ಹೆಣ್ಣನ್ನು ಗೌರವದಿಂದ ಕಾಣಿರಿ‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರದೇವತಾಃ ಯತ್ರಾಯತಸ್ತು ನಾ ಪೂಜ್ಯಂತೆ ಸರ್ವಾಷ್ಟ್ರ ಫಲ ಕ್ರಿಯಾ’ ಹೆಸರಾಂತ ಸಂಸ್ಕøತ ನುಡಿ. ಎಲ್ಲರು ಪಠ್ಯದಲ್ಲಿ ಓದಿ ತಿಳಿದವರೆ ನಮ್ಮ ದೇಶ ಎಲ್ಲದರಲ್ಲು ವಿಭಿನ್ನತೆ, ಎಲ್ಲರಲ್ಲು
ವೀರಾಜಪೇಟೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರವೀರಾಜಪೇಟೆ, ಜ. 6: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತದಾರರ ಸಮಸ್ಯೆಗಳನ್ನು ಅರಿತು ಅವರಿಗೆ ಸಹಕಾರ ನೀಡಬೇಕು. ಎಲ್ಲ ಕಾರ್ಯಕರ್ತರು ಹಿಂದಿನ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ದೀರ್ಘಾವಧಿಯ ಇತಿಹಾಸವನ್ನು
ಎಸ್.ಎಸ್.ಎಲ್.ಸಿ. ಪರೀಕ್ಷೆ ಬಗ್ಗೆ ಕಾರ್ಯಾಗಾರಮಡಿಕೇರಿ, ಜ. 6 : ಗುರು ಇದ್ದರೇ ಮಾತ್ರ ಗುರಿ ತಲುಪಲು ಸಾಧ್ಯ. ಮಕ್ಕಳೊಂದಿಗೆ ಶಿಕ್ಷಕರಿದ್ದರೆ ಮಾತ್ರ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಜಿ.ಪಂ.
ಮಕ್ಕಳ ಗುರುತಿಸುವ ಸಮೀಕ್ಷೆ ಮಡಿಕೇರಿ, ಜ. 6: ವೀರಾಜಪೇಟೆ ತಾಲೂಕಿನಲ್ಲಿ 2019-20ನೇ ಸಾಲಿನ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವ ಸಮೀಕ್ಷೆ ಕಾರ್ಯ ತಾ. 6 ರಿಂದ 13 ರವರೆಗೆ ನಡೆಯಲಿದ್ದು, ಇದಕ್ಕೆ
ಸ್ತ್ರೀಶಕ್ತಿಯಿಂದ ಹೊಸ ವರ್ಷಾಚರಣೆಸುಂಟಿಕೊಪ್ಪ, ಜ. 6: ನೆರೆಯವರ ಕಷ್ಟ ಸುಖಗಳಿಗೆ ಸ್ಪಂದಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದು ಸುಂಟಿಕೊಪ್ಪ ಠಾಣೆಯ ಎಎಸ್‍ಐ ಶಿವಪ್ಪ ಸೂರ್ಯ ಸ್ತ್ರೀಶಕ್ತಿ ಆಯೋಜಿಸಿದ್ದ ಹೊಸ ವರುಷದ ಸಮಾರಂಭದಲ್ಲಿ