ಹೊಸ 11 ಪ್ರಕರಣಗಳು 277 ಸಕ್ರಿಯಮಡಿಕೇರಿ, ಆ. 17: ಜಿಲ್ಲೆಯಲ್ಲಿ ಹೊಸದಾಗಿ 11 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1014 ಪ್ರಕರಣಗಳು ವರದಿಯಾಗಿದ್ದು, 725 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 12 ಮಂದಿ ಸಾವನ್ನಪ್ಪಿದ್ದು,
ಕಾಡಾನೆಗಳ ದಾಂಧಲೆ: ಬೆಳೆ ನಷ್ಟಮಡಿಕೇರಿ, ಆ. 18: ನಿನ್ನೆದಿನ ಸುಂಟಿಕೊಪ್ಪ ಹೋಬಳಿಯ ಅಂದಗೋವೆ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ರಾತ್ರಿವೇಳೆ ಕಾಡಾನೆಗಳು ದಾಂಧಲೆಯನ್ನು ಮುಂದುವರಿಸಿವೆ. ಹಗಲಿನ
ಬಸ್ ಅವಘಡ ಪಾದಚಾರಿ ಸಾವುಮಡಿಕೇರಿ, ಆ. 18: ಮಡಿಕೇರಿ - ಮಂಗಳೂರು ರಸ್ತೆಯ ದೇವರಕೊಲ್ಲಿ ಬಳಿ ಸರಕಾರಿ ಬಸ್ ಅವಘಡದಿಂದ ಪಾದಚಾರಿ ಓರ್ವರು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ತಾ. 17 ರಂದು
ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ ಗಾನಾಳಿಗೆ ಸನ್ಮಾನಸೋಮವಾರಪೇಟೆ, ಆ. 18: ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನಗಳಿಸಿದ ಇಲ್ಲಿನ ಮಹದೇಶ್ವರ ಬಡಾವಣೆಯ ಗಾನಾಳನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್
ನೈಜ ಆರೋಪಿಗಳನ್ನು ಬಂಧಿಸಲು ಕೊಡಗು ಮುಸ್ಲಿಂ ಸಮಾಜ ಒತ್ತಾಯಮಡಿಕೇರಿ, ಆ.18 : ಬೆಂಗಳೂರಿನ ಡಿಜೆ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರ ಬಂಧನವನ್ನು ನಿಲ್ಲಿಸಿ, ನೈಜ ಆರೋಪಿಗಳನ್ನು ಬಂಧನಕ್ಕೊಳಪಡಿಸಿ ಕಠಿಣ ಕಾನೂನು