ನಾಳೆ ಬಲಮುರಿಯಲ್ಲಿ ಕಾವೇರಿ ತೀರ್ಥಸ್ನಾನನಾಪೆÇೀಕ್ಲು, ಅ. 16: ಕಾವೇರಿ ತೀರದ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಬಲಮುರಿಯಲ್ಲಿ ತಾ. 18ರಂದು ಕಾವೇರಿ ಜಾತ್ರೆ ಮತ್ತು ತೀರ್ಥ ಸ್ನಾನ ನಡೆಯಲಿದೆ. ತಲಕಾವೇರಿಯಲ್ಲಿ ತುಲಾ ಸಂಕ್ರಮಣ ಜಾತ್ರೆ
ಹಂದಿ ಗೂಡಿನ ವಿರುದ್ಧ ಕಾನೂನು ಹೋರಾಟ : ಮಣಿ ಉತ್ತಪ್ಪಮಡಿಕೇರಿ, ಅ.16 : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಳಿಯಲ್ಲೇ ವ್ಯಕ್ತಿಯೊಬ್ಬರು ನಿಯಮ ಬಾಹಿರವಾಗಿ ಹಂದಿ ಸಾಕಾಣಿಕೆ ನಡೆಸುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ
ಸೆಸ್ಕ್ ಇಲಾಖೆಯಿಂದ ರೈತರು ಬೆಳೆಗಾರರ ಶೋಷಣೆ : ಆರೋಪ ಸೋಮವಾರಪೇಟೆ,ಅ.16: ಸೆಸ್ಕ್ ಇಲಾಖೆಯ ಅಧಿಕಾರಿಗಳು ಮಾನವೀಯತೆ ಮರೆತು ರೈತರು ಹಾಗೂ ಕಾಫಿ ಬೆಳೆಗಾರರ ಶೋಷಣೆಗೆ ಮುಂದಾಗಿದ್ದಾರೆ ಎಂದು ರೈತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಲಿಂಗೇರಿ ರಾಜೇಶ್ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ
ಮುಂಜಾಗ್ರತಾ ಕ್ರಮಗಳಿಂದ ವೈರಸ್ ತಡೆಗೆ ಕರೆ ಸೋಮವಾರಪೇಟೆ,ಅ.16: ಪ್ರಸ್ತುತ ಸನ್ನಿವೇಶದಲ್ಲಿ ಲಾಕ್‍ಡೌನ್, ಬಂದ್ ಮಾಡುವದರಿಂದ ಕೊರೊನಾ ವಿರುದ್ಧ ಗೆಲುವು ಸಾಧಿಸುವದು ಅಸಾಧ್ಯ. ಈ ಹಿನ್ನೆಲೆ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು
ಒಂದೇ ದಿನ ರೂ. 21 ಲಕ್ಷ ವಿದ್ಯುತ್ ಶುಲ್ಕ ಸಂಗ್ರಹವೀರಾಜಪೇಟೆ ವರದಿ, ಅ. 16: ಚಾಮುಂಡೇಶ್ವರಿ ವಿಧ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತದ ವೀರಾಜಪೇಟೆ ಉಪ ವಿಭಾಗದಿಂದ ರೂ. 21 ಲಕ್ಷ ವಿದ್ಯುತ್ ಶುಲ್ಕ ಒಂದೇ ದಿನ ಸಂಗ್ರ್ರಹವಾಗಿದೆ.