ನೂತನ ಕಟ್ಟಡ ಉದ್ಘಾಟನೆಮಡಿಕೇರಿ, ಆ. 11: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ವತಿಯಿಂದ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ ಇವರ ಸಹಯೋಗದಲ್ಲಿ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಪಂಚಕರ್ಮ
ಕೊಡಗಿನ ಗಡಿಯಾಚೆಸಿಎಂಗಳ ಜೊತೆ ಪಿಎಂ ವೀಡಿಯೋ ಕಾನ್ಫರೆನ್ಸ್ ನವದೆಹಲಿ, ಆ. 11: ಕೊರೊನಾ ವೈರಸ್ ಸೋಂಕಿತನ ಸಂಪರ್ಕಕ್ಕೆ ಬಂದವರನ್ನು 72 ಗಂಟೆಗಳಲ್ಲಿ ಪರೀಕ್ಷೆಗೊಳಪಡಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶದಲ್ಲಿರುವ
ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಮಿನುಗಿ ಮರೆಯಾದ ತೋನಾಚಂಓ...ಚಂಗ್ರಾಂದಿ ಬಂದಂಡಿರ್ ನೀ..., ‘ಗಾಳಿಕ್ಕ್ ರಂಗಿಲ್ಲೆ... ಮೋಡಕ್ಕ್ ನೆಲೆಯಲ್ಲೆ...’ ಈ ಹಾಡುಗಳು ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಈ ರೀತಿಯ ಅದೆಷ್ಟೋ ಹಾಡುಗಳು, ಕಥೆಗಳು, ತಿಂಡಿ-ತಿನಿಸುಗಳು,
ಪ್ರವಾಹಕ್ಕೆ ಮತ್ತೊಮ್ಮೆ ನಲುಗಿದ ಕರಡಿಗೋಡು ಮಡಿಕೇರಿ, ಆ. 11: ವೀರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮ ಕಳೆದವಾರ ಸುರಿದ ಮಹಾಮಳೆಗೆ ಸಂಪೂರ್ಣ ಜಲಾವೃತಗೊಂಡಿದೆ. ಗ್ರಾಮದ ಬಹುತೇಕ 118 ಮನೆಗಳಿಗೆ ಕಾವೇರಿ
ಬೆಳೆ ಸಮೀಕ್ಷೆ ದಾಖಲಿಸಲು ಮನವಿಮಡಿಕೇರಿ, ಆ. 11: ಪ್ರಸಕ್ತ ಸಾಲಿನಲ್ಲಿ ಸರ್ಕಾರವು ರೈತರಿಗೆ ಬೆಳೆ ಸಮೀಕ್ಷೆ ಮಾಡಲು ಅನುಮತಿ ನೀಡಿದ್ದು, ರಾಜ್ಯಾದ್ಯಂತ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಸಿ ಸ್ವಯಂ ಬೆಳೆ