ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆಮಡಿಕೇರಿ, ಆ. 4: ಕೋವಿಡ್-19 ಹಿನ್ನೆಲೆ 18 ರಿಂದ 65 ವರ್ಷದೊಳಗಿನ ಸವಿತಾ ಸಮಾಜದ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಪಡಿತರ ಚೀಟಿ ಹೊಂದಿರುವ) ಅಸಂಘಟಿತ ವಲಯದ
ಶಿಥಿಲಾವಸ್ಥೆಗೆ ತಲುಪಿ ಸತ್ತುಹೋಗುವ ಹಂತದಲ್ಲಿ ಶತಮಾನೋತ್ಸವ ಭವನ(ವಿಜಯ್ ಹಾನಗಲ್) ಸೋಮವಾರಪೇಟೆ, ಆ. 4: ಶನಿವಾರಸಂತೆಯಿಂದ ಸೋಮವಾರಪೇಟೆ ಪಟ್ಟಣಕ್ಕೆ ಪ್ರವೇಶ ಕಲ್ಪಿಸುವಲ್ಲಿ ದಶಕದ ಸ್ಮಾರಕದಂತಿರುವ ಶತಮಾನೋತ್ಸವ ಭವನ ಆಡಳಿತಗಾರರ ದಿವ್ಯ ಅನಾದರಕ್ಕೆ ಒಳಗಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಸಾಯುವ
ಮಳೆಗೆ ನೆಲಕಚ್ಚಿದ್ದು ಉಲುಗುಲಿ ರಸ್ತೆಯಲ್ಲಿ 6 ಕಡೆ ವಿದ್ಯುತ್ ತಂತಿ ತುಂಡಾಗಿ ನಷ್ಟ ನಾಲ್ಕನೇ ಪುಟದಿಂದ ಶಾಂತಗೇರಿ, ಉಲುಗುಲಿ, ಗದ್ದೆಹಳ್ಳ, ಪಣ್ಯ ಬೆಟ್ಟಗೇರಿ, ಹರದೂರು ಗ್ರಾಮಸ್ಥರು ಪರದಾಡುವಂತಾಯಿತು. ನಾಕೂರು ಶಿರಂಗಾಲ ಗ್ರಾಮದಲ್ಲಿ 9 ಕಂಬ ಹೊಸಕೋಟೆಯಲ್ಲಿ 2 ಕಂಬಗಳು ಗಾಳಿ ಮಳೆಗೆ ನೆಲಕಚ್ಚಿದ್ದು
ಗಡಿ ರಸ್ತೆ ಸಂಚಾರ ಮುಕ್ತಗೊಳಿಸಲು ಜೆ.ಡಿ.ಎಸ್. ಆಗ್ರಹಮಡಿಕೇರಿ, ಆ. 4: ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕರಿಕೆ ಹಾಗೂ ಕುಟ್ಟ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಒತ್ತಾಯಿಸಿದ್ದು,
ಗಡಿ ತೆರೆಯದಂತೆ ಮನವಿಕುಟ್ಟ, ಆ. 4: ಕುಟ್ಟ ಗಡಿಯನ್ನು ತೆರೆಯದಂತೆ ಸಾರ್ವಜನಿಕರು, ಸಂಘ ಸಂಸ್ಥೆ ಸೇರಿದಂತೆ ವ್ಯಾಪಾರಿ ಹಾಗೂ ರೈತ ಸಂಘ ಮುಖಂಡರು ಕುಟ್ಟ ವೃತ ನಿರೀಕ್ಷಕ ಸಭೆಯಲ್ಲಿ ಒತ್ತಾಯಿಸಿದ್ದಾರೆ.