ಮಾರುಕಟ್ಟೆ ತೆರೆದರೂ ಖರೀದಿಸುವವರಿಲ್ಲ... ಮಡಿಕೇರಿ, ಮೇ 14: ಕೊರೊನಾ ಮಹಾ ಮಾರಿ ಕಾಲಿಟ್ಟ ಘಳಿಗೆಯಲಿ ವಿಶ್ವವೇ ಸ್ಥಬ್ಧವಾಯಿತು.., ಹೆಣಗಳುರುಳಿದವು.., ಮುಂದೇನೆಂಬ ಭೀತಿಯೊಂದಿಗೆ ಇಡೀ ಜಗತ್ತೇ ಲಾಕ್ ಡೌನ್ ಎಂಬ ಬೀಗಮುದ್ರೆಯೊಂದಿಗೆ ಬಂದಿಯಾಯಿತು..,
ಇ.ಸಿ.ಹೆಚ್.ಎಸ್. ಮಾಹಿತಿಮಡಿಕೇರಿ, ಮೇ 14: ವೀರಾಜಪೇಟೆಯ ಇ.ಸಿ.ಹೆಚ್.ಎಸ್. ಅವಲಂಬಿತರು ವೈದ್ಯಕೀಯ ಸಮಾಲೋಚನೆ - ಚಿಕಿತ್ಸೆಗಾಗಿ ಅವರ ನೇಮಕಾತಿಗಳನ್ನು ಟೆಲಿಫೋನ್ ಸಂಖ್ಯೆ: 08274-298259 ಬೆಳಿಗ್ಗೆ 8 ರಿಂದ 12.30 ರವರೆಗೆ
ಕುಂಬಾರಗಡಿಗೆಯಲ್ಲಿ ಮಗನ ನೆನೆದು ಕಣ್ಣೀರಾಕುತ್ತಿರುವ ತಂದೆ!ಸೋಮ ವಾರಪೇಟೆ, ಮೇ 14: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದಲ್ಲಿ ಕೊರೊನಾ ಲಾಕ್‍ಡೌನ್ ನಡುವೆ ಮಗನ ಸ್ಥಿತಿಯನ್ನು ನೆನೆದು ತಂದೆಯೊಬ್ಬರು ದಿನನಿತ್ಯ ಕಣ್ಣೀರಾಕುತ್ತಿದ್ದಾರೆ. ಮನೆಯ
ರೈತರಿಗೆ ರೂ. 30 ಸಾವಿರ ಕೋಟಿ ಹಣ:ಸಚಿವೆ ನಿರ್ಮಲಾ ಸೀತಾರಾಮನ್ನವದೆಹಲಿ,ಮೇ 14: ರೈತರಿಗೆ ನಬಾರ್ಡ್ ಮೂಲಕ 30,000 ಕೋಟಿ ರೂ. ಹೆಚ್ಚುವರಿ ತುರ್ತು ಬಂಡವಾಳ ನಿಧಿಯನ್ನು ಕೇಂದ್ರ ಹಣಕಾಸು ಸಚಿವರು ಗುರುವಾರ ಘೋಷಿಸಿದ್ದಾರೆ. ಬುಧವಾರ ಪ್ರಕಟಿಸಿದ್ದ ಕೇಂದ್ರÀ
ಕೊಡ್ಲಿಪೇಟೆ ಸಮೀಪದ ಕ್ಯಾತೆಯಲ್ಲಿ ಚಿರತೆ ಪ್ರತ್ಯಕ್ಷ * ಕೊಡ್ಲಿಪೇಟೆ, ಮೇ 14: ಜಿಲ್ಲೆಯ ಗಡಿ ಹೋಬಳಿಯಾದ ಕೊಡ್ಲಿಪೇಟೆ ಸಮೀಪದ ಕ್ಯಾತೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ