ಮಾಹಿತಿ ನೀಡಲು ಮನವಿಸಿದ್ದಾಪುರ, ಏ. 21: ಹಾವುಗಳು ರಕ್ಷಣೆ... ಇಲಾಖೆಯ ಹೊಣೆ.... ಅಮ್ಮತ್ತಿ ಹೋಬಳಿ ಅರಣ್ಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಾವುಗಳು ಮನೆಗಳಲ್ಲಿ, ತೋಟಗಳಲ್ಲಿ ಕಂಡು ಬರುತ್ತಿದ್ದು,
ಮೇ 3ರವರೆಗೆ ಲಾಕ್ಡೌನ್ನಲ್ಲಿ ಯಾವದೇ ವಿನಾಯಿತಿ ಇಲ್ಲಬೆಂಗಳೂರು, ಏ.21: ರಾಜ್ಯದಲ್ಲಿ ಕೋವಿಡ್-19 ಲಾಕ್‍ಡೌನ್ ಅನ್ನು ಮೇ 3 ರವರೆಗೆ ನಿರ್ಬಂಧ ಸಡಿಲಿಕೆಯಿಲ್ಲದೆ, ಯಾವದೇ ವಿನಾಯಿತಿ ಇಲ್ಲದೆ ವಿಸ್ತರಿಸಲು ಕರ್ನಾಟಕ ಸಚಿವ ಸಂಪುಟ ಇಂದು ನಿರ್ಧರಿಸಿದೆ
ಸದಾಸ್ಮಿತ ಫೌಂಡೇಶನ್ನಿಂದ ವೈದ್ಯ ಸಿಬ್ಬಂದಿಗಳಿಗೆ ನೆರವುಮಡಿಕೇರಿ, ಏ.20: ಕೇಂದ್ರ ಸಚಿವÀ ಡಿ.ವಿ.ಸದಾನಂದ ಗೌಡ ಅವರ ‘ಸದಾಸ್ಮಿತ ಫೌಂಡೇಶನ್’ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಿಬ್ಬಂದಿಗಳಿಗೆ ರೂ. 5 ಲಕ್ಷಕ್ಕೂ ಹೆಚ್ಚು ಮೊತ್ತದ
ರಾಮಕೃಷ್ಣ ಶಾರದಾಶ್ರಮದಿಂದ ಆಹಾರ ಕಿಟ್ ವಿತರಣೆಮಡಿಕೇರಿ, ಏ. 20: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ಇಂದು ಇಲ್ಲಿನ ಮಲ್ಲಿಕಾರ್ಜುನ ನಗರ, ಭಗವತಿ ನಗರ, ರಾಣಿಪೇಟೆ ಮುಂತಾದೆಡೆಯ ಬಡ ಕುಟುಂಬಗಳಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು.
ಕೆರೆದಡದಲ್ಲಿ ಮೀನಿಗಾಗಿ ಮುಗಿಬಿದ್ದ ಜನರು...ಮಡಿಕೇರಿ, ಏ.20 : ಕೊಡಗು ಲಾಕ್‍ಡೌನ್ ಆದಾಗ್ಗಿನಿಂದ ಜಿಲ್ಲೆಯಾದ್ಯಂತ ಮದು-ಮಾಂಸ ಮಾರಾಟಕ್ಕೆ ಕತ್ತರಿ ಬಿದ್ದಿತ್ತು. ಮದ್ಯ-ಮಾಂಸ ಪ್ರಿಯರು ತಮಗೆ ಬೇಕಾದುದು ಸಿಗದೆ ಚಡಪಡಿಸು ವಂತಾಗಿತ್ತು. ಇದೀಗ ಕೊಂಚ