ರಸ್ತೆ ಉದ್ಘಾಟನೆ ಮಡಿಕೇರಿ, ಜು. 29: ಹೊಸತೋಟ-ಗರಗಂದೂರು ರಸ್ತೆಯನ್ನು ಪಿ.ಎಂ.ಜಿ.ಎಸ್.ವೈ. ಯೋಜನೆಯಡಿ ರೂ. 8 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು.
ವಿಶ್ವ ಪರಿಸರ ಸಂರಕ್ಷಣಾ ದಿನ ವಿವಿಧೆಡೆ ಗಿಡ ನೆಡುವಿಕೆಮಡಿಕೇರಿ: ವಿಶ್ವ ಪರಿಸರ ಸಂರಕ್ಷಣೆ ದಿನದ ಅಂಗವಾಗಿ ಮಡಿಕೇರಿ ನಗರ ಮಹದೇವಪೇಟೆಯ ಮೂರನೇ ವಾರ್ಡಿನಲ್ಲಿರುವ ಎ.ವಿ. ಶಾಲೆಯ ಬಳಿ ಗಿಡ ನೆಡುವುದರ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು. ಈ
ಸ್ಮಶಾನ ಒತ್ತುವರಿ ಆರೋಪ : ಪ್ರತಿಭಟನೆ ಎಚ್ಚರಿಕೆಸೋಮವಾರಪೇಟೆ, ಜು, 29: ತಾಲೂಕಿನ ಕೊಡ್ಲಿಪೇಟೆ ಹೋಬಳಿಗೊಳಪಡುವ ಕೆಳಕೊಡ್ಲಿ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ಸ್ಮಶಾನ ಜಾಗವನ್ನು ವ್ಯಕ್ತಿಯೋರ್ವರು ಒತ್ತುವರಿ ಮಾಡಿಕೊಂಡಿದ್ದು, ಶವ ಸಂಸ್ಕಾರಕ್ಕೆ ತಡೆಯೊಡ್ಡುತ್ತಿದ್ದಾರೆ ಎಂದು
ಜಿ.ಪಂ. ಸದಸ್ಯೆ ಹೇಳಿಕೆಗೆ ಸ್ಪಷ್ಟನೆಗೋಣಿಕೊಪ್ಪಲು, ಜು. 29: ತಿತಿಮತಿ ಜಿಲ್ಲಾ ಪಂಚಾಯ್ತಿ ಸದಸ್ಯ ಪಿ.ಆರ್. ಪಂಕಜ ಸುದ್ದಿಗೋಷ್ಠಿಯಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆಗಳಿಗೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ನೀಡಿದ್ದಾರೆ. ರೂ.20 ಲಕ್ಷ ಅನುದಾನಕ್ಕೆ
ಬಡತನದ ನಡುವೆಯೂ ಶಿಕ್ಷಣದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಸಹಾಯ ಹಸ್ತ ವೀರಾಜಪೇಟೆ, ಜು. 29: ಮನೆಯಲ್ಲಿನ ಕಿತ್ತು ತಿನ್ನುವ ಬಡತನ ಹಾಗೂ ಸಮಸ್ಯೆಗಳ ಸರಮಾಲೆಯ ನಡುವೆ ಸÀಮೀಪದ ಹೆಗ್ಗಳ ಗ್ರಾಮದ ಹುಡುಗಿ ಈ ಬಾರಿಯ ದ್ವಿತೀಯ ಪಿಯುನಲ್ಲಿ ಉನ್ನತ