ಕೊಡಗಿನ ಜೇನು : ಅಂತರರಾಷ್ಟ್ರೀಯ ಖ್ಯಾತಿ ಪಡೆದಿದೆವೀರಾಜಪೇಟೆ, ಜು. 11: ಮಲೆನಾಡು ಪ್ರದೇಶವಾದ ಕೊಡಗಿನ ಜೇನು ಗುಣ ಮಟ್ಟದಲ್ಲಿ ಹಾಗೂ ಮಾರಾಟದಲ್ಲಿ ರಾಷ್ಟ್ರ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತನ್ನ ಖ್ಯಾತಿಯನ್ನು ಸಾಧಿಸಿ ಹೆಸರನ್ನು ಉಳಿಸಿ ಕೊಂಡಿದೆ.
ನೆಲಕ್ಕುರುಳುತ್ತಿರುವ ಕಾಫಿ; ಬೆಳೆಗಾರರಲ್ಲಿ ಆತಂಕ..!ನಾಪೆÇೀಕ್ಲು, ಜು. 11: ಈ ಬಾರಿ ಮಳೆ ಬಿರುಸುಗೊಳ್ಳುವುದಕ್ಕೂ ಮುನ್ನವೇ ರೋಬಸ್ಟಾ ಕಾಫಿ ಉದುರುತ್ತಿದ್ದು, ನಾಪೆÇೀಕ್ಲು ವ್ಯಾಪ್ತಿಯ ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸುವಂತಾಗಿದೆ. ಪ್ರತೀ ವರ್ಷ ಈ ವ್ಯಾಪ್ತಿಯಲ್ಲಿ
ಕಾವೇರಿ ಆವಿರ್ಭವಿಸಿದ ಪುಣ್ಯಕ್ಷೇತ್ರಕ್ಕೆ ಮೂರು ಹೆಸರುಶೌನಕಾದಿ ಮಹರ್ಷಿಗಳು ಸೂತ ಪುರಾಣಿಕನÀನ್ನು ಕೇಳುತ್ತಾರೆ: ಜಗತ್ಪಾವನೆಯೂ ಸಕಲ ತೀರ್ಥ ಸ್ವÀರೂಪಿಣಿಯೂ ಆದ ಕಾವೇರಿಯು ಸರ್ವರ ಒಳಿತಿಗಾಗಿ ಜನ್ಮ ತಳೆದಳು ಎಂಬದು ನಿಜಕ್ಕೂ ಅದ್ಭುತ. ಅದೇ ಪ್ರದೇಶದಲ್ಲಿ
ಸಮಸ್ಯೆ ಆಲಿಸಿದ ತಹಶೀಲ್ದಾರ್ ಗೋಣಿಕೊಪ್ಪಲು, ಜು. 11: ಕಂಟೈನ್‍ಮೆಂಟ್ ವಲಯದಲ್ಲಿರುವ ಅವರು ದಿನನಿತ್ಯ ಕೂಲಿ ಕೆಲಸ ಮಾಡಿ ಅಂದಿನ ದಿನವನ್ನು ಕಳೆಯುವವರು ನಾವಾಗಿದ್ದೇವೆ. ಕೊರೊನಾ ಪಾಸಿಟಿವ್ ಪ್ರಕರಣದ ಮನೆಗೂ ಇತರರು ಇರುವ
ಶಾಲಾ ವನ ನಾಟಿ ಕಾರ್ಯಕ್ರಮಕ್ಕೆ ಚಾಲನೆಕೊಡ್ಲಿಪೇಟೆ, ಜು. 11: ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯ “ಶಾಲಾ ವನ ನಾಟಿ” ಕಾರ್ಯಕ್ರಮಕ್ಕೆ ಕೊಡ್ಲಿಪೇಟೆ ಯ ಕಿರಿಕೊಡ್ಲಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಕಿರಿಕೊಡ್ಲಿ ಮಠದ