ಮಡಿಕೇರಿಯಲ್ಲಿಂದು ಪಾಸ್ಪೋರ್ಟ್ ಮೇಳ ಮಡಿಕೇರಿ, ಏ. 7: ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪ್ರಯತ್ನದ ಮೇರೆಗೆ ಕೊಡಗು ಜಿಲ್ಲೆಯಲ್ಲಿ ಪಾಸ್‍ಪೋರ್ಟ್ ಮೇಳ
ಚಂದ್ರ ಪ್ರದಕ್ಷಿಣೆ ಪೂರೈಸಿದ ಗಗನಯಾತ್ರಿಕರು ವಾಷಿಂಗ್‍ಟನ್, ಏ.7: 1970ರಲ್ಲಿ ಅಪಾಲೋ-13 ಯೋಜನೆಯಡಿಯಲ್ಲಿ ಚಂದ್ರಲೋಕವನ್ನು ಪರಿಭ್ರಮಿಸಿ ಭೂಮಿಯಿಂದ ಮಾನವರು ಅತಿ ದೂರ ಸಾಗಿದ್ದ ದಾಖಲೆ ನಿರ್ಮಾಣವಾಗಿದ್ದು, ಇದೀಗ 5 ದಶಕಗಳ ಬಳಿಕ ಆರ್ಟಿಮಿಸ್-2 ಯೋಜನೆ
ಮರೆಯಲಾಗದ ನೆನಪುಗಳ ಹೊತ್ತು ಮರೆಯಾಗುತ್ತಿರುವ ಕಲಾ ಮಂದಿರ 4ಕುಡೆಕಲ್ ಸಂತೋಷ್ ಮಡಿಕೇರಿ, ಏ. 6: ಒಂದಾನೊಂದು ಕಾಲದಲ್ಲಿ ಮಂಜಿನ ನಗರಿ ಮಡಿಕೇರಿಗೆ ಪ್ರವೇಶಿಸುತಿದ್ದಂತೆ ಎಲ್ಲರನ್ನು ಸ್ವಾಗತಿಸುತ್ತಿದ್ದುದು ಈ ಕಲಾ ಮಂದಿರ., ಅದೆಷ್ಟೋ ಸಹಸ್ರ ಮಂದಿ ಕಲಾವಿದರ ಬದುಕಿಗೆ
ರಶ್ಮಿಕಾಗೆ ಪೋಷಕರ ಉಡುಗೊರೆ ವೀರಾಜಪೇಟೆ, ಏ. 6: ಬಹುಭಾಷ ನಟಿ, ನ್ಯಾಷನಲ್ ಕ್ರಶ್ ಖ್ಯಾತಿಯ ಕೊಡಗು ಮೂಲದ ಚಲನಚಿತ್ರ ನಟಿ ರಶ್ಮಿಕಾ ಮಂದಣ್ಣ ಅವರಿಗೆ ತಂದೆ ಮಂದಣ್ಣ ಅವರು ವಾಸದ ಮನೆಯನ್ನು
ಇಂದಿನಿಂದ ಗೋಣಿಕೊಪ್ಪಲುವಿನಲ್ಲಿ ಕೊಡವ ಕೌಟುಂಬಿಕ ಫುಟ್ಬಾಲ್ ಹೆಚ್.ಕೆ.ಜಗದೀಶ್ ಗೋಣಿಕೊಪ್ಪಲು, ಏ. 6: ಇಂದಿನಿಂದ 6 ದಿನಗಳ ಹೊನಲು ಬೆಳಕಿನ ಕೊಡವ ಕೌಟುಂಬಿಕ ಫುಟ್ಬಾಲ್ ಪಂದ್ಯಾವಳಿಯು ಗೋಣಿಕೊಪ್ಪ ಸಮೀಪದ ಅರುವತ್ತೋಕು ಬಳಿಯ ಅಥ್ಲಾನ್ ಟರ್ಫ್ ಮೈದಾನದಲ್ಲಿ ನಡೆಯುತ್ತಿದ್ದು