ಕೊರೊನಾ ಜಾಗೃತಿ ಕಡಂಗ, ಮಾ. 27: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆ ಜಿಲ್ಲಾಧಿಕಾರಿಗಳ ಆದೇಶದಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಚೆಯ್ಯಂಡಾಣೆ,
361 ಮಂದಿಗೆ ಸಂಪರ್ಕ ತಡೆಮಡಿಕೇರಿ, ಮಾ. 27: ಕೊರೊನಾ ವೈರಸ್ ಸಂಬಂಧ ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರುವವರನ್ನು ಪತ್ತೆ ಹಚ್ಚಿ ತಪಾಸಣೆ ಮಾಡುವ ಕಾರ್ಯವನ್ನು ಮುಂದುವರೆಸಲಾಗಿದೆ. ಅದರಂತೆ ಇಂದು ಸಂಜೆಯವರೆಗೆ ಮಡಿಕೇರಿ
ಜಾಗರೂಕರಾಗಿರಲು ಮನವಿಮಡಿಕೇರಿ, ಮಾ. 27: ಇಂದು ಇಡೀ ಮನುಕುಲಕ್ಕೆ ಮಾರಕ ರೋಗವಾಗಿ ಪರಿಣಮಿಸಿರುವ ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗವು ಹೆಮ್ಮಾರಿಯ ರೂಪದಲ್ಲಿ ಇಡೀ ಪ್ರಪಂಚವನ್ನೇ ಆವರಿಸಿದೆ. ಅದರಲ್ಲೂ
1897ರ ಕಾಯ್ದೆಯಡಿ ಕೊರೊನಾ ತಡೆಗೆ ಕೇಂದ್ರ ಕ್ರಮಮಡಿಕೇರಿ, ಮಾ. 27: ಕೊಡಗು ಜಿಲ್ಲೆಯೂ ಸೇರಿದಂತೆ ವಿಶ್ವಕ್ಕೆ ಸವಾಲಾಗಿರುವ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವುದರೊಂದಿಗೆ; ದೇಶದ ಜನತೆಯ ರಕ್ಷಣೆಗಾಗಿ ಕೇಂದ್ರ ಸರಕಾರವು ಪ್ರಧಾನಿ ಮೋದಿ ನೇತೃತ್ವದ
ಕೇರಳ ಗಡಿಯಲ್ಲಿ ಕಟೆ ್ಟಚ್ಚರ ವಹಿಸಲು ಜನಪ್ರತಿನಿಧಿಗಳ ಸಲಹೆಮಡಿಕೇರಿ, ಮಾ. 27: ಕೊಡಗಿನ ಗಡಿ ಕೇರಳದ ಚೆಕ್‍ಪೋಸ್ಟ್‍ಗಳ ಮೂಲಕ ಆ ರಾಜ್ಯದ ಮಂದಿ ಸಂಪರ್ಕ ಸಾಧಿಸುವುದರೊಂದಿಗೆ ಕೊರೊನಾ ಹರಡದಂತೆ ಮುಂಜಾಗ್ರತೆ ವಹಿಸುವಂತೆ ಇಲ್ಲಿನ ಜನಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ