ಯೂರಿಯಾ ರಸಗೊಬ್ಬರ ಕೊರತೆಯಿಂದ ರೈತರ ಪರದಾಟಮಡಿಕೇರಿ, ಆ. 29: ಜಿಲ್ಲೆಯ ರೈತರಿಗೆ ಪ್ರಸ್ತುತ ಅತ್ಯಗತ್ಯವಾಗಿರುವ ಯೂರಿಯಾ ರಸಗೊಬ್ಬರ ಸಮರ್ಪಕವಾಗಿ ಲಭ್ಯವಾಗದೆ ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ಬಹುತೇಕ ರಸಗೊಬ್ಬರದ ವಹಿವಾಟು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ
ಶೇ.95 ರಷ್ಟು ವಿದ್ಯುತ್ ಕಂಬಗಳ ಮರುಜೋಡಣೆ ಕಾರ್ಯ ಪೂರ್ಣಮಡಿಕೇರಿ, ಆ. 29 : ಜಿಲ್ಲೆಯಲ್ಲಿ ಈವರೆಗೆ ಭಾರೀ ಮಳೆ ಮತ್ತು ಗಾಳಿಯಿಂದಾಗಿ 3,218 ಕಂಬಗಳು ಮತ್ತು 75 ಟ್ರಾನ್ಸ್‍ಫಾರ್ಮರ್‍ಗಳಿಗೆ ಸಂಪೂರ್ಣ ಹಾನಿಯುಂಟಾಗಿತ್ತು. ಈ ನಿಟ್ಟಿನಲ್ಲಿ ಕಂಬಗಳು
ಪ್ರವಾಹಪೀಡಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿನಾಪೆÇೀಕ್ಲು, ಆ. 29: ಈ ಬಾರಿಯ ಧಾರಾಕಾರ ಮಳೆಯಿಂದ 12 ಮನೆಗಳು ಸಂಪೂರ್ಣವಾಗಿ ಕುಸಿದು ಹೋಗಿದ್ದು ಅವರಿಗೆ ಸರ್ಕಾರದಿಂದ 5ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ
ಕೊಡಗಿನ ಒಣ ಹುಲ್ಲಿಗೆ ಕೇರಳದಲ್ಲಿ ಬೇಡಿಕೆ ವೀರಾಜಪೇಟೆ, ಆ. 29: ಕೊಡಗು-ಕೇರಳ ಗಡಿ ಪ್ರದೇಶವಾದ ಮಾಕುಟ್ಟ ಚೆಕ್‍ಪೋಸ್ಟ್ ತೆರವು ಆದ ನಂತರ ಕೊಡಗು-ಕೇರಳದ ವಾಣಿಜ್ಯ ವ್ಯವಹಾರಗಳು ಅಲ್ಪ ಚೇತರಿಕೆ ಗೊಂಡಿದ್ದು ಈಗ ಕೇರಳಕ್ಕೆ ದಿನ
ಕಾವೇರಿ ಮತ್ತು ಮೂಲ ನಿವಾಸಿ ಕೊಡವರು ಕೊಡವರ ಮೂಲ : ಕೊಡವರ ಮೂಲದ ಬಗ್ಗೆ ಒಟ್ಟು ಹನ್ನೊಂದು ಸಿದ್ದಾಂತಗಳಿವೆ. ಇತಿಹಾಸಕಾರರು, ಮಾನವಕುಲ ಸಂಶೋಧಕರು, ಭಾಷಾತಜ್ಞರು, ಪ್ರವಾಸಿಗರು ಮತ್ತು ವ್ಯರ್ಥ ಹರಟೆ ಕೋರರು ತಮ್ಮ ತಮ್ಮ