ಬೆಂಗಳೂರಿನ ಘಟನೆ ಖಂಡಿಸಿ ಹಿಂ.ಜಾ.ವೇ ಪ್ರತಿಭಟನೆಸೋಮವಾರಪೇಟೆ, ಆ.14: ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ನಡೆದ ದಾಂಧಲೆ ಪ್ರಕರಣವನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಯಿತು. ಇಲ್ಲಿನ ಖಾಸಗಿ
ವಿಷಪೂರಿತ ಮದ್ಯ ಸೇವನೆಯ ದುರಂತ: ಜಿಲ್ಲೆಯಲ್ಲೂ ಎಚ್ಚರಿಕೆಮಡಿಕೇರಿ, ಆ. 14: ಪಂಜಾಬ್‍ನ ಚಂಡೀಗಡದಲ್ಲಿ ವಿಷಪೂರಿತ ಮದ್ಯ ಸೇವನೆಯಿಂದ ಹಾಗೂ ಆಂಧ್ರ ಪ್ರದೇಶದಲ್ಲಿ ಸ್ಯಾನಿಟೈಸರ್ ಸೇವಿಸಿ ಹಲವರು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಬಗ್ಗೆ ಮುನ್ನೆಚ್ಚರಿಕಾ
ಕಾಡಾನೆಗಳ ತವರೂರಾಗುತ್ತಿರುವ ಗ್ರಾಮಗಳು!ನಾಪೆÇೀಕ್ಲು, ಆ. 14: ಕಾಡಾನೆಗಳು ನಾಲ್ಕುನಾಡಿನ ಚೇಲಾವರ, ಮರಂದೋಡ, ಯವಕಪಾಡಿ, ನಾಲಡಿ, ಪೇರೂರು, ನೆಲಜಿ ಗ್ರಾಮಗಳನ್ನು ತಮ್ಮ ತವರೂರನ್ನಾಗಿಸಿಕೊಂಡಿವೆ. ಇಲ್ಲಿಯೇ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಈ
ಪ್ರಕೃತಿ ವಿಕೋಪ ಪ್ರದೇಶಗಳಿಗೆ ಶಾಸಕರ ಭೇಟಿಮಡಿಕೇರಿ, ಆ.14: ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಕ್ಕಂದೂರು ಸೇರಿದಂತೆ ವಿವಿಧ ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಂದೂರು, ಕಡಗದಾಳು, ಹೊದ್ದೂರು ಪಂಚಾಯಿತಿ ವ್ಯಾಪ್ತಿಯಲ್ಲಿ
ಹಲವೆಡೆ ಸೀಲ್ಡೌನ್ಪೆÇನ್ನಂಪೇಟೆ, ಆ. 14: ಇಲ್ಲಿನ ಕೃಷ್ಣನಗರದ 33 ವರ್ಷದ ಪುರುಷರೊಬ್ಬರಿಗೆ ಕೊರೋನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿ ವಾಸವಾಗಿದ್ದ ಮನೆ ಸಮೀಪದ ಮೂರು ಮನೆಗಳನ್ನು ಸೀಲ್