ಅರಣ್ಯದಲ್ಲಿ ಬೀಟೆ ಮರ ಕಳ್ಳತನ; ಓರ್ವನ ಬಂಧನಸೋಮವಾರಪೇಟೆ,ನ.೪: ತಾಲೂಕಿನ ಅರೆಯೂರು ಗ್ರಾಮದ ಅಂಚಿಗೆ ಹೊಂದಿಕೊAಡಿರುವ ಯಡವನಾಡು ಮೀಸಲು ಅರಣ್ಯದಿಂದ ಅಕ್ರಮವಾಗಿ ಬೀಟೆ ಮರವನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖಾಧಿಕಾರಿಗಳು, ಬೀಟೆ ಕಾಳು ಮೆಣಸು ಕಳವು : ಬಂಧನವೀರಾಜಪೇಟೆ, ನ. ೪: ತೋಟದ ಲೈನ್ ಮನೆಯಲ್ಲಿ ದಾಸ್ತಾನು ಇರಿಸಲಾಗಿದ್ದ ಕಾಳು ಮೆಣಸು ಕಳ್ಳತನವೆಸಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾತನನ್ನು ಬಂಧಿಸಿ, ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಪ್ರಾಕೃತಿಕ ವಿಕೋಪ ಕಾಮಗಾರಿಗಳ ಕ್ರಿಯಾ ಯೋಜನೆ ಮಡಿಕೇರಿ ತಾಲೂಕಿನ ಬೆಂಗೂರು ಗ್ರಾಮ ಪಂಚಾಯತ್‌ನ ಬಿ. ಬಾಡಗ ಗ್ರಾಮದ ಗುತ್ತಿಮುಂಡನ, ನಡುಗೆಟ್ಟಿ, ಕುಟ್ಟನ ಹಾಗೂ ಕೇಕಡ ಕುಟುಂಬಸ್ಥರ ಗದ್ದೆಯ ಬಳಿ ಮಳೆಯಿಂದ ತೋಡಿಗೆ ಕುಸಿದಿರುವ ಮಣ್ಣನ್ನು ಕೊಡಗಿನ ಅಲ್ಲಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮಸAಪಾಜೆ ಕಾಲೇಜು: ಸಂಪಾಜೆ ಪ.ಪೂ. ಕಾಲೇಜಿನಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ರಾಜರಾಮ ಕೀಲಾರು ಅಧ್ಯಕ್ಷತೆಯಲ್ಲಿ ೬೪ನೇ ರಾಜ್ಯೋತ್ಸವ ಮತ್ತು ೩೫ ವರ್ಷ ದೀರ್ಘಾವಧಿ ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ ವಲಯ ಸಾಂಸ್ಕೃತಿಕ ಸ್ಪರ್ಧೆ ರೋಟರಿ ಮಿಸ್ಟಿಹಿಲ್ಸ್ ಚಾಂಪಿಯನ್ ಮಡಿಕೇರಿ, ನ.೪: ರೋಟರಿ ವಲಯ ೬ ರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಡಿಕೇರಿಯ ರೋಟರಿ ಮಿಸ್ಟಿಹಿಲ್ಸ್ ೧೦ ಬಹುಮಾನಗಳನ್ನು ಪಡೆಯುವ ಮೂಲಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಹುಣಸೂರಿನಲ್ಲಿ ಆಯೋಜಿತ ಕಲಾಸಂಗಮ
ಅರಣ್ಯದಲ್ಲಿ ಬೀಟೆ ಮರ ಕಳ್ಳತನ; ಓರ್ವನ ಬಂಧನಸೋಮವಾರಪೇಟೆ,ನ.೪: ತಾಲೂಕಿನ ಅರೆಯೂರು ಗ್ರಾಮದ ಅಂಚಿಗೆ ಹೊಂದಿಕೊAಡಿರುವ ಯಡವನಾಡು ಮೀಸಲು ಅರಣ್ಯದಿಂದ ಅಕ್ರಮವಾಗಿ ಬೀಟೆ ಮರವನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖಾಧಿಕಾರಿಗಳು, ಬೀಟೆ
ಕಾಳು ಮೆಣಸು ಕಳವು : ಬಂಧನವೀರಾಜಪೇಟೆ, ನ. ೪: ತೋಟದ ಲೈನ್ ಮನೆಯಲ್ಲಿ ದಾಸ್ತಾನು ಇರಿಸಲಾಗಿದ್ದ ಕಾಳು ಮೆಣಸು ಕಳ್ಳತನವೆಸಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾತನನ್ನು ಬಂಧಿಸಿ, ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಪ್ರಾಕೃತಿಕ ವಿಕೋಪ ಕಾಮಗಾರಿಗಳ ಕ್ರಿಯಾ ಯೋಜನೆ ಮಡಿಕೇರಿ ತಾಲೂಕಿನ ಬೆಂಗೂರು ಗ್ರಾಮ ಪಂಚಾಯತ್‌ನ ಬಿ. ಬಾಡಗ ಗ್ರಾಮದ ಗುತ್ತಿಮುಂಡನ, ನಡುಗೆಟ್ಟಿ, ಕುಟ್ಟನ ಹಾಗೂ ಕೇಕಡ ಕುಟುಂಬಸ್ಥರ ಗದ್ದೆಯ ಬಳಿ ಮಳೆಯಿಂದ ತೋಡಿಗೆ ಕುಸಿದಿರುವ ಮಣ್ಣನ್ನು
ಕೊಡಗಿನ ಅಲ್ಲಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮಸAಪಾಜೆ ಕಾಲೇಜು: ಸಂಪಾಜೆ ಪ.ಪೂ. ಕಾಲೇಜಿನಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ರಾಜರಾಮ ಕೀಲಾರು ಅಧ್ಯಕ್ಷತೆಯಲ್ಲಿ ೬೪ನೇ ರಾಜ್ಯೋತ್ಸವ ಮತ್ತು ೩೫ ವರ್ಷ ದೀರ್ಘಾವಧಿ ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ
ವಲಯ ಸಾಂಸ್ಕೃತಿಕ ಸ್ಪರ್ಧೆ ರೋಟರಿ ಮಿಸ್ಟಿಹಿಲ್ಸ್ ಚಾಂಪಿಯನ್ ಮಡಿಕೇರಿ, ನ.೪: ರೋಟರಿ ವಲಯ ೬ ರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಡಿಕೇರಿಯ ರೋಟರಿ ಮಿಸ್ಟಿಹಿಲ್ಸ್ ೧೦ ಬಹುಮಾನಗಳನ್ನು ಪಡೆಯುವ ಮೂಲಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಹುಣಸೂರಿನಲ್ಲಿ ಆಯೋಜಿತ ಕಲಾಸಂಗಮ