ಮೈಸೂರು ದಸರಾಗೆ ಗಜ ಪಡೆಕುಶಾಲನಗರ, ಸೆ. 9: ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ದುಬಾರೆ ಸಾಕಾನೆ ಶಿಬಿರದ ಎರಡನೇ ತಂಡ ಸೋಮವಾರ ಮೈಸೂರಿಗೆ ತೆರಳಿತು. ದುಬಾರೆ ಸಾಕಾನೆ ಶಿಬಿರದ ವಿಕ್ರಂ, ಗೋಪಿ, ಕಾವೇರಿ ಆನೆಗಳನ್ನು ಜನಸಂಪರ್ಕ ಸಭೆಮಡಿಕೇರಿ, ಸೆ. 9: ಕುಶಾಲನಗರ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ತಾ. 11 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆಮಡಿಕೇರಿ, ಸೆ. 9: ಪ್ರಸಕ್ತ (2019-20) ಶೈಕ್ಷಣಿಕ ಸಾಲಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಇಲ್ಲಿ ಅರೆ ವೈದ್ಯಕೀಯ ಕೋರ್ಸ್‍ಗಳ ತರಬೇತಿಗೆ ಅರೆ ವೈದ್ಯಕೀಯ ಮಂಡಳಿಯು ನಾಗನ ಸೆರೆಮಡಿಕೇರಿ, ಸೆ. 9: ಮನೆಯೊಂದರ ಆವರಣದಲ್ಲಿ ಕಂಡುಬಂದಿದ್ದ ಮರಿ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು. ಸುಂಟಿಕೊಪ್ಪ ಶ್ರೀ ರಾಮ ಬಡಾವಣೆಯಲ್ಲಿ ವಾಸವಿರುವ ಪಂಚಾಯಿತಿ ಸದಸ್ಯ ಕೆ.ಇ. ಕರಿಕೆಯಲ್ಲಿ ಇಲಿಜ್ವರ : ಆರೋಗ್ಯ ಅಧಿಕಾರಿ ಭೇಟಿಕರಿಕೆ, ಸೆ. 9: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಲಿಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಹಾಗೂ ಜಾಗೃತಿ ಮೂಡಿಸಲು ಕ್ರಮಕೈಗೊಂಡಿದೆ. ಗ್ರಾಮಕ್ಕೆ ಕೊಡಗು
ಮೈಸೂರು ದಸರಾಗೆ ಗಜ ಪಡೆಕುಶಾಲನಗರ, ಸೆ. 9: ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ದುಬಾರೆ ಸಾಕಾನೆ ಶಿಬಿರದ ಎರಡನೇ ತಂಡ ಸೋಮವಾರ ಮೈಸೂರಿಗೆ ತೆರಳಿತು. ದುಬಾರೆ ಸಾಕಾನೆ ಶಿಬಿರದ ವಿಕ್ರಂ, ಗೋಪಿ, ಕಾವೇರಿ ಆನೆಗಳನ್ನು
ಜನಸಂಪರ್ಕ ಸಭೆಮಡಿಕೇರಿ, ಸೆ. 9: ಕುಶಾಲನಗರ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ತಾ. 11 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12
ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆಮಡಿಕೇರಿ, ಸೆ. 9: ಪ್ರಸಕ್ತ (2019-20) ಶೈಕ್ಷಣಿಕ ಸಾಲಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಇಲ್ಲಿ ಅರೆ ವೈದ್ಯಕೀಯ ಕೋರ್ಸ್‍ಗಳ ತರಬೇತಿಗೆ ಅರೆ ವೈದ್ಯಕೀಯ ಮಂಡಳಿಯು
ನಾಗನ ಸೆರೆಮಡಿಕೇರಿ, ಸೆ. 9: ಮನೆಯೊಂದರ ಆವರಣದಲ್ಲಿ ಕಂಡುಬಂದಿದ್ದ ಮರಿ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು. ಸುಂಟಿಕೊಪ್ಪ ಶ್ರೀ ರಾಮ ಬಡಾವಣೆಯಲ್ಲಿ ವಾಸವಿರುವ ಪಂಚಾಯಿತಿ ಸದಸ್ಯ ಕೆ.ಇ.
ಕರಿಕೆಯಲ್ಲಿ ಇಲಿಜ್ವರ : ಆರೋಗ್ಯ ಅಧಿಕಾರಿ ಭೇಟಿಕರಿಕೆ, ಸೆ. 9: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಲಿಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಹಾಗೂ ಜಾಗೃತಿ ಮೂಡಿಸಲು ಕ್ರಮಕೈಗೊಂಡಿದೆ. ಗ್ರಾಮಕ್ಕೆ ಕೊಡಗು