ಮಕ್ಕಂದೂರು: ಅ. 2 ರಂದು ಶ್ರಮದಾನ ಮಡಿಕೇರಿ, ಸೆ. 29: ಮಕ್ಕಂದೂರು ಹೋಂಸ್ಟೇ ಅಸೋಸಿಯೇಷನ್ ವತಿಯಿಂದ ಅಕ್ಟೋಬರ್ 2 ರಂದು ಮಕ್ಕಂದೂರಿನಲ್ಲಿ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಮಕ್ಕಂದೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ರಾಷ್ಟ್ರಮಟ್ಟಕ್ಕೆ ಆಯ್ಕೆ ವೀರಾಜಪೇಟೆ, ಸೆ. 28: ಬೆಂಗಳೂರಿನ ಜಾಲಹಳ್ಳಿಯಲ್ಲಿ ಇತ್ತೀಚೆಗೆ ಡ್ಯಾನ್ಸ್-ಸ್ಪೋಟ್ರ್ಸ್ ಅಸೋಸಿಯೇಶನ್ ವತಿಯಿಂದ ನಡೆದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ವೀರಾಜಪೇಟೆÉ ಸಂತ ಅನ್ನಮ್ಮ ಕಾಲೇಜಿನ ವಿದ್ಯಾರ್ಥಿನಿ ಎ.ಎಲ್. ತುಷಾಲಿ ಹೃದಯಾಘಾತದಿಂದ ಸಾವುಕುಶಾಲನಗರ, ಸೆ 29: ಕಾಶಿ ಯಾತ್ರೆಗೆ ತೆರಳಿದ ಕುಶಾಲನಗರದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಸ್ಥಳೀಯ ಬಸಪ್ಪ ಬಡಾವಣೆ ನಿವಾಸಿ ಲಾರಿ ಚಾಲಕ ಜಿ.ಮಂಜುನಾಥ್ (38) ಸಾಂಪ್ರದಾಯಿಕ ದಸರಾ ಆಚರಣೆಗೆ ಮನವಿಗೋಣಿಕೊಪ್ಪ ವರದಿ, ಸೆ. 29 : ಬೆಳೆ ನಾಶ, ಅತೀವೃಷ್ಟಿ ಹಾಗೂ ಭೂಕುಸಿತದಿಂದ ಕಂಗೆಟ್ಟಿರುವ ಕೊಡಗಿನ ಜನರ ಜೀವನ ಸುಧಾರಿಸುವ ಉದ್ದೇಶವನ್ನಿಟ್ಟುಕೊಂಡು ಈ ಬಾರಿ ಆಚರಿಸಲು ಉದ್ದೇಶಿಸಿರುವ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ: ಸೋಮಣ್ಣಗೆ ಪ್ರಶಸ್ತಿಗೋಣಿಕೊಪ್ಪ ವರದಿ, ಸೆ. 29: ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯ ವತಿಯಿಂದ ಆಯೋಜಿಸಿದ್ದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಡಗಿನ ಹವ್ಯಾಸಿ ಛಾಯಾಗ್ರಾಹಕ ಚೆಟ್ಟಂಗಡ ಎ. ಸೋಮಣ್ಣ ಅವರ
ಮಕ್ಕಂದೂರು: ಅ. 2 ರಂದು ಶ್ರಮದಾನ ಮಡಿಕೇರಿ, ಸೆ. 29: ಮಕ್ಕಂದೂರು ಹೋಂಸ್ಟೇ ಅಸೋಸಿಯೇಷನ್ ವತಿಯಿಂದ ಅಕ್ಟೋಬರ್ 2 ರಂದು ಮಕ್ಕಂದೂರಿನಲ್ಲಿ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಮಕ್ಕಂದೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು,
ರಾಷ್ಟ್ರಮಟ್ಟಕ್ಕೆ ಆಯ್ಕೆ ವೀರಾಜಪೇಟೆ, ಸೆ. 28: ಬೆಂಗಳೂರಿನ ಜಾಲಹಳ್ಳಿಯಲ್ಲಿ ಇತ್ತೀಚೆಗೆ ಡ್ಯಾನ್ಸ್-ಸ್ಪೋಟ್ರ್ಸ್ ಅಸೋಸಿಯೇಶನ್ ವತಿಯಿಂದ ನಡೆದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ವೀರಾಜಪೇಟೆÉ ಸಂತ ಅನ್ನಮ್ಮ ಕಾಲೇಜಿನ ವಿದ್ಯಾರ್ಥಿನಿ ಎ.ಎಲ್. ತುಷಾಲಿ
ಹೃದಯಾಘಾತದಿಂದ ಸಾವುಕುಶಾಲನಗರ, ಸೆ 29: ಕಾಶಿ ಯಾತ್ರೆಗೆ ತೆರಳಿದ ಕುಶಾಲನಗರದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಸ್ಥಳೀಯ ಬಸಪ್ಪ ಬಡಾವಣೆ ನಿವಾಸಿ ಲಾರಿ ಚಾಲಕ ಜಿ.ಮಂಜುನಾಥ್ (38)
ಸಾಂಪ್ರದಾಯಿಕ ದಸರಾ ಆಚರಣೆಗೆ ಮನವಿಗೋಣಿಕೊಪ್ಪ ವರದಿ, ಸೆ. 29 : ಬೆಳೆ ನಾಶ, ಅತೀವೃಷ್ಟಿ ಹಾಗೂ ಭೂಕುಸಿತದಿಂದ ಕಂಗೆಟ್ಟಿರುವ ಕೊಡಗಿನ ಜನರ ಜೀವನ ಸುಧಾರಿಸುವ ಉದ್ದೇಶವನ್ನಿಟ್ಟುಕೊಂಡು ಈ ಬಾರಿ ಆಚರಿಸಲು ಉದ್ದೇಶಿಸಿರುವ
ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ: ಸೋಮಣ್ಣಗೆ ಪ್ರಶಸ್ತಿಗೋಣಿಕೊಪ್ಪ ವರದಿ, ಸೆ. 29: ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯ ವತಿಯಿಂದ ಆಯೋಜಿಸಿದ್ದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಡಗಿನ ಹವ್ಯಾಸಿ ಛಾಯಾಗ್ರಾಹಕ ಚೆಟ್ಟಂಗಡ ಎ. ಸೋಮಣ್ಣ ಅವರ