ಕಾವೇರಿ ಕನ್ನಿಕೆ ಶುದ್ಧೀಕರಣ ಕಾಮಗಾರಿ ಅಸಮರ್ಪಕಕುಶಾಲನಗರ, ಜೂ 16 : ಕಾವೇರಿ - ಕನ್ನಿಕಾ ನದಿಗಳ ಶುದ್ಧೀಕರಣ ಕಾರ್ಯ ಉತ್ತಮವಾದುದೇ. ಆದರೆ, ಕಾಮಗಾರಿ ನಿರ್ವಹಣೆ ತೀರ ಅಸಮರ್ಪಕವಾಗಿದೆ. ಈ ಬಗ್ಗೆ ಯೋಜನೆಯ ಹೊಣೆ
ಕೊಡಗಿನ ಗಡಿಯಾಚೆಮಲ್ಲಯುದ್ಧದಲ್ಲಿ ಭಾರತದ ಯೋಧರು ಹುತಾತ್ಮ ನವದೆಹಲಿ, ಜೂ. 16: ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವಿನ ಮಲ್ಲಯುದ್ಧದಲ್ಲಿ ಭಾರತದ ಮೂವರು ಯೋಧರು ಹತ್ಯೆಯಾಗಿದ್ದು ಸಂಚಲನ
ಡಿಸಿ, ಎಸ್ಪಿ ತೇಜೋವಧೆ : ಪತ್ರಕರ್ತನ ಗಡೀಪಾರಿಗೆ ‘ನಮ್ಮ ಕೊಡಗು ತಂಡ’ ಆಗ್ರಹಮಡಿಕೇರಿ ಜೂ.15 : ಕೊಡಗು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ತೇಜೋವಧೆ ಮಾಡುವ ರೀತಿಯಲ್ಲಿ ವರದಿ ಮಾಡಿರುವ ಪತ್ರಕರ್ತನನ್ನು ಗಡೀಪಾರು ಮಾಡಬೇಕು ಎಂದು ಕುಶಾಲನಗರದ ‘ನಮ್ಮ ಕೊಡಗು
ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಎಂ.ಪಿ.ಗಣೇಶ್ಗೆ ಸನ್ಮಾನಮಡಿಕೇರಿ, ಜೂ.16: ಭಾರತ ಹಾಕಿ ತಂಡದ ಮಾಜಿ ನಾಯಕ, ಒಲಂಪಿಯನ್, ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಎಂ.ಪಿ.ಗಣೇಶ್ ಅವರನ್ನು ಪೊನ್ನಂಪೇಟೆಯ ಶಾಸಕರ ಕಚೇರಿಯಲ್ಲಿ ಅನೌಪಚಾರಿಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.
ಇಂದು ಕಾಡಾನೆ ಕಾರ್ಯಾಚರಣೆಸಿದ್ದಾಪುರ, ಜೂ. 16: ಕುಶಾಲನಗರದ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮೀನುಕೊಲ್ಲಿ ಅರಣ್ಯ ವ್ಯಾಪ್ತಿಯ ಅಭ್ಯತ್‍ಮಂಗಲ, ವಾಲ್ನೂರು -ತ್ಯಾಗತ್ತೂರು, ಅರೆಕಾಡು, ನೆಲ್ಲಿಹುದಿಕೇರಿ, ಬೆಟ್ಟದಕಾಡು ವ್ಯಾಪ್ತಿಯ ಕಾಫಿ ತೋಟಗಳಲ್ಲಿ