ಜಿ.ಸಿ.ಸಿ. ಪದಾಧಿಕಾರಿಗಳ ಆಯ್ಕೆಸಿದ್ದಾಪುರ, ಜೂ.1: ಕೊಡಗಿನ ಅನಿವಾಸಿ ಜನರ ಏಳಿಗೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್.ಕೆ.ಎಸ್.ಎಸ್.ಎಫ್.ನ ಜಿ.ಸಿ.ಸಿ. ಸಂಘಟನೆಯ ಕಾರ್ಯಕಾರಿ ಸಮಿತಿಯನ್ನು ಅಬ್ದುರಹಮಾನ್ ಉಸ್ತಾದ್ ಅವರ ಅನುಮೋದನೆ ಯೊಂದಿಗೆ ಅಸ್ಥಿತ್ವಕ್ಕೆ ತರಲಾಯಿತು.
ಪಟ್ಟಣದ ಸಮಸ್ಯೆಗಳಿಗೆ ಪರಿಹಾರ ಕೋರಿ ಮನವಿವೀರಾಜಪೇಟೆ, ಜೂ. 1: ಕಳೆದ ಮೂರು ವರ್ಷಗಳಿಂದ ವೀರಾಜಪೇಟೆ ಪಟ್ಟಣ ಪಂಚಾಯ್ತಿಯು ಯಾವುದೇ ರೀತಿಯ ಅಭಿವೃದ್ಧಿಯನ್ನು ಕಾಣದೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸು ತ್ತಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯ
ಉಚಿತ ಮಾಸ್ಕ್ ವಿತರಣೆಶನಿವಾರಸಂತೆ, ಜೂ. 1: ಸೋಮವಾರಪೇಟೆ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ಶಾಹಿದ್‍ಖಾನ್ ಅವರು ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಆಟೋ ಚಾಲಕರು, ವಾಹನ
ರಸ್ತೆ ಪೂರ್ಣಗೊಳಿಸಲು ಒತ್ತಾಯಮಡಿಕೇರಿ, ಜೂ.1: ಕುಂಬಳದಾಳು ಗ್ರಾಮದ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಪ್ರತಿ ಮಳೆಗಾಲದಲ್ಲಿ ಹಳ್ಳಕೊಳ್ಳ ಗಳಾಗುವ ರಸ್ತೆಯಲ್ಲಿ ಸುಗಮ
ಆಹಾರ ಕಿಟ್ ವಿತರಣೆ ಸುಂಟಿಕೊಪ್ಪ, ಜೂ.1: ಬೆಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಜೇನುಕಾಡು, ಸುಂಟಿಕೊಪ್ಪದಲ್ಲಿ ಆಹಾರ ಕಿಟ್ ವಿತರಿಸಲಾಯಿತು. ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲಿ ಬಂಧಿಯಾಗಿದ್ದ ಬಡವರು, ವಯೋವೃದ್ಧರು, ವಿಶೇಷಚೇತನರಿಗೆ ಬೆಂಗಳೂರು ಲಯನ್ಸ್