ಸವ್ಯಸಾಚಿ ಯುವಕಮಂಡಲ ಉದ್ಘಾಟನೆಪೆರಾಜೆ, ಜ. 7: ಸಮಾಜಮುಖಿ ಕೆಲಸಗಳು, ಗ್ರಾಮದ ಅಭಿವೃದ್ಧಿ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು , ಗ್ರಾಮೀಣ ಯುವಕರನ್ನು ಪ್ರೋತ್ಸಾಹಿಸುವುದು ಹೀಗೆ ಹತ್ತು ಹಲವು ಉದ್ದೇಶದಿಂದ ಸವ್ಯಸಾಚಿ
ರೈತನ ಮನೆಗೆ ಬಂದ ‘ಪೆರ್ಪಣ..!’ಗೋಣಿಕೊಪ್ಪಲು, ಜ. 7: ದ.ಕೊಡಗಿನ ಭಾಗದಲ್ಲಿ ರೈತರ ಭತ್ತದ ಗದ್ದೆ, ಕಾಫಿ ತೋಟಗಳಲ್ಲಿ ಕಂಡು ಬರುತ್ತಿದ್ದ ವನ್ಯ ಜೀವಿಗಳ ಸಾಲಿಗೆ ಇದೀಗ ಚಿರತೆ ಮಾದರಿಯ ಪ್ರಾಣಿ ದರ್ಗುಲಿ,
ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ತಾ. 17ರಂದು ಮಡಿಕೇರಿಯಲ್ಲಿ ಸಮಾವೇಶಸೋಮವಾರಪೇಟೆ, ಜ. 7: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಲ್ಲಿ ಅನಗತ್ಯ ಆತಂಕ
ಖಾಸಗಿ ಬಸ್ ಹರಿದು ಕಾರ್ಮಿಕ ದುರ್ಮರಣವೀರಾಜಪೇಟೆ, ಜ.7 : ವೀರಾಜಪೇಟೆಯಲ್ಲಿ ಇಂದು ಬೆಳಿಗ್ಗೆ ಖಾಸಗಿ ಬಸ್ಸಿನ ಹಿಂದಿನ ಚಕ್ರ ಹರಿದು ಕೂಲಿ ಕಾರ್ಮಿಕ ರವಿ(35) ಎಂಬಾತ ದುರ್ಮರಣಗೊಂಡಿದ್ದಾನೆ. ವೀರಾಜಪೇಟೆಯಿಂದ ಬೆಳಿಗ್ಗೆ 6-15ಗಂಟೆಗೆ ಮಡಿಕೇರಿ ಮಾರ್ಗವಾಗಿ
ಸೂರ್ಲಬ್ಬಿ ಶಾಲೆಯ ಕ್ರೀಡಾಕೂಟಮಡಿಕೇರಿ, ಜ. 7: ಸೂರ್ಲಬ್ಬಿಯ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ತಾ. 11 ಹಾಗೂ ತಾ. 12 ರಂದು ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ