ಆಸ್ತಿ ಹಕ್ಕುಪತ್ರ ನೀಡಲು ಬೇಡಿಕೆಶನಿವಾರಸಂತೆ, ಜೂ. 1: ಶನಿವಾರಸಂತೆ ಗ್ರಾ.ಪಂ.ಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 2007ರಲ್ಲಿ ಶನಿವಾರಸಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿನ ಸುಮಾರು 420 ಎಕರೆ ಖಾಸಗಿ ಮತ್ತು ಸರಕಾರಿ ಜಾಗವನ್ನು
ಸರ್ಕಾರಿ ಬಸ್ ಸಂಚಾರಕ್ಕೆ ಆಗ್ರಹ ಸೋಮವಾರಪೇಟೆ, ಜೂ. 1: ಸೋಮವಾರಪೇಟೆಯಿಂದ ಮಡಿಕೇರಿ ಮಾರ್ಗವಾಗಿ ಸರ್ಕಾರಿ ಬಸ್‍ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಕೆಎಸ್‍ಆರ್‍ಟಿಸಿ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ಖಾಸಗಿ ಬಸ್‍ಗಳ ಸಂಚಾರ
ಗ್ರಾ.ಪಂ. ವಿರುದ್ಧ ಆರೋಪಕೂಡಿಗೆ, ಜೂ.1: ಸರಕಾರ ನಿಯಮದ ಪ್ರಕಾರ ಗ್ರಾ.ಪಂ. ವ್ಯಾಪ್ತಿಯ ಜಮಾಬಂದಿ ಕಾರ್ಯಕ್ರಮಗಳು ವರ್ಷಕ್ಕೆ ಒಂದು ಬಾರಿ ನೆಡೆಸಬೇಕೆಂಬ ಆದೇಶವಿದ್ದರೂ ಎರಡು ವರ್ಷಗಳಿಂದ ಕೂಡಿಗೆಯ ಗ್ರಾ. ಪಂ.ಯಲ್ಲಿ ಜಮಾಬಂದಿ
ಹುಲಿ ಕಾರ್ಯಾಚರಣೆಗೆ ತೋಡಿದ ಕಂದಕ ಮುಚ್ಚಲು ಆಗ್ರಹಪೆÇನ್ನಂಪೇಟೆ, ಜೂ. 1: ಏಪ್ರಿಲ್ 30 ರಂದು ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಟೂರು ಗ್ರಾಮದಲ್ಲಿ ಹುಲಿಯ ದಾಳಿಗೆ ಹಸು ಬಲಿಯಾಗಿತ್ತು. ಈ ಸಂದರ್ಭ ಕುಮಟೂರುವಿನಲ್ಲಿ ಹುಲಿ
ನೌಕರರ ಸಂಘ ಪ್ರತಿಭಟನೆಮಡಿಕೇರಿ, ಜೂ. 1: ವಿದ್ಯುತ್ ಕ್ಷೇತ್ರದ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನೌಕರರ ಸಂಘದ ಕೊಡಗು ಘಟಕದ ವತಿಯಿಂದ ನಗರದ ವಿದ್ಯುತ್