ಅಯೋಧ್ಯೆ ತೀರ್ಪು ನಿಷೇಧಾಜ್ಞೆ ಜಾರಿಮಡಿಕೇರಿ, ನ. 8: ರಾಮಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದದ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತಾ. 9 ರಂದು (ಇಂದು) ತೀರ್ಪು ಪ್ರಕಟಿಸುವದರಿಂದ; ಜಿಲ್ಲಾಧಿಕಾರಿಯವರು ಬೆಳಿಗ್ಗೆ 6ಅಮಾನತುಗೊಂಡಿರುವ ಅಧಿಕಾರಿಗಳಿಂದ ಕರ್ತವ್ಯಲೋಪ ದುರ್ನಡತೆ ಆರೋಪಮಡಿಕೇರಿ, ನ. 8: ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿ; ಕೊಡಗು ಪಂಚಾಯತ್ ರಾಜ್ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕಗಾಂಜಾ ಮಾರಾಟ: ಇಬ್ಬರ ಬಂಧನವೀರಾಜಪೇಟೆ, ನ. 8: ವೀರಾಜಪೇಟೆ ನಗರದ ಮಗ್ಗುಲ ಜಂಕ್ಷನ್ ಬಳಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ವೀರಾಜಪೇಟೆ ಪೊಲೀಸರು ಬಂಧಿಸುವಲ್ಲಿಗ್ರೀನ್ ಸಿಟಿ ಫೋರಂ ಅಧ್ಯಕ್ಷರಾಗಿ ಕೃಷ್ಣಮೂರ್ತಿಮಡಿಕೇರಿ, ನ. 8: ಗ್ರೀನ್ ಸಿಟಿ ಫೋರಂ ನೂತನ ಅಧ್ಯಕ್ಷರಾಗಿ ಪಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಮಾದೇಟಿರ ತಿಮ್ಮಯ್ಯ ಹಾಗೂ ಖಜಾಂಚಿಯಾಗಿ ಮೋಂತಿ ಗಣೇಶ್ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಕುಕ್ಕೇರ ಜಯಇಂದು ಅಯೋಧ್ಯೆ ತೀರ್ಪುನವದೆಹಲಿ, ನ. 8: ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ತಾ. 9ರಂದು (ಇಂದು) ತೀರ್ಪು ನೀಡಲಿದೆ. ನ್ಯಾಯಪೀಠ ಬೆಳಿಗ್ಗೆ 10.30 ಗಂಟೆಗೆ ತೀರ್ಪು ಪ್ರಕಟಿಸಲಿದೆ
ಅಯೋಧ್ಯೆ ತೀರ್ಪು ನಿಷೇಧಾಜ್ಞೆ ಜಾರಿಮಡಿಕೇರಿ, ನ. 8: ರಾಮಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದದ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತಾ. 9 ರಂದು (ಇಂದು) ತೀರ್ಪು ಪ್ರಕಟಿಸುವದರಿಂದ; ಜಿಲ್ಲಾಧಿಕಾರಿಯವರು ಬೆಳಿಗ್ಗೆ 6
ಅಮಾನತುಗೊಂಡಿರುವ ಅಧಿಕಾರಿಗಳಿಂದ ಕರ್ತವ್ಯಲೋಪ ದುರ್ನಡತೆ ಆರೋಪಮಡಿಕೇರಿ, ನ. 8: ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿ; ಕೊಡಗು ಪಂಚಾಯತ್ ರಾಜ್ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ
ಗಾಂಜಾ ಮಾರಾಟ: ಇಬ್ಬರ ಬಂಧನವೀರಾಜಪೇಟೆ, ನ. 8: ವೀರಾಜಪೇಟೆ ನಗರದ ಮಗ್ಗುಲ ಜಂಕ್ಷನ್ ಬಳಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ವೀರಾಜಪೇಟೆ ಪೊಲೀಸರು ಬಂಧಿಸುವಲ್ಲಿ
ಗ್ರೀನ್ ಸಿಟಿ ಫೋರಂ ಅಧ್ಯಕ್ಷರಾಗಿ ಕೃಷ್ಣಮೂರ್ತಿಮಡಿಕೇರಿ, ನ. 8: ಗ್ರೀನ್ ಸಿಟಿ ಫೋರಂ ನೂತನ ಅಧ್ಯಕ್ಷರಾಗಿ ಪಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಮಾದೇಟಿರ ತಿಮ್ಮಯ್ಯ ಹಾಗೂ ಖಜಾಂಚಿಯಾಗಿ ಮೋಂತಿ ಗಣೇಶ್ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಕುಕ್ಕೇರ ಜಯ
ಇಂದು ಅಯೋಧ್ಯೆ ತೀರ್ಪುನವದೆಹಲಿ, ನ. 8: ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ತಾ. 9ರಂದು (ಇಂದು) ತೀರ್ಪು ನೀಡಲಿದೆ. ನ್ಯಾಯಪೀಠ ಬೆಳಿಗ್ಗೆ 10.30 ಗಂಟೆಗೆ ತೀರ್ಪು ಪ್ರಕಟಿಸಲಿದೆ