ಭಾರೀ ಮಳೆಯಿಂದ ತಲಕಾವೇರಿ ಬಳಿ ಭೂಕುಸಿತಮಡಿಕೇರಿ, ಜು. 7: ಇಂದು ತಲಕಾವೇರಿ-ಭಾಗಮಂಡಲ ವಿಭಾಗದಲ್ಲಿ ಭಾರೀ ಮಳೆಯಾಗಿದ್ದು, ತಲಕಾವೇರಿ-ಭಾಗಮಂಡಲದ ನಡುವೆ ಪ್ರಾಕೃತಿಕ ವೀಕ್ಷಣಾ ಸ್ಥಳದ ಬಳಿ ಭಾರೀ ಭೂಕುಸಿತ ಉಂಟಾಗಿದ್ದು, ತಲಕಾವೇರಿಗೆ ಸಂಪರ್ಕ ಸ್ಥಗಿತ
ಗೋಣಿಕೊಪ್ಪ ತಿತಿಮತಿ ಪೊನ್ನಂಪೇಟೆ ವಾರಕ್ಕೆ 2 ದಿನ ಬಂದ್ ನಿರ್ಧಾರಗೋಣಿಕೊಪ್ಪಲು, ಜು. 7: ಕೊರೊನಾ ವೈರಸ್ ಆತಂಕವನ್ನು ಎದುರಿಸುತ್ತಿರುವ ಗೋಣಿಕೊಪ್ಪಲು ವಿನಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲು ಪಂಚಾಯಿತಿ ನಿರ್ಧರಿಸಿದೆ. ಜನರ ಆರೋಗ್ಯ ದೃಷ್ಠಿಯಿಂದ ಪಟ್ಟಣವನ್ನು ಬುಧವಾರ ಹಾಗೂ ಗುರುವಾರ
ಒಂದೇ ದಿನ 14 ಕೊರೊನಾ ಬೆಳಕಿಗೆಮಡಿಕೇರಿ, ಜು. 7: ಕೊಡಗು ಜಿಲ್ಲೆಯಲ್ಲಿ ಒಂದೇ ದಿನ 14 ಕೊರೊನಾ ಸೋಂಕು ಪ್ರಕರಣ ಬೆಳಕಿಗೆ ಬಂದಿದ್ದು, ಈ ನಡುವೆ ಮಡಿಕೇರಿ ತಾಲೂಕು ಹೊದ್ದೂರು ಗ್ರಾಮದ ಹಿಂದೂ
ಕೊಡಗಿಗೆ ಹೊರಗಿನಿಂದ ಬರುವವರಿಗೆ ವಾಸ್ತವ್ಯ ನಿರ್ಬಂಧಮಡಿಕೇರಿ, ಜು. 7: ಕೊಡಗು ಜಿಲ್ಲೆಯಲ್ಲಿ ಜಾಗತಿಕ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ದಿಸೆಯಲ್ಲಿ; ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್
ರಸ್ತೆಗೆ ಬಿದ್ದ ಮರ: ತೋಟ ಮಾಲೀಕರಿಗೆ ನೋಟೀಸ್ಸೋಮವಾರಪೇಟೆ,ಜು.7: ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಬಿದ್ದ ಮರದ ರೆಂಬೆಗಳನ್ನು ತೆರವು ಗೊಳಿಸದೆ ನಿರ್ಲಕ್ಷ್ಯ ವಹಿಸಿದ ಕಾಫಿ ತೋಟದ ಮಾಲೀಕರಿಗೆ ಪಟ್ಟಣ ಪಂಚಾಯಿತಿ ನೋಟಿಸ್ ನೀಡಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ