ಹೊಟೇಲ್ ವಸತಿ ಗೃಹಗಳ ಮಾಹಿತಿಗೆ ಸೂಚನೆಮಡಿಕೇರಿ, ಜು. 8: ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಆದೇಶದಂತೆ ಜಿಲ್ಲೆಯಲ್ಲಿರುವ ಎಲ್ಲ ಹೊಟೇಲ್‍ಗಳು, ವಸತಿ ಗೃಹಗಳ ಮಾಹಿತಿಯನ್ನು ಕೇಂದ್ರ ಸರಕಾರದ hoಣeಟಛಿಟouಜ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ. ಪ್ರವಾಸೋದ್ಯಮದಲ್ಲಿ ವಸತಿ
ಬಂದ್ ಕರೆಗೆ ಮೂರು ಗ್ರಾ.ಪಂ.ಗಳ ಸಹಕಾರಗೋಣಿಕೊಪ್ಪ ವರದಿ, ಜು. 8 : ಕೊರೊನಾ ಹರಡುವಿಕೆ ನಿಯಂತ್ರಿಸಲು ದಕ್ಷಿಣ ಕೊಡಗಿನ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರೆ ನೀಡಿದ್ದ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಂದ್: ತಿತಿಮತಿಯಲ್ಲಿ ವಾಹನ ಸಂಚಾರಕ್ಕೆ ತಡೆ*ಗೋಣಿಕೊಪ್ಪಲು, ಜು. 8: ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗಿರುತ್ತಿರುವ ಹಿನ್ನೆಲೆಯಲ್ಲಿ ತಿತಿಮತಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಕರೆ ನೀಡಿರುವುದರಿಂದ ಸ್ಥಳೀಯರು ವಾಹನಗಳ
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕೋಟೆ ಅರಮನೆ ರಕ್ಷಣೆಗೆ ನ್ಯಾಯಾಲಯದ ಆದೇಶವೀರಾಜಪೇಟೆ, ಜು. 8: ಮಡಿಕೇರಿಯ ಕೋಟೆ ಹಾಗೂ ಅರಮನೆ ಕಟ್ಟಡ ಶಿಥಿಲಗೊಂಡಿದ್ದು ಇದನ್ನು ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ರಕ್ಷಿಸಿ ಶೀಘ್ರದಲ್ಲಿಯೇ ದುರಸ್ತಿಯನ್ನು ಪೂರ್ಣಗೊಳಿಸಬೇಕು, ಪುರಾತನ ಕೋಟೆ, ಅರಮನೆ ಕಟ್ಟಡಕ್ಕೆ
ಸಂತೆ, ಹೊಟೇಲ್ ಸ್ಥಗಿತ: ತೆಂಗಿನಕಾಯಿ ದರ ಕುಸಿತಕಣಿವೆ, ಜು. 8: ಕೊರೊನಾ ಹಿಮ್ಮೆಟ್ಟುವ ಉದ್ದೇಶದಿಂದ ಬಂದ್ ಆಗಿರುವ ವಾರದ ಸಂತೆ ವಹಿವಾಟು ಹಾಗೂ ಎಂದಿನಂತೆ ತೆರೆಯದ ಹೊಟೇಲ್ ಉದ್ಯಮ ಮತ್ತು ದೇವಾಲಯಗಳು ಕೂಡ ಸುದೀರ್ಘ