ಕರಿಕೆ ಕೇರಳ ಗಡಿ ರಸ್ತೆ ಮಣ್ಣು ತೆರವುಕರಿಕೆ, ಆ. 9: ಕೊಡಗಿನ ಗಡಿ ಗ್ರಾಮ ಕರಿಕೆಯಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶದ ಚೆಂಬೇರಿಯಲ್ಲಿ ಕೊಡಗು ಜಿಲ್ಲಾಡಳಿತದ ವತಿಯಿಂದ ಹಾಕಿದ್ದ ಮಣ್ಣನ್ನು ಶಾಸಕ ಕೆ.ಜಿ.
ರಸ್ತೆ ಓಟ ಮುಂದೂಡಿಕೆಗೋಣಿಕೊಪ್ಪ ವರದಿ, ಆ. 9: ಕೊರೊನಾದಿಂದಾಗಿ ಸ್ವಾತಂತ್ರ್ಯೋತ್ಸವ ದಿನದಂದು ನಡೆಸಲಾಗುತ್ತಿದ್ದ ಸ್ಪಿರಿಟ್ ಆಫ್ ಫ್ರೀಡಂ ರನ್ ರಸ್ತೆ ಓಟವನ್ನು ಮುಂದೂಡಲಾಗಿದೆ. ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ 45
ಟಿಪ್ಪು ಪಾಠ ಕೈಬಿಟ್ಟಿದ್ದು ಸರಿಯಲ್ಲಮಡಿಕೇರಿ, ಆ. 9: ನಾಡಿಗಾಗಿ ಹೋರಾಟ ನಡೆಸಿ ಪರಕೀಯರ ಕಪಿಮುಷ್ಟಿಯಿಂದ ದೇಶವನ್ನು ರಕ್ಷಿಸಿ ಪ್ರಾಣವನ್ನೇ ತ್ಯಾಗ ಮಾಡಿದ ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ ಹಾಗೂ ಸಂಗೊಳ್ಳಿ ರಾಯಣ್ಣರಂತಹ
ಸೋಮವಾರಪೇಟೆ ಸಂತೆ ರದ್ದುಸೋಮವಾರಪೇಟೆ, ಆ. 9: ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಕೋವಿಡ್-19 ವೈರಾಣು ಶೀಘ್ರಗತಿಯಲ್ಲಿ ಹರಡುತ್ತಿರುವದರಿಂದ ಮುಂಜಾಗ್ರತಾ ಕ್ರಮವಾಗಿ ತಾ. 10ರ (ಸೋಮವಾರದ) ವಾರದ ಸಂತೆಯನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ.
ಪ್ರತಿಕೂಲ ಹವಾಮಾನದ ನಡುವೆಯೂ ನಡೆದ ಶೋಧದಲ್ಲಿ ಒಂದು ಶವ ಪತ್ತೆತಲಕಾವೇರಿ, ಆ.8: ಮಳೆ ಗಾಳಿ, ಮಸುಕಾದ ಪ್ರತಿಕೂಲ ವಾತಾವರಣದ ನಡುವೆಯೂ ಶನಿವಾರ ಶವಗಳ ಶೋಧ ಕಾರ್ಯಾಚರಣೆ ನಡೆಯಿತು. ಸ್ವಾಮಿ ಆನಂದ ತೀರ್ಥರ ಶವ ಪತ್ತೆಯಾಯಿತು ಜೆ.ಸಿ.ಬಿಗಳ ಬಳಕೆಯಿಂದ ಎನ್.