ಗುಂಡಿ ಬಿದ್ದ ರಸ್ತೆಗೆ ಬಾಳೆಗಿಡ ನೆಟ್ಟು ಗ್ರಾಮಸ್ಥರ ಪ್ರತಿಭಟನೆಸೋಮವಾರಪೇಟೆ, ಆ. 18: ಹೊಂಡಾ ಗುಂಡಿಗಳ ಆಗರವಾಗಿ ರುವ ಆಲೇಕಟ್ಟೆ-ಕಾನ್ವೆಂಟ್‍ಬಾಣೆ ಸಂಪರ್ಕ ರಸ್ತೆಯ ದುಸ್ಥಿತಿಯಿಂದ ಬೇಸತ್ತ ಸ್ಥಳೀಯರು, ರಸ್ತೆಯ ಗುಂಡಿಗಳಿಗೆ ಬಾಳೆ ಗಿಡ ನೆಟ್ಟು ಪ್ರತಿಭಟಿಸಿದರು. ಸೋಮವಾರಪೇಟೆ-ಶಾಂತಳ್ಳಿ ರಾಜ್ಯಹೆದ್ದಾರಿಯಲ್ಲಿ
ಹೂಳೆತ್ತಲು ಖರ್ಚು ಮಾಡಿದ ಹಣ ನೀರುಪಾಲಾಗಿದೆ : ವಿ.ಪಿ. ಶಶಿಧರ್ ಆರೋಪಮಡಿಕೇರಿ, ಆ. 18 : ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಪ್ರವಾಹವನ್ನು ತಡೆಗಟ್ಟುವ ಕಾರಣವನ್ನು ನೀಡಿ, ನದಿಯ ಹೂಳೆತ್ತುವ ನೆಪವೊಡ್ಡಿ ಅವೈಜ್ಞಾನಿಕ ಕಾಮಗಾರಿ ನಡೆಸುವ ಮೂಲಕ 88 ಲಕ್ಷದಿಂದ
ಗಡಿಯಲ್ಲಿ ಮುಗಿಯದ ಅಂತರ್ ರಾಜ್ಯ ವಾಹನ ಸಂಚಾರ ಸಮಸ್ಯೆವಿಶೇಷ ವರದಿ: ಹೊದ್ದೆಟ್ಟಿ ಸುಧೀರ್ ಕರಿಕೆ, ಅ. 18: ಇಡೀ ಜಗತ್ತಿನಲ್ಲಿ ವ್ಯಾಪಿಸಿದ ಮಾರಕ ಕೊರೊನಾ ವೈರಸ್‍ದಿಂದಾಗಿ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗಿದ್ದು ರೋಗವನ್ನು ತಡೆಗಟ್ಟಲು ರಾಜ್ಯದ ಗಡಿ ಪ್ರದೇಶಗಳಾದ
ಬೆಳೆ ಸಮೀಕ್ಷೆ ಬಗ್ಗೆ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರಸೋಮವಾರಪೇಟೆ, ಆ. 18: ರೈತರು ಬೆಳೆದಿರುವ ವಿವಿಧ ಬೆಳೆಗಳನ್ನು ಆ್ಯಪ್ ಮೂಲಕ ಸಮೀಕ್ಷೆ ನಡೆಸುವ ಬಗ್ಗೆ ಅನುಸರಿಸಬೇಕಾದ ಕ್ರಮಗಳ ಕುರಿತು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು,
ಕುವೆಂಪು ಬಡಾವಣೆಯಲ್ಲಿ ನದಿ ದಂಡೆ ಕುಸಿತ ನಿವಾಸಿಗಳ ಆತಂಕಕಣಿವೆ, ಆ. 18 : ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುವೆಂಪು ಬಡಾವಣೆಯ ಕಾವೇರಿ ನದಿ ದಂಡೆಯಲ್ಲಿ ಪ್ರವಾಹದ ಬಳಿಕ ನದಿ ದಂಡೆ ಕುಸಿಯುತ್ತಿದ್ದು, ಬಡಾವಣೆಯ ನಿವಾಸಿಗಳಲ್ಲಿ