ಎAಎ ಗಣಪತಿ ಹೊಸ ನೇಮಕಾತಿ ಮಡಿಕೇರಿ, ಜ. ೩೧: ಉತ್ತರಾಖಂಡ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ನಂತರದಲ್ಲಿ ದೇಶದ ಎನ್.ಎಸ್.ಜಿ. (ರಾಷ್ಟಿçÃಯ ಭದ್ರತೆ) ಮಹಾನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಕೊಡಗಿನವರಾದ ಮನೆಯಪಂಡ ಎ. ಗಣಪತಿ
ಕಾಡು ಸೇರಿದ ಒಂಟಿ ಸಲಗ ಸಿದ್ದಾಪುರ, ಜ. ೩೧: ಕಾರ್ಮಿಕನನ್ನು ಕೊಂದು ಆತಂಕ ಸೃಷ್ಟಿಸಿದ್ದ ಒಂಟಿ ಸಲಗವನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು. ಬಾಡಗ ಬಾಣಂಗಾಲ ಗ್ರಾಮದ ಮಠ ಎಂಬಲ್ಲಿನ ಕೌರಿಬೆಟ್ಟ ಕಾಫಿ
ಹೋಂ ಸ್ಟೇ ಅಸೋಸಿಯೇಷನ್ನ ಸಭೆ ಸೋಮವಾರಪೇಟೆ, ಜ. ೩೧: ಹೋಂ ಸ್ಟೇ ಮತ್ತು ಟೂರಿಸಂ ಅಸೋಸಿಯೇಷನ್ ತ್ರೆöÊಮಾಸಿಕ ಸಭೆಯು ಅಧ್ಯಕ್ಷ ಸಿ.ಕೆ. ರೋಹಿತ್ ಅಧ್ಯಕ್ಷತೆಯಲ್ಲಿ ಕಾರೆಕೊಪ್ಪದ ಖಾಸಗಿ ರೆಸಾರ್ಟ್ನಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದ
ಐತಿಹಾಸಿಕ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವ ಶನಿವಾರಸಂತೆ, ಜ. ೩೧: ಶನಿವಾರಸಂತೆ ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಸಹಯೋಗದೊಂದಿಗೆ ಫೆ.೨ ರಿಂದ ಆರಂಭವಾಗುವ
ಶ್ರದ್ಧೆ ಭಕ್ತಿ ಮೈಗೂಡಿಸಿಕೊಳ್ಳಿ ಶ್ರೀ ಸತ್ಯಾನಂದ ಸರಸ್ವತಿ ಸ್ವಾಮೀಜಿ ಕುಶಾಲನಗರ, ಜ. ೩೧: ಪ್ರತಿಯೊಬ್ಬರೂ ಶ್ರದ್ಧೆ ಹಾಗೂ ಭಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಆಂತರಿಕ ಬದಲಾವಣೆಯನ್ನು ಕಾಣಬೇಕಾಗಿದೆ ಎಂದು ವಾಸವಿ ಪೀಠದ ಆರ್ಯವೈಶ್ಯ ಪೀಠಾಧಿಪತಿ ಶ್ರೀ ಸತ್ಯಾನಂದ ಸರಸ್ವತಿ