ದಸರಾ ಸಮಿತಿಯಿಂದ ಪೂಜೆ ಮಡಿಕೇರಿ, ಅ. 16: ಮಡಿಕೇರಿ ನಗರ ದಸರಾ ಸಮಿತಿಯಿಂದ ಈ ಬಾರಿಯ ದಸರಾ ಉತ್ಸವ ನಿರ್ವಿಘ್ನವಾಗಿ ನೆರವೇರುವಂತೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹಾಗೂ ದಸರಾ
ಹೆಬ್ಬಾಲೆ ಕೆÀರೆ ಒತ್ತುವರಿ ತೆರವುಕೂಡಿಗೆ, ಅ.16: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಸಲುಗೂಡು ಗ್ರಾಮದ ಸರ್ವೆ ನಂಬರ್ 26ರ 1.06 ಎಕರೆ ಪೈಸಾರಿ ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸಿ ಗ್ರಾಮ ಪಂಚಾಯತಿ
‘ಕೊರೊನಾ ವಿರುದ್ಧ ಹೋರಾಡಲು ಎಲ್ಲರ ಸಹಕಾರ ಅಗತ್ಯ’ವೀರಾಜಪೇಟೆ, ಅ. 16: ಕೊರೊನಾ ವೈರಸ್ ವಿರುದ್ಧ ಒಗ್ಗಟ್ಟಿನಿಂದ ಹಾಗೂ ಸಾಂಘಿಕ ಹೋರಾಟ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಎಂ.ಜಿ. ಲೋಕೇಶ್
ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿ ಬಿಟ್ಟಂಗಾಲ, ಅ. 16: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಂಗಾಲ, ತೊತೇರಿ, ಬಾಡಗ, ಬಿಟ್ಟಂಗಾಲ ರುದ್ರುಗುಪ್ಪೆ ಗ್ರಾಮದಲ್ಲಿ ನಿರಂತರ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕಾಫಿ, ಏಲಕ್ಕಿ, ಭತ್ತ,
ಸಿದ್ದಾಪುರ ಗ್ರಾ.ಪಂ. : ವಿವಿಧ ಪಕ್ಷಗಳಿಂದ ಚುನಾವಣಾ ಕಸರತ್ತುವರದಿ : ವಾಸು ಎ.ಎನ್. ಸಿದ್ದಾಪುರ, ಅ. 16 : ಗ್ರಾ.ಪಂ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಹಾಗೂ ಕಾರ್ಯಕರ್ತರಲ್ಲಿ ರಾಜಕೀಯ ಚಟುವಟಿಕೆಗಳು ಹಾಗೂ ಮತ ಬೇಟೆ ಪ್ರಾರಂಭವಾಗಿದೆ.