ಮುಸ್ಲಿಂ ಸಹಕಾರ ಸಂಘದ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆವೀರಾಜಪೇಟೆ, ಸೆ. 26: ವೀರಾಜಪೇಟೆ ಮುಸ್ಲಿಂ ಸಹಕಾರ ಸಂಘ ಠೇವಣಿದಾರರಿಗೆ ಹಣ ಹಿಂತಿರುಗಿಸದೆ ಸತಾವಣೆ ಮಾಡುತ್ತಿರುವುದರಿಂದ ಚುನಾವಣೆಯಲ್ಲಿ ಕಾನೂನುಬದ್ಧವಾಗಿ ಆಯ್ಕೆಯಾದ ನಿರ್ದೇಶಕರುಗಳಿಗೆ ಸಂಘದ ಇಂದಿನವರೆಗಿನÀ ಲೆಕ್ಕಪತ್ರಗಳ ಮಾಹಿತಿಯನ್ನು
ರವಿ, ತೇಜಸ್ವಿಗೆ ರಾಷ್ಟ್ರಮಟ್ಟದಲ್ಲಿ ಸ್ಥಾನನವದೆಹಲಿ, ಸೆ. 26: ಬಿಜೆಪಿ ಮುಖ್ಯಸ್ಥ ಜಗತ್ ಪ್ರಕಾಶ್ ನಡ್ಡಾ ಅವರು ರಾಷ್ಟ್ರೀಯ ಪದಾಧಿಕಾರಿಗಳ ಹೊಸ ತಂಡವನ್ನು ಶನಿವಾರ ಪ್ರಕಟಿಸಿದ್ದಾರೆ. ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ಅವರನ್ನು
ಅಲ್ಲಿ ಅರಣ್ಯದೊಳಗೆ ಆಹಾರವಿಲ್ಲ... ಇಲ್ಲಿ ರೈತರ ಬೆಳೆ ಉಳಿಯುತ್ತಿಲ್ಲ...ಕಣಿವೆ, ಸೆ. 26 : ಮರಗಳ ಸಾಗಾಣಿಕೆ, ಅರಣ್ಯ ಭೂಮಿಯ ಒತ್ತುವರಿ, ಮಿತಿಯಿಲ್ಲದ ಗಣಿಗಾರಿಕೆ ಹಾಗೂ ಜನೋಪಯೋಗಿ ಕೆಲಸಗಳಿಗೆಂದು ಅರಣ್ಯವನ್ನೆಲ್ಲಾ ನಾಶ ಮಾಡಿ ಜಲಾಶಯ, ಹೆದ್ದಾರಿ, ವಿದ್ಯುತ್
ಕಾವೇರಿದೇವಿಯ ಹಬ್ಬ ಆಚರಣೆಗಳು ದಕ್ಷಿಣ ಭಾರತದ ಭಾಗ್ಯದಾತೆ, ಕೊಡಗಿನ ಪರಮಪವಿತ್ರ ಆರಾಧ್ಯದೇವಿ, ದಕ್ಷಿಣದ ಅಷ್ಟಕೋಟಿ ಜನರ ಜೀವನಾಧಾರಕಿ, ನಿಸರ್ಗ ದೇವಿ, ಪಾಪನಾಶಕಿ, ಪುಣ್ಯಪ್ರದಾಯಿನಿ... ಎಂಬಿತ್ಯಾದಿ ಹೆಗ್ಗಳಿಕೆಗೆ ಒಳಪಟ್ಟಿರುವ ಶ್ರೀ ಕಾವೇರಿಮಾತೆಯನ್ನು. ಆದಿಶ್ರೀ
ಮಾಜಿ ಸೈನಿಕರಿಂದ ಭೂಮಿಗಾಗಿ ಅರ್ಜಿ; ತ್ವರಿತ ವಿಲೇವಾರಿಗೆ ಸೂಚನೆಮಡಿಕೇರಿ, ಸೆ. 26: ಜಿಲ್ಲೆಯಲ್ಲಿ ಮಾಜಿ ಸೈನಿಕರಿಂದ ಭೂಮಿ ನೀಡಬೇಕೆಂದು ಸಲ್ಲಿಕೆಯಾಗಿರುವ ಸುಮಾರು 379 ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಹೋಬಳಿವಾರು ಅಗತ್ಯ ಕ್ರಮವಹಿಸುವಂತೆ ಸೈನಿಕ