ಆಶಾದಾಯಕ ಮುಂಗಾರು ನಿರೀಕ್ಷೆಯಲ್ಲಿ ರೈತರ ಕೃಷಿಕಾಯಕಮಡಿಕೇರಿ, ಜೂ. 11: ಕಳೆದೆರಡು ವರ್ಷಗಳಿಂದ ಕೊಡಗಿನಲ್ಲಿ ಮುಂಗಾರು ಮಳೆ ತೀವ್ರತೆ ನಡುವೆ ಆತಂಕಗೊಂಡಿರುವ ನೇಗಿಲಯೋಗಿ, ಪ್ರಸ್ತುತ ವರ್ಷದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಆಶಾದಾಯಕ ಮಳೆಗಾಗಿ ಪ್ರಾರ್ಥಿಸುತ್ತಾ,
ಆನೆಕಾಡು ಬಳಿ ಹಾಡಹಗಲೇ ದರೋಡೆಕೋರರ ದಾಳಿಕುಶಾಲನಗರ, ಜೂ. 11: ಹಾಡಹಗಲೇ ಬೈಕ್‍ನಲ್ಲಿ ಬಂದ ಅಪರಿಚಿತರು ವಾಹನವೊಂದನ್ನು ಅಡ್ಡಗಟ್ಟಿ ಚಾಲಕ ಮತ್ತು ಕ್ಲೀನರ್ ಮೇಲೆ ಮೆಣಸಿನಹುಡಿ ಎರಚಿ ಹಣ ದರೋಡೆ ಮಾಡಲು ಯತ್ನಿಸಿ ವಿಫಲವಾದ
ಸಂತ್ರಸ್ತರ ನೆರವಿಗೆ ಸಂಗ್ರಹಿಸಿದ್ದು 3.9 ಕೋಟಿ, 49.5 ಕೋಟಿ ಅಲ್ಲಮಡಿಕೇರಿ, ಜೂ. 11: ಬೆಂಗಳೂರಿನ ಆರ್ಚ್‍ಬಿಷಪ್ ಪೀಟರ್ ಮಚಾಡೊ ಹಾಗೂ ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಕೆ.ಎ ವಿಲಿಯಂ ಅವರುಗಳ ಮುಂದಾಳತ್ವದಲ್ಲಿ ರೂ.49.5 ಕೋಟಿ ಸಂಗ್ರಹವಾಗಿರುವು ದಾಗಿ ನಿವೃತ್ತ
ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಸಂಸದರ ಮನವಿಮಡಿಕೇರಿ, ಜೂ.11: ಮಡಿಕೇರಿ-ಕುಶಾಲನಗರ ರಸ್ತೆ ಡಾಂಬರೀಕರಣ, ಮೈಸೂರು ರಿಂಗ್ ರಸ್ತೆ ಹಾಗೂ ಮಡಿಕೇರಿ-ಸಂಪಾಜೆ ರಸ್ತೆ (ಎನ್ ಎಚ್ 275)ಯಲ್ಲಿ ತಡೆಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನು
ರಸ್ತೆ ಅವ್ಯವಸ್ಥೆ : ಬಾಳೆಗಿಡ ನೆಟ್ಟು ಜೆಡಿಎಸ್ ಪ್ರತಿಭಟನೆಮಡಿಕೇರಿ, ಜೂ. 11 : ಹೊಂಡಾ ಗುಂಡಿಗಳಿಂದ ಕೂಡಿರುವ ಮಡಿಕೇರಿ ನಗರದ ರಸ್ತೆಗಳನ್ನು ತಕ್ಷಣ ದುರಸ್ತಿ ಪಡಿಸಬೇಕೆಂದು ಒತ್ತಾಯಿಸಿ ಜಾತ್ಯತೀತ ಜನತಾದಳದ ನಗರ ಘಟಕ ಪ್ರತಿಭಟನೆ ನಡೆಸಿತು.