ವಾರದ ಸಂತೆ ರದ್ದುಶನಿವಾರಸಂತೆ, ಆ. 14: ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಹೆಚ್ಚಾಗಿ ಹರಡುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪ್ರತಿ ಶನಿವಾರ ನಡೆಯುವ ಸಂತೆಯನ್ನು ಜಿಲ್ಲಾಧಿಕಾರಿಗಳ ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ
ಶಾಸಕರಿಂದ ಸಚಿವರಿಗೆ ಪತ್ರ ಕಣಿವೆ, ಆ. 14: ಹಾರಂಗಿ ಜಲಾಶಯದ ಹಳೆಯ ಸೇತುವೆ ಬಳಿ ಹೊಸದಾದ ಮೇಲ್ಸೇತುವೆ ನಿರ್ಮಿಸಬೇಕೆಂಬ ಗ್ರಾಮಸ್ಥರ ಒತ್ತಾಯದ ಮೇರೆಗೆ ಶಾಸಕ ಅಪ್ಪಚ್ಚು ರಂಜನ್ ಜಲಸಂಪನ್ಮೂಲ ಸಚಿವ ರಮೇಶ್
ನೆಗೆಟಿವ್ಗಾಗಿ ಹದಿನೆಂಟು ದಿನಗಳು ಕಾದೆವು...ನಮಗೆ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ನಿಯಮಾನುಸಾರ ನಾವು ಪರೀಕ್ಷೆ ಮಾಡಿಸಿಕೊಳ್ಳಲೇ ಬೇಕಾಗುತ್ತದೆ, ಮಡದಿ ಮಕ್ಕಳೊಂದಿಗೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡಾಗ ಪಾಸಿಟಿವ್ ಫಲಿತಾಂಶ ಬಂತು. ಹಾಗಾಗಿ ಆರಂಭದಲ್ಲಿ
ಚೆಯ್ಯಂಡಾಣೆಯಲ್ಲಿ ಗದ್ದೆಗಳಿಗೆ ಹಾನಿನಾಪೋಕ್ಲು, ಆ. 14: ಪ್ರವಾಹದಿಂದಾಗಿ ಹಲವು ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ವಿವಿಧೆಡೆ ಭತ್ತದ ನಾಟಿ ಕೆಲಸ ಪೂರ್ಣಗೊಳಿಸಿದ್ದು, ಪ್ರವಾಹದಿಂದಾಗಿ ಭತ್ತದ ಗದ್ದೆಗಳಲ್ಲಿ ಮಣ್ಣು ತುಂಬಿ ಪೈರು ನಾಶವಾಗಿವೆ. ಸಮೀಪದ
ಸರಕಾರಿ ಜಾಗದಲ್ಲಿ ಮನೆ ಭರವಸೆಸುಂಟಿಕೊಪ್ಪ, ಆ. 14: ನದಿ ತಟ್ಟದಲ್ಲಿ ಮನೆ ನಿರ್ಮಿಸಿಕೊಂಡು ಹಲವಾರು ದಶಕಗಳಿಂದ ನೆಲೆಸಿರುವ ಬಡಕೂಲಿ ಕಾರ್ಮಿಕರು ಅಲ್ಲಿಂದ ಮನೆ ತೆರವುಗೊಳಿಸಲು ಮುಂದೆ ಬಂದರೆ ಅವರಿಗೆ ಸರಕಾರಿ ಜಾಗದಲ್ಲಿ