ನೂತನ ಕಾಂಕ್ರಿಟ್ ರಸ್ತೆ ಉದ್ಘಾಟನೆ ಸಿದ್ದಾಪುರ, ಏ. 7: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದ ಅವರೆಗುಂದ ಹಾಡಿಗೆ ತೆರಳುವ ನೂತನ ಕಾಂಕ್ರಿಟ್ ರಸ್ತೆಯನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ
ವಾತ್ಸಲ್ಯ ಕುಟುಂಬದ ಫಲಾನುಭವಿಗಳಿಗೆ ಹಣ್ಣು ಹಂಪಲು ವಿತರಣೆ ನಾಪೆÇೀಕ್ಲು, ಏ. 7: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಫಲಾನುಭವಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚೆಂಬು ಗ್ರಾಮದ ವಾತ್ಸಲ್ಯ
ಶಾಲಾ ವಾರ್ಷಿಕ ಸುದ್ದಿ ಪತ್ರ ಅನಾವರಣ ಬೀಳ್ಕೊಡುಗೆ ಮಡಿಕೇರಿ, ಏ.7: ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಸುದ್ದಿ ಪತ್ರ ‘ಎಡುವೈನ್’ ಅನಾವರಣ ಗೊಳಿಸಲಾಯಿತು. ಇದರೊಂದಿಗೆ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು. ವಿಶ್ವೇಶ್ವರನ ಪ್ರಾರ್ಥನೆಯೊಂದಿಗೆ
ವೈವಿಧ್ಯಮಯ ಕ್ರೀಡೆ ಕಲಾ ತರಬೇತಿಯ ಸಮಾಗಮ ಮಡಿಕೇರಿ, ಏ. 7: ಒಂದು ಕಡೆ ಶರಣು ಸಿದ್ದಿ ವಿನಾಯಕ ಎಂಬ ಗೀತೆ.. ಮತ್ತೊಂದೆಡೆ ವೈಷ್ಣವೋ ಜನತೋ.. ಎಂಬ ಭಜನೆ. ಇನ್ನೊಂದೆಡೆ ಜೇಡಿಮಣ್ಣಿನಲ್ಲಿ ಗಡಿಗೆ ತಯಾರಿಸುತ್ತಿರುವ ಮಕ್ಕಳು..
ಪಡಿತರ ಚೀಟಿ ಗೊಂದಲ ನಿವಾರಿಸಲು ಶಾಸಕರ ಸೂಚನೆ ಕುಶಾಲನಗರ, ಏ. 7: ಸರಕಾರದ ನಿರ್ದೇಶನದಂತೆ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಪಡಿತರ ಚೀಟಿಯನ್ನಾಗಿ ಪರಿವರ್ತಿಸಿದ ಹಿನ್ನೆಲೆಯಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಮಡಿಕೇರಿ