ನಿಯಂತ್ರಣಕ್ಕೆ ಸಿಲುಕುತ್ತಿಲ್ಲ ವೈರಾಣು ಲಾಕ್ಡೌನ್ ಸಡಿಲಿಸಿದ್ದೇ ತಪ್ಪಾಯಿತಾ...?ದೇಶದ ಆರ್ಥಿಕತೆ ಕುಸಿಯುತ್ತಿರುವ ಹಂತ ದಲ್ಲಿ ಆರ್ಥಿಕತೆಯನ್ನೂ ಸಬಲ ಗೊಳಿಸಬೇಕು. ಇದೇ ಹೊತ್ತಿನಲ್ಲಿ ಹೆಚ್ಚುತ್ತಲೇ ಇರುವ ಕೊರೊನಾ ಸೋಂಕನ್ನು ನಿಯಂತ್ರಿಸಬೇಕು. ಆರ್ಥಿಕತೆ ಸಬಲಗೊಳ್ಳಬೇಕಾದರೆ ಎಲ್ಲಾ ರೀತಿಯ ಜನಜೀವನ
ಸಂಘ ಸಂಸ್ಥೆಗಳಿಂದ ಅಲ್ಲಲ್ಲಿ ಆಹಾರ ಕಿಟ್ ವಿತರಣೆಮಡಿಕೇರಿ: ಮಡಿಕೇರಿ ಸಮೀಪದ ಮೇಕೇರಿಯ ಶಕ್ತಿನಗರದ ದಲಿತ ಹಾಗೂ ಬಡ ಕುಟುಂಬಗಳಿಗೆ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಆಹಾರದ ಕಿಟ್ ವಿತರಿಸಲಾಯಿತು. ಮಡಿಕೇರಿ ಗ್ರಾಮಾಂತರ ಪೊಲೀಸ್
ಪ್ರಕೃತಿ ವಿಕೋಪ ಕಾಮಗಾರಿಗೆ ರೂ. 100 ಕೋಟಿ ಬಿಡುಗಡೆಗೆ ಕೆ.ಜಿ.ಬೋಪಯ್ಯ ಕೋರಿಕೆ ಮಡಿಕೇರಿ ಮೇ 7 : ಕೊಡಗು ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಬಿದ್ದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಉಂಟಾದ ರಸ್ತೆ, ಸೇತುವೆ, ತಡೆಗೋಡೆ ಮತ್ತು ಇತರ ಕಾಮಗಾರಿಗಳನ್ನು
ಮಳೆಗಾಲಕ್ಕೆ ಮುನ್ನ ರಸ್ತೆ ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಆಗ್ರಹ ನಾಪೆÇೀಕ್ಲು, ಮೇ. 7: ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಳ, ಕಕ್ಕುಂದಕಾಡು ಪೈಸಾರಿ ಮತ್ತು ಕಲ್ಲುಮೊಟ್ಟೆಗೆ ತೆರಳುವ ರಸ್ತೆಯು ತೀರಾ ಹದಗೆಟ್ಟಿದ್ದು, ವಾಹನ
ಆಲೇಕಟ್ಟೆಯಲ್ಲಿ ಅನೈರ್ಮಲ್ಯದ ತಾಣವಾಗಿರುವ ಚರಂಡಿಸೋಮವಾರಪೇಟೆ, ಮೇ 7: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೇಕಟ್ಟೆಯಲ್ಲಿ ಚರಂಡಿಯಲ್ಲಿ ಕೊಳಚೆ ನೀರು ನಿಂತು ಅನೈರ್ಮಲ್ಯದ ತಾಣವಾಗಿ ಪರಿಣಮಿಸಿದೆ. ಆಲೇಕಟ್ಟೆ ರಸ್ತೆಯ ಯೋಗೇಂದ್ರ ಎಂಬವರ ಮನೆಯ