ಪೊರಾಡುವಿನಲ್ಲಿ ಪುತ್ತರಿ ಊರೋರ್ಮೆಶ್ರೀಮಂಗಲ, ಡಿ. 21: ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಪೊರಾಡು ಊರು ಪಂಚಾಯಿತಿ ಆಶ್ರಯದಲ್ಲಿ 63ನೇ ವರ್ಷದ ಪೊರಾಡು ಪುತ್ತರಿ ಊರೋರ್ಮೆ ಮತ್ತು ಮಹಾಸಭೆ ನಡೆಯಿತು.
ಸಂವಿಧಾನ ಜಾಗೃತಿ ಅಭಿಯಾನ : ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಮಡಿಕೇರಿ, ಡಿ. 21: ಬಹುಜನ ವಿದ್ಯಾರ್ಥಿ ಸಂಘದಿಂದ ಜ. 26 ರವರೆಗೆ ರಾಜ್ಯವ್ಯಾಪಿ ನಡೆಯಲಿರುವ ಸಂವಿಧಾನ ಜಾಗೃತಿ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳಿಗೆ ‘ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ-2020’ನ್ನು ಆಯೋಜಿಸಲಾಗಿದೆ
ವಿನಯ ಇದ್ದರೆ ಮಾತ್ರ ಕಲಿತ ವಿದ್ಯೆಗೆ ಬೆಲೆ: ಜಿ. ರಾಜೇಂದ್ರಸೋಮವಾರಪೇಟೆ, ಡಿ. 21: ಜೀವನದಲ್ಲಿ ವಿದ್ಯಾರ್ಥಿಗಳು ವಿನಯ ಶೀಲತೆಯನ್ನು ಅಳವಡಿಸಿಕೊಂಡರೆ ಮಾತ್ರ ತಾವು ಕಲಿತ ವಿದ್ಯೆಗೆ ಬೆಲೆ ಇರುತ್ತದೆ ಎಂದು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.
ಕ.ಸಾ.ಪ.ದಿಂದ ಕುವೆಂಪು ಕುರಿತು ರಸಪ್ರಶ್ನೆಮಡಿಕೇರಿ, ಡಿ.21: ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕುವೆಂಪು ಅವರ ಆಶಯದಂತೆ ಜಾತಿ ಹಾಗೂ ಧರ್ಮ ರಹಿತ ಸಮಾಜ ನಿರ್ಮಾಣ ಅಗತ್ಯ ಎಂದು ಮಕ್ಕಳ ತಜ್ಞ ಡಾ.ಬಿ.ಸಿ.ನವೀನ್
ಪೊನ್ನಂಪೇಟೆಯಲ್ಲಿ ಪ್ಲಾಸ್ಟಿಕ್ ನಿಷಿದ್ಧಮಡಿಕೇರಿ, ಡಿ. 21: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವರ್ತಕರು, ಅಂಗಡಿ ಮತ್ತು ಹೊಟೇಲ್ ಮಾಲೀಕರು ಪ್ಲಾಸ್ಟಿಕ್ ಚೀಲಗಳನ್ನು