ಈ ಬಾರಿ ದುರ್ಬಲ ಮುಂಗಾರು ಎಲ್ ನಿನೋ ಪರಿಣಾಮ ಮಡಿಕೇರಿ, ಮೇ ೩೦: ತಾ.೨೬ ರಂದು ಕೇರಳಕ್ಕೆ ಕಾಲಿಡಬೇಕಿದ್ದ ಮುಂಗಾರು ಆಗಮನ ವಿಳಂಬವಾಗಿದ್ದು, ಪ್ರಸ್ತುತ ವರ್ಷ ‘ಎಲ್-ನಿನೋ’ ಪ್ರಕ್ರಿಯೆಯಿಂದಾಗಿ ದೇಶದಾದ್ಯಂತ ಮುಂಗಾರು ಪ್ರಮಾಣ ಕಡಿಮೆಯಾಗುವ ಆತಂಕ ಎದುರಾಗಿದೆ
ಭಾರತೀಯ ನೌಕಾಪಡೆಗೆ ಮುಂಡ್ಯೋಳAಡ ಸೋನಲ್ಮಡಿಕೇರಿ, ಮೇ ೩೦: ಭಾರತೀಯ ನೌಕಾಪಡೆಗೆ ಸಬ್ ಲೆಫ್ಟಿನೆಂಟ್ ಮುಂಡ್ಯೋಳAಡ ಸಿ ಸೋನಲ್ ಅವರು ಕಮಿಷನ್ಡ್ ಆಗಿದ್ದಾರೆ. ತಾ.೨೮ ರಂದು ಕಣ್ಣೂರಿನಲ್ಲಿ ೪೨ನೇ ನೇವಲ್ ಓರಿಯಂಟೇಷನ್ ಕೋರ್ಸ್ ಪೂರೈಸಿದ
ರಾಜಕೀಯದಲ್ಲಿ ಬಹುಮತ ಸಾಬೀತು ಪ್ರಜಾಪ್ರಭುತ್ವದ ಬೆನ್ನೆಲುಬು ಮತ್ತು ಮಹತ್ವ ಭಾರತೀಯ ಪ್ರಜಾಪ್ರಭುತ್ವ ಎಂಬುದು "ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ" ಇರುವ ಆಡಳಿತ ವ್ಯವಸ್ಥೆ. ಈ ವ್ಯವಸ್ಥೆಯ ಯಶಸ್ಸು ಮತ್ತು ಕಾರ್ಯನಿರ್ವಹಣೆಯು ಸಂಪೂರ್ಣವಾಗಿ "ಬಹುಮತ" (ಒಚಿರಿoಡಿiಣಥಿ) ಎಂಬ ತತ್ವದ
ಕುಶಾಲನಗರ ಜನತೆಗೆ ಉತ್ತಮ ಕಲಾ ರಸದೌತಣ ನೀಡಿದ ಯಕ್ಷಗಾನ ಪ್ರಸಂಗ ಕುಶಾಲನಗರ, ಮೇ ೩೦: ಯಕ್ಷ ಮಿತ್ರ ಬಳಗ ಕುಶಾಲನಗರ, ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಉಡುಪಿ ಜಿಲ್ಲೆ ಸಿದ್ದಾಪುರದ ಯಕ್ಷ ರಾಘವ ಜನಸಾಲೆ ಪ್ರತಿಷ್ಠಾನದ ಸುಪ್ರಸಿದ್ಧ ಕಲಾವಿದರಿಂದ
ಮಾನವ ವನ್ಯಜೀವಿ ಸಂಘರ್ಷ ಉಪಶಮನ ಕಾರ್ಯಾಗಾರ ಸಿದ್ದಾಪುರ, ಮೇ ೩೦: ತಿತಿಮತಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಗ್ರಾಮಸ್ಥರಿಗೆ ತಿತಿಮತಿ ವಲಯ ಅರಣ್ಯ ಇಲಾಖೆ ವತಿಯಿಂದ ಮಾನವ-ವನ್ಯಜೀವಿ ಸಂಘರ್ಷ ಉಪಶಮನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ತಿತಿಮತಿ