ವೀರಾಜಪೇಟೆ: ಜಲಾವೃತಗೊಂಡ ಗದ್ದೆಗಳಲ್ಲಿ ನೀರಿನ ಪ್ರಮಾಣ ಇಳಿಮುಖ ವೀರಾಜಪೇಟೆ, ಆ. 8: ಕಳೆದ ಐದು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಭಾರೀ ಮಳೆಗೆ ವೀರಾಜಪೇಟೆಯ ಬೆಟ್ಟ ಪ್ರದೇಶವಾದ ಅರಸುನಗರ, ಮಲೆತಿರಿಕೆಬೆಟ್ಟ, ಅಯ್ಯಪ್ಪಬೆಟ್ಟ ಹಾಗೂ ನೆಹರೂನಗರದಲ್ಲಿ ಸುಮಾರು 12
ಆಟೋ ಚಾಲಕರ ಸಂಘದಿಂದ ನೆರವು ಸುಂಟಿಕೊಪ್ಪ, ಆ. 8: ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಲೆಕಾಡು ಪ್ರಕಾಶ ಎಂಬವರು ಇತ್ತೀಚೆಗೆ ಕೊರೊನಾ ಲಾಕ್ಡೌನ್ ಸಂದರ್ಭ ತೋಟದಲ್ಲಿ ಮರ ಕಪಾತು ಮಾಡುತ್ತಿದ್ದಾಗ ಮರದಿಂದ ಬಿದ್ದು ಗಾಯಗೊಂಡು ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟಪಡುವುದನ್ನು ಮನಗಂಡು ಇಲ್ಲಿನ ಆಟೋ ಚಾಲಕರ ಮತ್ತು ಮಾಲೀಕರ ಸಂಘದವರು ಸಂಗ್ರಹಿಸಿದ ಆರು ಸಾವಿರ ಹಣವನ್ನು ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭ ಸಂಘದ ಅಧ್ಯಕ್ಷ ಸಂತೋಷ್ (ದಿನು), ಉಪಾಧ್ಯಕ್ಷರಾದ ನವೀದ್, ಸುನೀಲ್, ಬಿ.ಆರ್. ನಾರಾಯಣ, ಕಾರ್ಯದರ್ಶಿ ಪ್ರಶಾಂತ್ (ಕೋಕಾ), ಸಹ ಕಾರ್ಯದರ್ಶಿ ಫೆಲಿಕ್ಸ್, ಲೋಕೇಶ್, ಥೋಮಸ್, ಶಶಿ, ರಂಜೀತ್, ಗೌರವ ಅಧ್ಯಕ್ಷರಾದ ಬಿ.ಎಲ್.ವಿಶ್ವನಾಥ್, ಸಿ.ಚಂದ್ರ, ಸಂಘಟನಾ ಕಾರ್ಯದರ್ಶಿಗಳಾದ ಮಂಜು, ಜೀವನ್, ಸಂತೋಷ್ ಹಾಜರಿದ್ದರು.ಸುಂಟಿಕೊಪ್ಪ, ಆ. 8: ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಲೆಕಾಡು ಪ್ರಕಾಶ ಎಂಬವರು ಇತ್ತೀಚೆಗೆ ಕೊರೊನಾ ಲಾಕ್‍ಡೌನ್ ಸಂದರ್ಭ ತೋಟದಲ್ಲಿ ಮರ ಕಪಾತು ಮಾಡುತ್ತಿದ್ದಾಗ ಮರದಿಂದ ಬಿದ್ದು ಗಾಯಗೊಂಡು
ಸೆಸ್ಕ್ : 1800 ಕಂಬಗಳಿಗೆ ಹಾನಿ ಮಡಿಕೇರಿ, ಆ. 8: ಧಾರಾಕಾರ ಗಾಳಿ - ಮಳೆಯಿಂದಾಗಿ ವಿದ್ಯುತ್ ಇಲಾಖೆಗೆ (ಸೆಸ್ಕ್)ಗೆ ಈ ತನಕ 1800ಕ್ಕೂ ಅಧಿಕ ಕಂಬಗಳು ಹಾನಿಗೀಡಾಗಿರುವುದಾಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಸೋಮಶೇಖರ್
ಪೆರಾಜೆಯಲ್ಲಿ ಶ್ರಮದಾನಪೆರಾಜೆ, ಆ. 8: ಯುವಕೋಟೆ ಯುವಕಮಂಡಲ ಪುತ್ಯ ಪೆರಾಜೆ ವತಿಯಿಂದ ಪುತ್ಯಪೆರಾಜೆ ವ್ಯಾಪ್ತಿಯ ರಸ್ತೆಯ ಬದಿಯಲ್ಲಿ ಬೆಳೆದಿರುವ ಕಳೆ-ಗಿಡಗಂಟಿಗಳನ್ನು ಸ್ವಚ್ಛಗೊಳಿಸುವದರ ಮೂಲಕ ಶ್ರಮದಾನ ಮಾಡಲಾಯಿತು. ಈ ಕಾರ್ಯದಲ್ಲಿ ಯುವಕ
ಕೊಡಗಿನ ಗಡಿಯಾಚೆ ಸಂತ್ರಸ್ತರಿಗೆ ಪರಿಹಾರಧನ ಹೆಚ್ಚಳ ಬೆಂಗಳೂರು, ಆ. 8: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನೆ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರ