ತಾ. 27 ರಂದು
ಅ. 2 ರಂದು ರಸ್ತೆ ಓಟ ಸ್ಪರ್ಧೆಗೋಣಿಕೊಪ್ಪ ವರದಿ, ಸೆ. 25: ಅ. 2 ರಂದು ನಡೆಯುವ ಗಾಂಧಿ ಜಯಂತಿಯಂದು ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಸ್ಪಿರಿಟ್ ಆಫ್ ಫ್ರೀಡಂ ರನ್ ರಸ್ತೆ ಓಟ
22 ವರ್ಷಗಳ ಹಿಂದಿನ ಕೊಲೆ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿ ಬಂಧನವೀರಾಜಪೇಟೆ, ಸೆ. 25: 1997ರಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ತಲೆಮರೆಸಿ ಕೊಂಡಿದ್ದ ಕೇರಳ ಮೂಲದ ಆರೋಪಿ ಜಾರ್ಜ್‍ಕುಟ್ಟಿ (54)ಯನ್ನು
ಗ್ರಾಮಸಭೆಮಡಿಕೇರಿ, ಸೆ. 25: 2019-20ನೇ ಸಾಲಿನ ಕೆ. ನಿಡುಗಣೆ ಗ್ರಾಮ ಪಂಚಾಯಿತಿಗೆ ಒಳಪಡುವ ಕೆ. ನಿಡುಗಣೆ, ಕೆ. ಬಾಡಗ, ಹೆಬ್ಬೆಟ್ಟಗೇರಿ ಮತ್ತು ಕರ್ಣಂಗೇರಿ ಗ್ರಾಮಗಳ ಗ್ರಾಮಸಭೆ ತಾ.
ವೈದ್ಯರು ಅಲಭ್ಯಮಡಿಕೇರಿ, ಸೆ. 25: ವೀರಾಜಪೇಟೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಎಚ್.ಎಸ್. ಪಾಲಿ ಕ್ಲೀನಿಕ್‍ನ ವೈದ್ಯರು ತಾ. 26 ರಂದು (ಇಂದು) ಲಭ್ಯವಿರುವದಿಲ್ಲ ಎಂದು ಪಾಲಿಕ್ಲೀನಿಕ್‍ನ ಅಧಿಕಾರಿಗಳು
ಜಮಾಬಂದಿ ಸಭೆಮಡಿಕೇರಿ, ಸೆ. 25: ಮರಗೋಡು ಗ್ರಾಮ ಪಂಚಾಯಿತಿಯ 2018-19 ನೇ ಸಾಲಿನ ಜಮಾಬಂದಿ ಮತ್ತು ಎರಡನೇ ಹಂತದ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯನ್ನು ತಾ. 27 ರಂದು