ಜಿಲ್ಲಾಧಿಕಾರಿ ಬಳಿ ಬೆಳೆಗಾರರ ಬೇಡಿಕೆಶ್ರೀಮಂಗಲ, ಆ. 18: ಪ್ರಸಕ್ತ ವರ್ಷ ಅತೀವೃಷ್ಟಿಗೆ ತುತ್ತಾಗಿ ನಷ್ಟವಾಗಿರುವ ಬೆಳೆಗಳ ಸಮೀಕ್ಷೆಯನ್ನು ಸಂಬಂಧಿಸಿದ ಇಲಾಖೆಗಳು ಜಂಟಿಯಾಗಿ ನಡೆಸಿ ಇದೇ ತಾ. 21 ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ
ಉದ್ಯೋಗ ಸ್ಥಳದಲ್ಲಿ ಂಅ ಬಳಸದಿರುವುದು ಲೇಸು ಮೂಲತ ಮಡಿಕೇರಿ ಸಮೀಪದ ಮಕ್ಕಂದೂರಿನ ನಿವಾಸಿಗಳಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅರ್ಪಿತ (35) ಹರೀಶ್ (42) ದಂಪತಿಗಳು ಜೂನ್ ತಿಂಗಳಿನಲ್ಲಿ ಕಾರ್ಯನಿಮಿತ್ತ ತಮ್ಮ ಮನೆಗೆ ಹೊರಟಿದ್ದರು. ಹೊರಡುವ ಎರಡು
ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನಮಡಿಕೇರಿ, ಆ. 18: ಪ್ರಸಕ್ತ ಸಾಲಿನಲ್ಲಿ ವಿಶೇಷಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿ / ಸಂಸ್ಥೆಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 : ಕೆಲವು ಒಳ ನೋಟಗಳು(ನಿನ್ನೆಯ ಸಂಚಿಕೆಯಿಂದ) ಸವಾಲುಗಳು: 1. ಭೌಗೋಳಿಕ ವಿಸ್ತಾರ, ಬಹುಭಾಷಾ ಹಾಗೂ ಬಹು ಸಂಸ್ಕøತಿಯ ಹಿನ್ನೆಲೆಯಲ್ಲಿ ಏಕರೂಪದ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಾಗ ಅನೇಕ ರಾಜಕೀಯ ಹಾಗೂ ಸಾಂಸ್ಕøತಿಕ ಸವಾಲುಗಳು
ಮಡಿಕೇರಿ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ ಮಡಿಕೇರಿ, ಆ. 18: ಮಡಿಕೇರಿಯ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ಲಯನ್ಸ್ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅನಿತಾಸೋಮಣ್ಣ ಹಾಗೂ ತಂಡದವರಿಗೆ