ಇಂದು ರಕ್ತದಾನ ಶಿಬಿರನಾಪೆÇೀಕ್ಲು, ಅ. 15: ನಾಪೆÇೀಕ್ಲು ಪಿ.ಪಿ.ಪೌಂಡೇಷನ್ ವತಿಯಿಂದ ಎರಡನೇ ವರ್ಷದ ಉಚಿತ ರಕ್ತದಾನ ಶಿಬಿರ ತಾ. 16 ರಂದು (ಇಂದು) ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ. ಗಾಯಗೊಂಡಿದ್ದ ವ್ಯಕ್ತಿ ಸಾವುಕುಶಾಲನಗರ, ಅ. 15: ವಾಯು ವಿಹಾರಕ್ಕೆ ತೆರಳಿದ ಸಂದರ್ಭ ವಾಹನ ಅಪಘಾತಕ್ಕೀಡಾಗಿ ತೀವ್ರ ಅಸ್ವಸ್ಥಗೊಂಡು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಶಾಲನಗರದ ನಿವಾಸಿ ಕೊಡಗನ ರಮೇಶ್ (74) ಚಿಕಿತ್ಸೆಮೂರ್ನಾಡುವಿನ ಹೋಂ ಸ್ಟೇಯೊಂದರಲ್ಲಿ ವೇಶ್ಯಾವಾಟಿಕೆ ಜಾಲಮಡಿಕೇರಿ, ಅ.14: ಮೂರ್ನಾಡುವಿನ ಹೋಂ ಸ್ಟೇಯೊಂದರಲ್ಲಿ ಭಾನುವಾರ ಹಗಲು ವೇಳೆಯೇ ವೇಶ್ಯಾವಾಟಿಕೆ ನಡೆಯುತ್ತಿ ದ್ದುದನ್ನು ಪೊಲೀಸರು ಭೇದಿಸಿದ್ದಾರೆ. ಆರು ಮಂದಿ ಆರೋಪಿ ಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆಮತದಾರರ ಪಟ್ಟಿ ಪರಿಷ್ಕರಣೆ: ಅವಧಿ ವಿಸ್ತರಣೆಮಡಿಕೇರಿ, ಅ. 14: 2019-20ನೇ ಸಾಲಿನ ಮತದಾರರ ಪಟ್ಟಿಯಲ್ಲಿನ ತಪ್ಪುಗಳನ್ನು ಪರಿಶೀಲಿಸಿ ಪರಿಷ್ಕರಿಸುವ ನಿಟ್ಟಿನಲ್ಲಿ ಈಗಾಗಲೇ ನಿಗದಿಪಡಿಸಲಾಗಿದ್ದ ಅವಧಿಯನ್ನು ಕೇಂದ್ರ ಚುನಾವಣಾ ಆಯೋಗ ನವೆಂಬರ್ 18ಕ್ಕೆ ವಿಸ್ತರಿಸಿದೆ.ಪ್ರತಿಯೊಬ್ಬಮದ್ದೂರು ಬಳಿ ಅವಘಡ : ಕೊಡಗಿನ 16 ಮಂದಿಗೆ ಗಾಯಮಡಿಕೇರಿ, ಅ. 14: ವೀರಾಜಪೇಟೆ ಬಳಿಯ ಬಾಳುಗೋಡಿನಲ್ಲಿ ಜರುಗಿದ ಕೊಡವ ನಮ್ಮೆಯಲ್ಲಿ ಪಾಲ್ಗೊಂಡು ಸಂತಸದಿಂದ ಹಿಂತಿರುಗುತ್ತಿದ್ದ ಯುವಕರಿದ್ದ ಬಸ್‍ಗೆ ಲಾರಿಯೊಂದು ಅಪ್ಪಳಿಸಿ, ಬಸ್ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿ
ಇಂದು ರಕ್ತದಾನ ಶಿಬಿರನಾಪೆÇೀಕ್ಲು, ಅ. 15: ನಾಪೆÇೀಕ್ಲು ಪಿ.ಪಿ.ಪೌಂಡೇಷನ್ ವತಿಯಿಂದ ಎರಡನೇ ವರ್ಷದ ಉಚಿತ ರಕ್ತದಾನ ಶಿಬಿರ ತಾ. 16 ರಂದು (ಇಂದು) ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ.
ಗಾಯಗೊಂಡಿದ್ದ ವ್ಯಕ್ತಿ ಸಾವುಕುಶಾಲನಗರ, ಅ. 15: ವಾಯು ವಿಹಾರಕ್ಕೆ ತೆರಳಿದ ಸಂದರ್ಭ ವಾಹನ ಅಪಘಾತಕ್ಕೀಡಾಗಿ ತೀವ್ರ ಅಸ್ವಸ್ಥಗೊಂಡು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಶಾಲನಗರದ ನಿವಾಸಿ ಕೊಡಗನ ರಮೇಶ್ (74) ಚಿಕಿತ್ಸೆ
ಮೂರ್ನಾಡುವಿನ ಹೋಂ ಸ್ಟೇಯೊಂದರಲ್ಲಿ ವೇಶ್ಯಾವಾಟಿಕೆ ಜಾಲಮಡಿಕೇರಿ, ಅ.14: ಮೂರ್ನಾಡುವಿನ ಹೋಂ ಸ್ಟೇಯೊಂದರಲ್ಲಿ ಭಾನುವಾರ ಹಗಲು ವೇಳೆಯೇ ವೇಶ್ಯಾವಾಟಿಕೆ ನಡೆಯುತ್ತಿ ದ್ದುದನ್ನು ಪೊಲೀಸರು ಭೇದಿಸಿದ್ದಾರೆ. ಆರು ಮಂದಿ ಆರೋಪಿ ಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ
ಮತದಾರರ ಪಟ್ಟಿ ಪರಿಷ್ಕರಣೆ: ಅವಧಿ ವಿಸ್ತರಣೆಮಡಿಕೇರಿ, ಅ. 14: 2019-20ನೇ ಸಾಲಿನ ಮತದಾರರ ಪಟ್ಟಿಯಲ್ಲಿನ ತಪ್ಪುಗಳನ್ನು ಪರಿಶೀಲಿಸಿ ಪರಿಷ್ಕರಿಸುವ ನಿಟ್ಟಿನಲ್ಲಿ ಈಗಾಗಲೇ ನಿಗದಿಪಡಿಸಲಾಗಿದ್ದ ಅವಧಿಯನ್ನು ಕೇಂದ್ರ ಚುನಾವಣಾ ಆಯೋಗ ನವೆಂಬರ್ 18ಕ್ಕೆ ವಿಸ್ತರಿಸಿದೆ.ಪ್ರತಿಯೊಬ್ಬ
ಮದ್ದೂರು ಬಳಿ ಅವಘಡ : ಕೊಡಗಿನ 16 ಮಂದಿಗೆ ಗಾಯಮಡಿಕೇರಿ, ಅ. 14: ವೀರಾಜಪೇಟೆ ಬಳಿಯ ಬಾಳುಗೋಡಿನಲ್ಲಿ ಜರುಗಿದ ಕೊಡವ ನಮ್ಮೆಯಲ್ಲಿ ಪಾಲ್ಗೊಂಡು ಸಂತಸದಿಂದ ಹಿಂತಿರುಗುತ್ತಿದ್ದ ಯುವಕರಿದ್ದ ಬಸ್‍ಗೆ ಲಾರಿಯೊಂದು ಅಪ್ಪಳಿಸಿ, ಬಸ್ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿ