ಕಾವೇರಿ ತೀರ್ಥೋದ್ಭವಕ್ಕೆ ಭರದ ಸಿದ್ಧತೆಭಾಗಮಂಡಲ, ಅ. 14: ಜೀವನದಿ ಪಾಪವಿನಾಶಿನಿ ಮಾತೆ ಕಾವೇರಿಯು ತಾ. 18 ರಂದು ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಬೆಳಗ್ಗಿನ ಜಾವ 12.59ಕ್ಕೆ ಕರ್ಕಟಕ ಲಗ್ನದಲ್ಲಿ ಭಕ್ತರಿಗೆವಾಹನ ಕಾಯ್ದೆಯ ವಿವರ ನೋಡಿ...ಮಡಿಕೇರಿ, ಅ. 14: ಕೇಂದ್ರ ಸರ್ಕಾರವು ದೇಶದಲ್ಲಿ ನೂತನ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿತು. ಈ ಕಾಯ್ದೆ ಜಾರಿಯಿಂದ ವಾಹನ ಮಾಲೀಕರು-ಚಾಲಕರಿಗೆ ತಮ್ಮ ಕೈ ಮೀರಿದ ದಂಡಅಭಿವೃದ್ಧಿಗೆ ವಿಶೇಷ ಗಮನ ಹರಿಸಲು ಅಧಿಕಾರಿಗಳಿಗೆ ಕೆಜಿಬಿ ಸೂಚನೆಗೋಣಿಕೊಪ್ಪಲು, ಅ. 14: ಅಧಿಕಾರಿಗಳು ತಾಲೂಕಿನ ಅಭಿವೃದ್ಧಿಯ ಬಗ್ಗೆ ವಿಶೇಷ ಗಮನ ಹರಿಸಿ ಸರ್ಕಾರದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಸೂಚಿಸಿದರು. ತಾ. 21 ರಿಂದ ಕಾವೇರಿ ನದಿ ಜಾಗೃತಿ ಯಾತ್ರೆಮಡಿಕೇರಿ, ಅ. 14: ಅಖಿಲ ಭಾರತೀಯ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಕಾವೇರಿ ರಿವರ್ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಸ್ವಚ್ಛ ಕಾವೇರಿ ಪ್ರಮಾಣ ಪತ್ರ ವಿತರಣೆಸಿದ್ದಾಪುರ, ಅ. 14: ಕೂಡಿಗೆಯ ಕಾಪ್ ಸೆಟ್ ಸಂಸ್ಥೆ ಹಾಗೂ ಓಡಿಪಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನೆಲ್ಲಿಹುದಿಕೇರಿ ಗ್ರಾಮದ ಸಂತ್ರಸ್ತ ಕುಟುಂಬದ ಪೈಕಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ
ಕಾವೇರಿ ತೀರ್ಥೋದ್ಭವಕ್ಕೆ ಭರದ ಸಿದ್ಧತೆಭಾಗಮಂಡಲ, ಅ. 14: ಜೀವನದಿ ಪಾಪವಿನಾಶಿನಿ ಮಾತೆ ಕಾವೇರಿಯು ತಾ. 18 ರಂದು ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಬೆಳಗ್ಗಿನ ಜಾವ 12.59ಕ್ಕೆ ಕರ್ಕಟಕ ಲಗ್ನದಲ್ಲಿ ಭಕ್ತರಿಗೆ
ವಾಹನ ಕಾಯ್ದೆಯ ವಿವರ ನೋಡಿ...ಮಡಿಕೇರಿ, ಅ. 14: ಕೇಂದ್ರ ಸರ್ಕಾರವು ದೇಶದಲ್ಲಿ ನೂತನ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿತು. ಈ ಕಾಯ್ದೆ ಜಾರಿಯಿಂದ ವಾಹನ ಮಾಲೀಕರು-ಚಾಲಕರಿಗೆ ತಮ್ಮ ಕೈ ಮೀರಿದ ದಂಡ
ಅಭಿವೃದ್ಧಿಗೆ ವಿಶೇಷ ಗಮನ ಹರಿಸಲು ಅಧಿಕಾರಿಗಳಿಗೆ ಕೆಜಿಬಿ ಸೂಚನೆಗೋಣಿಕೊಪ್ಪಲು, ಅ. 14: ಅಧಿಕಾರಿಗಳು ತಾಲೂಕಿನ ಅಭಿವೃದ್ಧಿಯ ಬಗ್ಗೆ ವಿಶೇಷ ಗಮನ ಹರಿಸಿ ಸರ್ಕಾರದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಸೂಚಿಸಿದರು.
ತಾ. 21 ರಿಂದ ಕಾವೇರಿ ನದಿ ಜಾಗೃತಿ ಯಾತ್ರೆಮಡಿಕೇರಿ, ಅ. 14: ಅಖಿಲ ಭಾರತೀಯ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಕಾವೇರಿ ರಿವರ್ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಸ್ವಚ್ಛ ಕಾವೇರಿ
ಪ್ರಮಾಣ ಪತ್ರ ವಿತರಣೆಸಿದ್ದಾಪುರ, ಅ. 14: ಕೂಡಿಗೆಯ ಕಾಪ್ ಸೆಟ್ ಸಂಸ್ಥೆ ಹಾಗೂ ಓಡಿಪಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನೆಲ್ಲಿಹುದಿಕೇರಿ ಗ್ರಾಮದ ಸಂತ್ರಸ್ತ ಕುಟುಂಬದ ಪೈಕಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ